Friday, July 11, 2025

sandalwood news

ಲೈವ್‌ಗೆ ಬಂದ ಆ್ಯಂಕರ್ ಅನುಶ್ರೀ, ತಾಳ್ಮೆಯಿಂದಲೇ ಕೆಲ ಪ್ರಶ್ನೆಗೆ ಖಡಕ್ ಉತ್ತರ ಕೊಟ್ರು…

ತುಂಬಾ ದಿನಗಳ ಬಳಿಕ, ಮೊನ್ನೆ ಆ್ಯಂಕರ್ ಅನುಶ್ರೀ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ಗೆ ಬಂದಿದ್ರು. ಆಗ ಅನುಶ್ರೀಗೆ ಫ್ಯಾನ್ಸ್ ಸುಮಾರು ಪ್ರಶ್ನೆಗಳನ್ನ ಕೇಳಿದ್ರು. ಜೊತೆಗೆ ಅದಿಕಪ್ರಸಂಗತನ ಮಾತುಗಳನ್ನೂ ಆಡಿದ್ದಾರೆ. ಅದಕ್ಕೆ ಅನುಶ್ರೀ ತಾಳ್ಮೆಯಿಂದಲೇ ಉತ್ತರಿಸಿದ್ದಾರೆ. ಆದ್ರೆ ಉತ್ತರ ಸ್ವಲ್ಪ ಖಾರವಾಗಿಯೇ ಇತ್ತು. ಲೈವ್ ಬಂದಿದ್ದು ಯಾಕೆ ಅನ್ನೋ ಪ್ರಶ್ನೆಗೆ, ಯಾವುದಕ್ಕೂ ಗ್ಯಾರಂಟಿ ಇಲ್ಲಾ. ಅದಕ್ಕೆ ಲೈವ್ ಬಂದಿದ್ದೀನಿ....

Oscar Award ವಿನ್ನಿಂಗ್ ಸಿನಿಮಾ ಎಂದ ನಿರ್ದೇಶಕ ದೇವ ಕಟ್ಟ..!

ಸಿನಿಮಾ : ಸ್ಯಾಂಡಲ್​ವುಡ್​​ನಲ್ಲಿ ವಿಭಿನ್ನ ಕಂಟೆಂಟ್ ಮೂಲಕ ಪ್ರೇಕ್ಷಕರ ಮನಗೆದ್ದ ಗರುಡ ಗಮನ ವೃಷಭ ವಾಹನ ಸಿನಿಮಾ(Garuda is the focus of Taurus Vehicle Cinema)ಜೀ5ನಲ್ಲಿ ಇಂದಿನಿಂದ ಸ್ಟ್ರೀಮ್ ಆಗಲಿದೆ. ಕಳೆದ‌ ನವೆಂಬರ್ 19ರಂದು ಥಿಯೇಟರ್ ಗೆ ಲಗ್ಗೆ ಇಟ್ಟ 'ಗರುಡ ಗಮನ ವೃಷಭ ವಾಹನ' ಸಿನಿಮಾವು ನೋಡುಗರಿಂದ ಸಖತ್ ಮೆಚ್ಚುಗೆ ಪಡೆದುಕೊಂಡಿತ್ತು....

Dharma Keerthiraj ನಾಯಕನಾಗಿ ನಟಿಸಿರುವ”ಸುಮನ್” ಚಿತ್ರದ ಹಾಡುಗಳು ಬಿಡುಗಡೆ..!

sandalwood : ಧರ್ಮ ಕೀರ್ತಿರಾಜ್(Dharma Keerthiraj) ನಾಯಕನಾಗಿ ನಟಿಸಿರುವ "ಸುಮನ್"(suman) ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಎಸ್ ಆರ್ ವಿ ಥಿಯೇಟರ್(S R V Theater)ನಲ್ಲಿ ನಡೆಯಿತು. ಎ.ಶಾಂತ್ ಕುಕ್ಕೂರ್ ಸಾಹಿತ್ಯದ ಹಾಗೂ ಜುಬಿನ್ ಪಾಲ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಖ್ಯಾತ ನಿರ್ದೇಶಕ ನಂದಕಿಶೋರ್ ಬಿಡುಗಡೆ ಮಾಡಿದರು. ಅವರ ತಂದೆ ಕೀರ್ತಿ ರಾಜ್...

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ ಗಲ್ರಾಣಿ ;

ಸಂಜನಾ ಗಲ್ರಾಣಿ 2020 ಮತ್ತು 2021 ರಲ್ಲಿ,ಅನಾರೋಗ್ಯ ಈಗೆ ಒಂದಲ್ಲಾ ಒಂದು ಸಂಕಷ್ಟಕ್ಕೆ ಸಿಲುಕಿದ್ದರು, ಈಗ ತನ್ನ ಜೀವನದಲ್ಲಿ ನಡೆದ ಕಹಿಘಟನೆಗಳನ್ನು ಮರೆತು ಹೊಸ ಜೀವನ ಕಂಡುಕೊoಡಿದ್ದಾರೆ , 2022 ಕ್ಕೆ ಅವರ ಬದುಕಿನಲ್ಲಿ ಹೊಸ ಅತಿಥಿಯ ಆಗಮನವಾಗಿದೆ. ಡ್ರಗ್ಸ್ ಪ್ರಕರಣದ ಬಳಿಕ ಹೊರ ಬಂದ ಮೇಲೆ ಎಲ್ಲಿಯು ವೈಯಕ್ತಿಕ ಜೀವನದ ಬಗ್ಗೆಯು ಮಾಹಿತಿಯನ್ನು...

America ಕನ್ನಡಿಗರಿಂದ “ರಾಜು ಜೇಮ್ಸ್ ಬಾಂಡ್” ಬರ್ತಡೇ ಟೀಸರ್ ರಿಲೀಸ್..!

ಫಸ್ಟ್ ರ‍್ಯಾಂಕ್ ರಾಜು‌ ಖ್ಯಾತಿಯ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರದ ಟೀಸರ್ ಇದೇ 30ನೇ ತಾರೀಖು ಬೆಳಿಗ್ಗೆ 11:11ಕ್ಕೆ ರಿಳಿಸ್ ಆಗ್ತಿದೆ‌. ನಾಯಕ ಗುರುನಂದನ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗ್ತಿರೋ‌ ಈ ಬರ್ತ್ ಡೇ ಟೀಸರ್ನ ಅಮೇರಿಕಾದ ನಯಾಗರಾ ಫಾಲ್ಸ್ ಬಳಿ ರಿಲೀಸ್ ಮಾಡ್ತಿರೋದು ವಿಶೇಷ. ಅಮೇರಿಕಾ ಕನ್ನಡಿಗರೆಲ್ಲಾ ಸೇರಿಕೊಂಡು ರಾಜು...

Shivaraj K R Pete : ಜೀವನ ತುಕಾಲಿ ಅಂದ್ರು ಶಿವರಾಜ್ ಕೆ.ಆರ್.ಪೇಟೆ ಇದು ‘ಧಮಾಕಾ’ಸಾಂಗ್ ಝಲಕ್!

ಸ್ಯಾಂಡಲ್ ವುಡ್ ನ ಬಹುಬೇಡಿಕೆ ಹಾಸ್ಯ ಕಲಾವಿದರ ಬಳಗದಲ್ಲಿ ಗುರುತಿಸಿಕೊಂಡಿರುವ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ (Shivraj KR Pete) ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಧಮಾಕಾ ಸಿನಿಮಾದ ಬೊಂಬಾಟ್ ಟ್ರ್ಯಾಕ್ ನಂಬರ್ ರಿಲೀಸ್ ಆಗಿದೆ. ತುಕಾಲಿ ಜೀವನ ಅನ್ನೋ ಕಚಗುಳಿ ಇಡುವ ಹಾಡು ಆನಂದ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ....

ಹಿರಿಯ ನಟ ಶಿವರಾಂ ನಿಧನ

ಕನ್ನಡ ಚಿತ್ರರಂಗದ ಹಿರಿಯ ಚೇತನ ನಟ ಎಸ್​.ಶಿವರಾಂ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕಿರುತೆರೆ ಹಾಗೂ ಹಿರಿತೆರೆಯ ಹಲವಾರು ಚಿತ್ರ ಹಾಗೂ ಸೀರಿಯಲ್​ಗಳಲ್ಲಿ ಅವರು ನಟಿಸಿದ್ದರು. ಇತ್ತೀಚೆಗೆ ಅವರಿಗೆ ಅಪಘಾತವಾಗಿ, ತಲೆಗೆ ಪೆಟ್ಟು ಬಿದ್ದಿತ್ತು. ವಯಸ್ಸಾದ ಕಾರಣ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 1938ರಲ್ಲಿ ಚೂಡಸಂದ್ರ ಹಳ್ಳಿಯಲ್ಲಿ...

ಪವರ್ ಸ್ಟಾರ್ ಮುಂದಿನ ಚಿತ್ರದ ಟೈಟಲ್ ಲಾಂಚ್…

www.karnatakatv.net: ಸಿನಿಮಾ: ಬೆಂಗಳೂರು- ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ 31ನೇ ಚಿತ್ರದ ಟೈಟಲ್ ಲಾಂಚ್ ಆಗಿದೆ. ಇದರೊಂದಿಗೆ ಚಿತ್ರ ತಂಡವು ಫಸ್ಟ್ ಲುಕ್ ಕೂಡಾ ಬಿಡುಗಡೆ ಮಾಡಿದೆ. ಪುನೀತ್ ಅಭಿನಯದ ಹೊಸ ಚಿತ್ರದ ಹೆಸರು 'ದ್ವಿತ್ವ' ಈಗ ಹೆಚ್ಚು ಸದ್ದು ಮಾಡ್ತಿದೆ. ಚಿತ್ರದ ಫಸ್ಟ್ ಲುಕ್ ಹೊರ ಬೀಳುತ್ತಿದ್ದಂತೆ...

ಪುನೀತ್ ಅಭಿಮಾನಿಗಳಿಗೆ ಯುವರತ್ನ ಗಿಫ್ಟ್..!

www.karnatakatv.net : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ಯುವರತ್ನ.. ಲಾಕ್ ಡೌನ್ ನಿಂದಾಗಿ ಕನ್ನಡದ ಸಾಕಷ್ಟು ಸಿನಿಮಾಗಳು ತೆರೆ ಕಾಣದೇ ಹಾಗೇ ಉಳಿದಿವೆ.. ಅವುಗಳಲ್ಲಿ ಅಪ್ಪು ನಟನೆಯ ಯುವರತ್ನ ಕೂಡ ಒಂದು.. ಚಿತ್ರವಂತೂ ಇನ್ನೂ ತೆರೆಕಂಡಿಲ್ಲ, ಯುವರತ್ನ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ಸ್ ನ್ನಾದ್ರೂ  ಕೊಡಿ ಅಂತ ಅಪ್ಪು...

ಡಿಂಪಲ್ ಕ್ವೀನ್ ಮನೆ ಸೇರಿದ ದುಬಾರಿ ಕಾರು

ಕರ್ನಾಟಕ ಟಿವಿ : ಡಿಂಪಲ್ ಕ್ವೀನ್ ರಚಿತಾ ರಾಮ್ ಮನೆಗೆ ದುಬಾರಿ ಗೆಳೆಯನನ್ನ ಕರೆತಂದಿದ್ದಾರೆ.. ತನ್ನ ನೆಚ್ಚಿನ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಸೀರಿಸ್ ಕಾರನ್ನ ಗುಳಿಕೆನ್ನೆ ಚಲುವೆ ರಚಿತಾ ರಾಮ್ ಖರೀದಿದ್ದಾರೆ. ಈ ಕಾರಿನ ಷೋ ರೂಂ ಬೆಲೆ 88 ಲಕ್ಷವಿದ್ದು ಆರ್ಟಿಓ, ರೋಡ್ ಟ್ಯಾಕ್ಸ್, ಇನ್ಶುರೆನ್ಸ್ ಸೇರಿ ಇದರ ಬೆಲೆ ಕೋಟಿ ದಾಟಲಿದೆ.. ಕಸ್ತೂರ್ ಬಾ ರಸ್ತೆಯ ಮರ್ಸಿಡಿಸ್...
- Advertisement -spot_img

Latest News

ಶಾಸಕರ ಬೆಂಬಲದ ಬಗ್ಗೆ ಸಿಎಂ ಹೇಳಿಕೆಯನ್ನ ಗಮನಿಸಿದ್ದೇನೆ : ಡಿಕೆ ಫಸ್ಟ್‌ ರಿಯಾಕ್ಷನ್!‌ ; ತೀವ್ರ ಕುತೂಹಲಕ್ಕೆ ಕಾರಣವಾಯ್ತು ಬಂಡೆ ನಡೆ..!

ಬೆಂಗಳೂರು : ರಾಜ್ಯದಲ್ಲಿನ ನಾಯಕತ್ವ ಬದಲಾವಣೆಯ ಕುರಿತು ಇಷ್ಟು ದಿನಗಳ ಕಾಲ ನಡೆಯುತ್ತಿದ್ದ ಹಲವಾರು ಚರ್ಚೆಗಳಿಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಫುಲ್‌ ಸ್ಟಾಪ್‌ ನೀಡಿದ್ದಾರೆ....
- Advertisement -spot_img