Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಕೇವಲ ವ್ಯಾಪಾರ ವಹಿವಾಟಿನಿಂದಾಗಿ ಚೋಟಾ ಬಾಂಬೆ ಎಂಬ ಹೆಸರು ಗಳಿಸಿದೆ. ಆದರೆ, ಇಲ್ಲಿ ಕಲ್ಯಾಣ ಚಾಲುಕ್ಯರಿಂದ ನಿರ್ಮಾಣವಾದ ಹಾಗೂ ಅಮರ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿರುವ ದೇಗುಲಗಳು ಇವೆ. ಅವುಗಳಲ್ಲಿ ಹುಬ್ಬಳ್ಳಿಯ ಉಣಕಲ್ನಲ್ಲಿರುವ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನ ಕೂಡ ಒಂದು. ಇಂತಹ ಪ್ರಖ್ಯಾತ ದೇವಾಲಯಕ್ಕೆ ಬಾಲಿವುಡ್ ನಟಿ ಸಾರಾ...
Bollywood News: ಬರೀ ಸ್ಟಾರ್ಸ್ ಅಲ್ಲದೇ, ಇಂದಿನ ದಿನದಲ್ಲಿ ಸಾಮಾನ್ಯರು ಕೂಡಾ ಬಡವರಿಗೆ ದಾನ ಮಾಡಿ, ಅದನ್ನು ಫೋಟೋ, ವೀಡಿಯೋ ತೆಗೆದು, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಶೋಕಿ ಮಾಡುವ ಕಾಲದಲ್ಲಿ, ಬಾಲಿವುಡ್ ನಟಿ ಸಾರಾ ಅಲಿಖಾನ್, ಬಡವರಿಗೆ ಅನ್ನದಾನ ಮಾಡಿ, ಅದನ್ನು ಕ್ಲಿಕ್ಕಿಸಲು ಬಂದ ಪಾಪರಾಜಿಗಳಿಗೆ, ಪ್ರಚಾರ ಮಾಡಬೇಡಿ ಎಂದು ರಿಕ್ವೆಸ್ಟ್ ಮಾಡಿದ್ದಾರೆ.
ಆದರೆ...