Special News:
ಪ್ರಾಥಮಿಕ ಪಾಠಕ್ಕೆ ಮತ್ತೆ ಮಾರು ಹೋಯಿತಾ ಜಗತ್ತು..?!ಹೌದು ಮತ್ತೆ ವಿಜ್ಞಾನ ಲೋಕದಲ್ಲಿ ಶುರುವಾಗಿದೆ ಅಣುಗಳ ಚರ್ಚೆ. ಶಾಲೆಯಲ್ಲಿ ಕಳಿತ ಪಾಠ ಮತ್ತೆ ಮರುಕಳಿಸಿದೆ. ಹೊತ್ತಗೆ ಹೊತ್ತು ಕ್ಲಾಸಲ್ಲಿ ಕೂತು ಕರಿಹಳಗೆಯಲ್ಲಿ ಪ್ರೋಟೋನ್ ನ್ಯೂಟ್ರೋನ್ ಎಂದಾಗಲೇ ಶುರುವಾಗಿತ್ತು ಕುತೂಹಲದ ಕಹಳೆ.ಇದೀಗ ಮತ್ತೆ ಪ್ರಪಂಚದ ಕಣ್ಣು ಅದೇ ಅಣುಗಳತ್ತ. ಅದು ಪ್ರಾರಂಭದ ಚರ್ಚೆಯೇ ಅಣುಗಳ ಉಸಿರಾಟದ...
Special story
ಬೆಂಗಳೂರು(ಫೆ.28): ನಮ್ಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳೋದು ಬಹಳ ಮುಖ್ಯ. ನಾವೇನು ತಿಂತೀವೋ ಅದ್ರಲ್ಲಿ ನಮ್ಮ ಜೀವನ ನಿಂತಿರುತ್ತೆ. ದೇಹಕ್ಕೆ ಬೇಕಾಗುವ ಪೋಷಕಾಂಶಯುಕ್ತ ಆಹಾರ ಸೇವಿಸೋದಂತೂ ಈಗಿನ ದಿನ ಬಹಳ ಇಂಪಾರ್ಟೆಂಟ್ ಆಗುತ್ತೆ, ಈಗಂತೂ ವಿಪರೀತ ಚಳಿ ಇಲ್ಲದಿದ್ರೂ, ಕೆಲವೊಬ್ಬರಿಗೆ ಆಗಾಗ ಕರೆಂಟ್ ಹೊಡೆಯೋ ಅನುಭವ ಆಗುತ್ತೆ..ಅಷ್ಟಕ್ಕೂ ಯಾಕೆ ಈ ರೀತಿಯ ಅನುಭವ ಆಗುತ್ತೆ
ನಮ್ಮಆರೋಗ್ಯದಲ್ಲಿ ಸ್ವಲ್ಪ...
Spiritual: ಶನಿದೇವನೆಂದರೆ, ಎಲ್ಲರಿಗೂ ಭಯವೇ. ಏಕೆಂದರೆ, ಶನಿ ಹಿಡಿದರೆ, ಬರೀ ಕಷ್ಟವೇ ಬರುತ್ತದೆ ಅನ್ನೋದು ಹಲವರ ಮಾತು. ಆದರೆ, ನಾವು ಶನಿದೆಸೆಯಲ್ಲಿದ್ದಾಗ, ಶನಿಯನ್ನು ಭಕ್ತಿಯಿಂದ ಪ್ರಾರ್ಥಿಸಿದರೆ,...