Monday, June 15, 2026

saligram

ತುಳಸಿ ಮತ್ತು ಸಾಲಿಗ್ರಾಮ ವಿವಾಹದ ಕಥೆ..

Spiritual: ಹಿಂದೂಗಳು ಪ್ರತೀ ವರ್ಷ ದೀಪಾವಳಿ ಮುಗಿದ ಬಳಿಕ, ತುಳಸಿ ಪೂಜೆ ಮಾಡುತ್ತಾರೆ. ಈ ದಿನ ತುಳಸಿಯೊಂದಿಗೆ ಸಾಲಿಗ್ರಾಮ ವಿವಾಹ ಮಾಡಲಾಗುತ್ತದೆ. ಹಾಗಾದ್ರೆ ತುಳಸಿ ಮತ್ತು ಸಾಲಿಗ್ರಾಮ ವಿವಾಹದ ಕಥೆಯನ್ನು ತಿಳಿಯೋಣ ಬನ್ನಿ.. ಶ್ರೀವಿಷ್ಣುವಿನ ಪರಮ ಭಕ್ತೆಯಾಗಿದ್ದ ವೃಂದಾಳ ಪತಿಯಾಗಿದ್ದ ಜಲಂಧರ ರಾಕ್ಷಸನಾಗಿದ್ದ. ಅವನು ಋಷಿಮುನಿಗಳಿಗೆ ಉಪಟಳ ನೀಡುತ್ತಿದ್ದ. ಅವನಿಂದ ಬೇಸತ್ತ ಋಷಿಮುನಿಗಳು, ವಿಷ್ಣುವಿನ ಬಳಿ...

ಸಾಲಿಗ್ರಾಮ ಎಂದರೇನು..? ಇದರ ಪೂಜೆ ಮಾಡುವುದು ಹೇಗೆ..?

ಯಾರ ಮನೆಯಲ್ಲಿ ಸಲಿಗ್ರಾಮ ಶಿಲೆ ಇರುತ್ತದೆಯೋ ಅಂಥ ಮನೆಯಲ್ಲಿ ಮಡಿ ಮೈಲಿಗೆ ತುಂಬಾ ಕಟ್ಟು ನಿಟ್ಟಾಗಿ ಅನುಸರಿಸಾಗುತ್ತದೆ. ಸಾಲಿಗ್ರಾಮಕ್ಕೆ ಮಡಿಯಿಂದ ಅನ್ನ ಮಾಡಿ ನೈವೇದ್ಯ ಇಡಬೇಕು. ಪ್ರತಿದಿನ ಮಡಿಯಿಂದ ಪೂಜೆ ಸಲ್ಲಬೇಕು. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಶಿವಲಿಂಗದಲ್ಲಿ ಶಿವ ನೆಲೆಸಿರುವ ಹಾಗೆ,...
- Advertisement -spot_img

Latest News

Hubli News: ಪ್ರಣವಾನಂದ ಸ್ವಾಮೀಜಿ ವಿರುದ್ಧ ಕುರುಬ ಸಮಾಜದ ಆಕ್ರೋಶ

Hubli News: ಪ್ರಣವಾನಂದ ಸ್ವಾಮೀಜಿ ಅವರು ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಕುರುಬ ಸಮಾಜ ಹಾಗೂ ಅಹಿಂದ ವರ್ಗದ ಮುಖಂಡರು ಆಕ್ರೋಶ...
- Advertisement -spot_img