Thursday, September 10, 2026

Sangeeta Mobiles

ATM ನಲ್ಲಿ ಹಣ ಇಲ್ವಾ?: ಸಂಗೀತಾದಲ್ಲೇ ಕ್ಯಾಶ್ ‘ಡ್ರಾ’ ಮಾಡಿ!: Sangeetha.com MD ಸುಭಾಷ್ ಚಂದ್ರ Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, 2016ರಲ್ಲಿ ನೋಟ್ ಬ್ಯಾನ್ ಆದಾಗ, ಸಂಗೀತಾ ಕಂಪನಿಯಲ್ಲಿ ಜನರಿಗೆ ಯಾವ ಅವಕಾಶ ನೀಡಿದರು ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/OaH8dXYzL6I 2016ರಲ್ಲಿ ನೋಟ್ ಬ್ಯಾನ್ ಆದಾಗ, ಸಂಗೀತಾ ಕಂಪನಿಯವರು ಬೇರೆಯವರ ರೀತಿ ತಡಬಡಾಯಿಸಲಿಲ್ಲ. ಬದಲಾಗಿ ಉತ್ತಮ ಉಪಾಯ ಮಾಡಿ, ಉದ್ಯಮ ಮಾಡಿದರು. ಬೇರೆಯವರ ರೀತಿ ಹೋಗಿ...

ಎಷ್ಟು ಗಂಟೆ ಕೆಲ್ಸಾ ಮಾಡ್ತೀರಾ?: Sangeetha.com MD ಸುಭಾಷ್ ಚಂದ್ರ Exclusive Kannada Podcast

Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಎಷ್ಟು ಗಂಟೆ ಕೆಲಸ ಮಾಡುತ್ತಾರೆ ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/AmFbOCudoeU ಈ ಬಗ್ಗೆ ಮಾತನಾಡಿರುವ ಸುಭಾಷ್ ಚಂದ್ರ ಅವರು, ಎಷ್ಟು ಗಂಟೆ ಕೆಲಸ ಅಂತಾ ಹೇಳೋಕ್ಕಾಗಲ್ಲಾ. ಪ್ರಧಾನಿ ಮೋದಿ ಅವರು ಈ ವಯಸ್ಸಿನಲ್ಲಿ ಗಂಟೆ ಕಾಣದೇ ಕೆಲಸ ಮಾಡುತ್ತಾರೆ. ಅವರ ಈ ರೀತಿಯ ನಿಯಮದಿಂದಲೇ, ಇಂದು...

Don’t be a slave of ಮನಸ್ಸು: Sangeetha.com MD ಸುಭಾಷ್ ಚಂದ್ರ Exclusive Kannada Podcast

Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ನಾವು ಏನೆಂದು ನಾವು ತಿಳಿದಾಗ, ನಮ್ಮ ತಪ್ಪನ್ನು ನಾವು ಸರಿ ಮಾಡಿದಾಗ ಮಾತ್ರ, ನಾವು ಯಶಸ್ವಿಯಾಗೋಕ್ಕೆ ಸಾಧ್ಯ ಎಂದಿದ್ದಾರೆ. https://youtu.be/rxWQ9kcqp-I ಸುಭಾಷ್ ಚಂದ್ರ ಅವರು 7 ವರ್ಷದವರಿದ್ದಾಗ, ಅವರ ತಾಯಿ ತೀರಿಕ`ಂಡರಂತೆ. ಆದರೆ ಅವರು ಬದುಕಿದ್ದಾಗ 1 ಮಾತು ಹೇಳಿದ್ದರಂತೆ. ಮನುಷ್ಯನಿಗೆ ಮನಸ್ಸು ಮತ್ತು ಆತ್ಮ ಎರಡಿರುತ್ತದೆ....
- Advertisement -spot_img

Latest News

Political News: ಲಜ್ಜೆಗೆಟ್ಟ ಸಚಿವರ ಬಾಯಲ್ಲಿ ಬೀಪ್ ಭಾಷೆ: ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಸಿ.ಟಿ.ರವಿ ಕಿಡಿ

Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ರಾಜ್ಯದ...
- Advertisement -spot_img