Spiritual: ಎಂಥ ಪತ್ನಿ ಪತಿಯ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುತ್ತಾಳೆ. ಅವನ ಆರೋಗ್ಯ, ಆಯುಷ್ಯವನ್ನು ಉತ್ತಮವಾಗಿ ಇಡುತ್ತಾಳೆ ಅನ್ನೋ ಬಗ್ಗೆ ಕಳೆದ ಭಾಗದಲ್ಲಿ ನಾವು ಹೇಳಿದ್ದೆವು. ಅದೇ ರೀತಿ ಚಾಣಕ್ಯರ ಪ್ರಕಾರ ಯಾವ ಹೆಣ್ಣು ತನ್ನ ಪತಿಯ ಭವಿಷ್ಯವನ್ನು, ಜೀವನವನ್ನೇ ಹಾಳು ಮಾಡಬಲ್ಲಳು. ಅವನ ನೆಮ್ಮದಿಯನ್ನೇ ಕಸಿಯಬಲ್ಲಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟು ವಚನ ಹೇಳುವವಳು....
Spiritual: ಚಾಣಕ್ಯ ನೀತಿಯಲ್ಲಿ ಪತ್ನಿಯ ಗುಣಗಳ ಬಗ್ಗೆ ಸುಂದರವಾಗಿ ವರ್ಣಿಸಲಾಗಿದೆ. ಪತ್ನಿ ಹೇಗಿದ್ದರೆ, ಪತಿ ನೆಮ್ಮದಿಯಾಗಿ, ಖುಷಿ ಖುಷಿಯಾಗಿ, ಆರ್ಥಿಕವಾಗಿ ಸಬಲನಾಗಿರುತ್ತಾನೆ ಅಂತಾ ವರ್ಣಿಸಲಾಗಿದೆ. ಹಾಗಾದರೆ ಚಾಣಕ್ಯರ ಪ್ರಕಾರ ಹೆಂಡತಿಯಾದವಳು ಹೇಗಿರಬೇಕು ಅಂತಾ ತಿಳಿಯೋಣ ಬನ್ನಿ..
ಗೃಹ ದಕ್ಷಾ: ಅಂದರೆ, ಯಾವ ಪತ್ನಿ ಅಡುಗೆ ಮಾಡುವುದನ್ನು, ಮನೆ ಸ್ವಚ್ಛವಾಗಿ ಇಟ್ಟುಕೊಳ್ಳುವುದನ್ನು, ಪಾತ್ರೆ, ಬಟ್ಟೆಗಳನ್ನು ತೊಳೆದುವುದನ್ನು, ಮಕ್ಕಳು,...
Spiritual: ಈ ಕಥೆಗೆ ಸಂಬಂಧಿಸಿದಂತೆ ಕಳೆದ ಎರಡು ಭಾಗಗಳಲ್ಲಿ ವಿಕ್ರಮಾದಿತ್ಯ ಎಂಥ ಕಷ್ಟ ಅನುಭವಿಸಿದ ಎಂದು ನಾವು ನಿಮಗೆ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಶನಿಯ ಸಾಡೇಸಾಥಿ ಪರಿಣಾಮ ಕೆಟ್ಟದಾಗಿ ಇರಬಾರದು ಅಂದ್ರೆ ಏನು ಮಾಡಬೇಕು ಎನ್ನುವ ಬಗ್ಗೆ ಹೇಳಲಿದ್ದೇವೆ.
ಶನಿದೇವ, ವಿಕ್ರಮಾದಿತ್ಯನ ಕನಸಿನಲ್ಲಿ ಬಂದು ವಿವರಿಸಿದಾಗ, ವಿಕ್ರಮಾದಿತ್ಯ ಹೀಗೆ ಹೇಳುತ್ತಾನೆ. ಹೇ ಶನಿದೇವ...
Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಕಥೆಯ ಅರ್ಧಭಾಗವನ್ನು ಮೊದಲೇ ಹೇಳಿದ್ದೇವೆ. ಈಗ ವಿಕ್ರಮಾದಿತ್ಯನಿಗೆ ಕಾಟ ಕೊಡಲು ಶನಿ ಏನೇನು ಮಾಡುತ್ತಾನೆಂದು ತಿಳಿದುಕೊಳ್ಳೋಣ ಬನ್ನಿ..
ರಾಜಾ ವಿಕ್ರಮಾದಿತ್ಯನಿಗೆ ಸಾಡೇಸಾಥಿ ಶನಿ ಶುರುವಾದಾಗ, ಶನಿದೇವ ಕುದುರೆ ವ್ಯಾಪಾರಿಯ ವೇಷ ಧರಿಸಿ, ಹಲವಾರು ಕುದುರೆ ಹಿಡಿದು, ವಿಕ್ರಮಾದಿತ್ಯನ ಹತ್ತಿರ ಬರುತ್ತಾನೆ. ವಿಕ್ರಮಾದಿತ್ಯ ಕುದುರೆ ಖರೀದಿ ಮಾಡಲು, ಕುದುರೆ ಸವಾರಿ...
Spiritual: ಹಿಂದೂಗಳಲ್ಲಿ ಒಂದು ನಂಬಿಕೆ ಇದೆ. ಅದೇನೆಂದರೆ, ಹುಟ್ಟಿದಾಗಿನಿಂದ ಸಾಯುವವರೆಗೆ ಒಮ್ಮೆಯಾದರೂ ಶನಿ ಮನುಷ್ಯನ ಹೇಗಲೇರೇ ಏರುತ್ತಾನೆ. ಏಕೆಂದರೆ, ಯಾರಿಂದ ತಪ್ಪಿಸಿಕೊಂಡರೂ, ಶನಿದೇವನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶಿವ, ಕೃಷ್ಣ, ಗಣಪನಂಥ ದೇವಾನುದೇವತೆಗಳೇ ಶನಿಯನ್ನು ಎದುರಿಸಲು ಭಯ ಪಡುತ್ತಿದ್ದರು. ಅಂಥಹುದರಲ್ಲಿ ಸಾಮಾನ್ಯ ಮನುಷ್ಯ ಶನಿಗೆ ಹೆದರದೇ ಇರುತ್ತಾನಾ..? ಇಂದು ನಾವು ಶನಿವಾರ ವೃತ ಕಥೆಯನ್ನು ತಿಳಿಸಲಿದ್ದೇವೆ....
Spiritual: ಈ ಕಥೆಯ ಮೊದಲ ಭಾಗದಲ್ಲಿ ನಾವು ಎತ್ತಿನ ಜನ್ಮ ಪಡೆದು, ವೇಶ್ಯೆಯಿಂದ ಪುಣ್ಯ ಪಡೆದು, ಮತ್ತೆ ಮನುಷ್ಯ ಜನ್ಮ ಪಡೆದ ಸುಶರ್ಮನ ಬಗ್ಗೆ ಹೇಳಿದ್ದೆವು. ಇದೀಗ, ಆ ವೇಶ್ಯೆಗೆ ಪುಣ್ಯ ಹೇಗೆ ಲಭಿಸಿತು ಅನ್ನುವ ಬಗ್ಗೆ ತಿಳಿದುಕೊಳ್ಳೋಣ.
ಸುಶರ್ಮ ವೇಶ್ಯೆಯ ಬಳಿ ಬರುತ್ತಾನೆ. ಆಕೆ ಇಷ್ಟು ಪುಣ್ಯ ಪ್ರಾಪ್ತಿ ಮಾಡಲು ಕಾರಣವೇನೆಂದು ಕೇಳುತ್ತಾನೆ. ಅದಕ್ಕೆ...
Spiritual: ಕೋರ್ಟ್ ಕಟಕಟೆಯಲ್ಲಿ ನಿಂತಾಗ, ಅವರ ಎದುರು ಭಗವದ್ಗೀತೆಯ ಪುಸ್ತಕ ತಂದಿಡಲಾಗುತ್ತದೆ. ಮತ್ತು ಅದರ ಮೇಲೆ ಪ್ರಮಾಣ ಮಾಡಿ, ನಾನು ಏನು ಹೇಳುತ್ತೇನೋ ಅದೆಲ್ಲವೂ ಸತ್ಯ ಎಂದು ಹೇಳಿಸಲಾಗುತ್ತದೆ. ಹಾಗಾದರೆ ಯಾಕೆ ಹೀಗೆ ಮಾಡಲಾಗುತ್ತದೆ.. ಇದರ ಹಿಂದಿನ ಸತ್ಯವೇನು ಎಂದು ತಿಳಿಯೋಣ ಬನ್ನಿ..
ಭಗವದ್ಗೀತೆಯಲ್ಲಿ ಶ್ರೀವಿಷ್ಣುವಿನ ಅಂಗಗಳ ವರ್ಣನೆ ಇದೆ. ಒಂದರಿಂದ ಐದನೇಯ ಅಧ್ಯಾಯದವರೆಗೆ ವಿಷ್ಣುವಿನ...
Spiritual: ಹಿಂದೂಗಳಲ್ಲಿ ದೇವರನ್ನು ಪೂಜಿಸುವ ಹಾಗೆ, ಕೆಲವು ದೋಷಗಳನ್ನು ಕೂಡ ನಂಬಲಾಗುತ್ತದೆ. ಮತ್ತು ಅದಕ್ಕೆ ತಕ್ಕಂತೆ, ನಮಗೆ ಸೂಚನೆಯೂ ಸಿಗುತ್ತದೆ. ಕೆಲವು ದೋಷವಿದ್ದ ಕಾರಣ, ಮದುವೆಯಾಗುವುದಿಲ್ಲ. ಇನ್ನು ಕೆಲವರಿಗೆ ಮಕ್ಕಳಾಗುವುದಿಲ್ಲ. ಪದೇ ಪದೇ ಅಪಘಾತ, ಆರೋಗ್ಯ ಸಮಸ್ಯೆಯಾಗುತ್ತದೆ. ಹಾಗಾದರೆ ಕಾಳ ಸರ್ಪ ದೋಷವಿದ್ದಲ್ಲಿ, ಯಾವ ಸೂಚನೆ ಸಿಗುತ್ತದೆ..? ಎಂಥ ಘಟನೆ ನಡೆಯುತ್ತದೆ ಅನ್ನೋ ಬಗ್ಗೆ...
Spiritual: ತನ್ನ ಸದ್ಗುಣಗಳಿಂದ ಸುಯೋಧನನಾಗಿದ್ದವನು, ದುರ್ಗುಣಗಳನ್ನ ಮೈಗೂಡಿಸಿಕೊಂಡು ದುರ್ಯೋಧನನಾದ. ಹಾಗಾದ್ರೆ ಭಾನುಮತಿ ದುರ್ಯೋಧನನ್ನು ವಿವಾಹವಾಗಿದ್ದು ಹೇಗೆ..? ಆಕೆಗೆ ಅವನ ದುರ್ಗುಣಗಳ ಬಗ್ಗೆ ಅರಿವಿರಲಿಲ್ಲವೇ..? ಅಥವಾ ಅರಿವಿದ್ದೇ ಆಕೆ ದುರ್ಯೋಧನನ್ನು ವಿವಾಹವಾದಳಾ..? ಈ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಕಾಂಬೋಜ ರಾಜ ಚಂದ್ರ ವರ್ಮನ ಮಗಳೇ ಭಾನುಮತಿ. ಸೌಂದರ್ಯದ ಗಣಿಯಂತಿದ್ದ ಭಾನುಮತಿ, ಸಕಲ...
Spiritual: ಭಾರತದಲ್ಲಿ ಹಲವು ಕಡೆ ಚಿತ್ರ ವಿಚಿತ್ರ ಪದ್ಧತಿಗಳಿದೆ. ಅಂಥ ಪದ್ಧತಿಗಳಲ್ಲಿ ತಮ್ಮ ಮಕ್ಕಳನ್ನು ನಾಯಿಯ ಜೊತೆ ಮದುವೆ ಮಾಡಿಕೊಡುವ ಪದ್ಧತಿಯೂ ಒಂದು. ಇದು ಕೇಳಲು ವಿಚಿತ್ರವಾದರೂ, ನಿಜವಾಗಿ ನಡೆಯುತ್ತಿದೆ. ಹಾಗಾದ್ರೆ ಯಾಕೆ ಈ ಜನ ತಮ್ಮ ಮಕ್ಕಳಿಗೆ ನಾಯಿಯೊಂದಿಗೆ ವಿವಾಹ ಮಾಡುತ್ತಾರೆ..? ಇದರ ಹಿಂದಿರುವ ಕಾರಣವೇನು..? ಈ ಪದ್ಧತಿ ನಡೆಯುವುದಾದರೂ ಎಲ್ಲಿ..? ಈ...