www.karnatakatv.net : ಕೊರೊನಾ ಬಂದ ಮೇಲೆ ಎಷ್ಟೋ ಕಂಪನಿಗಳು ಲಾಸ್ ಆಗಿರಬಹುದು.. ಸಾವು ನೋವು ಸಂಭವಿಸುತ್ತಿರಬಹುದು. ಆದ್ರೆ, ಕೋಟ್ಯಂತರ ಜನ ಒಂದಷ್ಟು ನೆಮ್ಮದಿಯನ್ನ ಕಾಣ್ತಿದ್ದಾರೆ.. ಸಂಬಂಧಗಳು ಸರಿಹೋಗ್ತಿದೆ.. ದೂರವಾಗಿದ್ದ ಅತ್ತೆ, ಸೊಸೆ, ಅಪ್ಪ, ಮಗ. ಹೀಗೆ ಸಂಬಂಧಗಳು ಹತ್ತಿರವಾಅಗ್ತಿದೆ.. ವರ್ಷಕ್ಕೊಂದು ಬಾರಿ ಊರಿಗೆ ಬರಲು ತಿಣುಕಾಡ್ತಿದ ಸೊಸೆ, ಮಕ್ಕಳು, ಮೊಮ್ಮಕ್ಕಳು ಇದೀಗ ತಿಂಗಳು ಗಟ್ಟಲೇ...
Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...