Wednesday, April 15, 2026

Shakti collective

Fraud Alert: ನಿಮ್ಮ ಬ್ಯಾಂಕ್ ಅಕೌಂಟ್ ಸೇಫ್ ಆಗಿರ್ಬೇಕಾ..? ಹಾಗಾದ್ರೆ ಈ ಸಲಹೆ ಕೇಳಿ

Fraud Alert: ಟೆಕ್ನಾಲಜಿ ಮುಂದುವರಿದಷ್ಟು, ಜೀವನ ಸುಲಭವಾಗುತ್ತಿದೆ. ಹಾಗಾಗಿಯೇ ಪ್ರಧಾನಿ ಮೋದಿ ಡಿಜಿಟಲ್ ಇಂಡಿಯಾ ಕನಸು ಕಂಡಿದ್ದು. ಆದರೆ ಇದೇ ಟೆಕ್ನಾಲಜಿಯಿಂದ ಎಷ್ಟೋ ಜನ, ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ಹಾಗಾಗಿ ನಾವಿಂದು ನಿಮ್ಮ ಬ್ಯಾಂಕ್ ಅಕೌಂಟ್ ಸೇಫ್ ಆಗಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ಸಲಹೆ ನೀಡಲಿದ್ದೇವೆ. ಸೈಬರ್ ಸೆಕ್ಯೂರಿಟಿ ಎಕ್ಸಪರ್ಟ್ ಆಗಿರುವ...

ಹುಬ್ಬಳ್ಳಿ ಕಾರ್ ಮೈದಾನದಲ್ಲಿ ಪೆಡ್ಲರ್ಸ್ ಪರೇಡ್: ಮಾಲಾಧಾರಿಗಳಿಗೆ ಬುದ್ಧಿವಾದ ಹೇಳಿದ ಕಮಿಷನರ್

Hubli News: ಹುಬ್ಬಳ್ಳಿ: ಇಂದು ಹುಬ್ಬಳ್ಳಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದಲ್ಲಿ ಪರೇಡ್ ನಡೆದಿದ್ದು, ನಗರದ ಕಾರವಾರ ರಸ್ತೆಯಲ್ಲಿರುವ CAR ಮೈದಾನದಲ್ಲಿ ಪರೇಡ್ ನಡೆದಿದೆ. ಈ ವೇಳೆ ಕಮಿಷನರ್ ಪೆಡ್ಲರ್‌ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ಪೆಡ್ಲರ್‌ಗಳಲ್ಲಿ ಕೆಲವರು ಅಯ್ಯಪ್ಪ ಮಾಲಾಧಾರಿಗಳೂ ಆಗಿದ್ದು, ಅಂಥವರಿಗೂ ಶಶಿಕುಮಾರ್ ಬುದ್ಧಿವಾದ ಹೇಳಿದ್ದಾರೆ. ಅದಾದ ಬಳಿಕ ಮಾಧ್ಯಮದ ಜೊತೆ ಮಾತನಾಡಿರುವ ಎನ್.ಶಶಿಕುಮಾರ್, ಹೊಸ...

ಶಾಸಕ ಮುನಿರತ್ನ ಅಭಿನಯದ ‘ಆಸಿಡ್ ಮೊಟ್ಟೆ’ ಸಿನಿಮಾ 100 ದಿನ ಓಡಿಸಿ: ಡಿ.ಕೆ. ಸುರೇಶ್ ವಾಗ್ದಾಳಿ

ಬೆಂಗಳೂರು, ಡಿ.28: "ಆಸಿಡ್ ಮೊಟ್ಟೆ ದಾಳಿ ಪ್ರಕರಣ ಪೂರ್ವನಿಯೋಜಿತ. ಶಾಸಕ ಮುನಿರತ್ನ ಅಭಿನಯದ 'ಆಸಿಡ್ ಮೊಟ್ಟೆ' ಸಿನಿಮಾ 100 ದಿನ ಓಡಿಸಿ" ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ ನಡೆಸಿದರು. ಸದಾಶಿವನಗರ ನಿವಾಸದಲ್ಲಿ ಸುರೇಶ್ ಅವರು ಶನಿವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. "ವಿಡಿಯೋ ಪ್ರಕರಣ ಹಾಗೂ ಮಾಧ್ಯಮದ ವರದಿಗಳನ್ನು ನೋಡಿದಾಗ ಬಿಜೆಪಿ ಶಾಸಕರು, ನನ್ನ...

Sandalwood News: Bossism ಕಾಲ ಮುಗೀತು! ರೊಚ್ಚಿಗೆದ್ದ ದಚ್ಚು ಫ್ಯಾನ್ಸ್‌ಗೆ ಸ್ಪಷ್ಟನೆ

Sandalwood News: ಭಾರತೀಯ ಚಿತ್ರರಂಗದ ಯಾವುದೇ ಭಾಷೆಯ ಸಿನಿಮಾರಂಗವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲೊಂದಷ್ಟು ಹೀರೋಗಳ ನಡುವೆ ಸಣ್ಣ ಮುನಿಸು, ಕೋಪ ಕಾಮನ್. ಹಾಗಾಗಿ ಅವರವರ ಫ್ಯಾನ್ಸ್ ಕೂಡ ಅದೇ ಹಾದಿಯಲ್ಲಿ ಸಾಗೋದು ಹೊಸ ವಿಷಯವೇನಲ್ಲ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗುವ ಫ್ಯಾನ್ಸ್, ಸೋಶಿಯಲ್ ಮೀಡಿಯಾದಲ್ಲೂ ಪರ-ವಿರೋಧ ಕಾಮೆಂಟ್ಸ್ ಹಾಕುವ ಮೂಲಕ ಕಚ್ಚಾಟ ಶುರುವಿಟ್ಟುಕೊಳ್ಳೋದು...

Sandalwood News: ಜನ ಮೆಚ್ಚಿದ ನಾಯಕಿಯರು! ಹೀರೋಯಿನ್ಸ್ ಕೊರತೆ ಇಲ್ಲ ಗುರು..

Sandalwood News: ಕನ್ನಡದಲ್ಲಿ ನಾಯಕರ ಕೊರತೆ ಇದೆ ಅನ್ನೋ ಮಾತು ಎಷ್ಟು ನಿಜಾನೋ ಸುಳ್ಳೋ ಗೊತ್ತಿಲ್ಲ. ಇಲ್ಲಿ ಸದ್ಯ ಹೊಸ ಹೀರೋಗಳು ಗಟ್ಟಿಯಾಗಿ ನಿಲ್ಲಬೇಕು ಅಂತ ಅನಿಸೋದು ನಿಜ. ಹೊಸಬರು ಬಂದರೂ ಇಲ್ಲಿ ನೆಲೆಕಾಣೋದು ಕಷ್ಟ. ಇನ್ನು, ನಾಯಕಿಯರ ವಿಷಯದಲ್ಲೂ ಇದೇ ಆಗಿದೆಯಾ? ಹಾಗೆ ನೋಡಿದರೆ, ಕೆಲ ವರ್ಷಗಳ ಹಿಂದೆ ಅಂದರೆ, ದಶಕದ ಹಿಂದಷ್ಟೇ...

ವರ್ಷ ಭವಿಷ್ಯ – 2025 | ಚಂದಾ ಪಾಂಡೆ ಅಮ್ಮಾಜಿ, ಕಾಳಿ ಮಾತೆ ಉಪಾಸಕಿ, ಆಧ್ಯಾತ್ಮಿಕ ಚಿಂತಕಿ

Horoscope: ಇನ್ನು ಕೆಲ ದಿನಗಳಲ್ಲೇ 2025 ಶುರುವಾಗುತ್ತದೆ. ಮುಂದಿನ ವರ್ಷ ಯಾವ ಯಾವ ರಾಶಿಯವರಿಗೆ ಯಾವ ಯಾವ ಫಲವಿರುತ್ತದೆ ಅನ್ನೋ ಕುತೂಹಲವೂ ಇರುತ್ತದೆ. ಅಂಥವರಿಗಾಗಿಯೇ ಜ್ಯೋತಿಷಿ ಚಂದಾ ಪಾಂಡೆ ಅಮ್ಮಾಜಿಯವರು ನಮ್ಮ ಪ್ರಯತ್ನಗಳೂ ಮುಖ್ಯ ಅನ್ನೋ ಬಗ್ಗೆ ವಿವರಿಸಿದ್ದಾರೆ. ಚಂದಾ ಪಾಂಡೆ ಅಮ್ಮಾಜಿ ಹೇಳುವ ಪ್ರಕಾರ, ಜ್ಯೋತಿಷ್ಯ ಕೇಳಿ ನಾವು ಕುಗ್ಗಬಾರದು ಅಥವಾ ಹಿಗ್ಗಬಾರದು. ಏಕೆಂದರೆ,...

Hubli News: ಅಸಹಜ ಲೈಗಿಂಕ ಕ್ರಿಯೆಗೆ ಒಪ್ಪದ ಅಜ್ಜನನ್ನೇ ಕೊ* ಮಾಡಿದ ಗೌಸ್ ಮೊಹ್ಮದ್

Hubli News: ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಇಂದ್ರಪ್ರಸ್ಥ ಲೇಔಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದ ಸೋನಿಯಾಗಾಂಧಿನಗರದ ಕುಮಾರ್ ಬೆಟಗೇರಿ ಸಾವಿಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಕುಮಾರನನ್ನು ಕೊಲೆ ಮಾಡಿ ಶವವನ್ನು ಎಸೆದು ಹೋಗಿದ್ದ ಆರೋಪಿಯನ್ನು ಬಂಧನ ಮಾಡಿ ಜೈಲಿಗೆಟ್ಟುವಲ್ಲಿ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಇನ್ಸ್‌ಪೆಕ್ಟರ್ ಹಟ್ಟಿ ನೇತೃತ್ವದ ತಂಡ ಯಶಸ್ವಿಯಾಗಿದೆ. ಕಳೆದ ಡಿಸೆಂಬರ್ 22...

ಹುಬ್ಬಳ್ಳಿಯಲ್ಲಿ ನಟೋರಿಯಸ್ ದರೋಡೆಕೋರನ ಮೇಲೆ ಫೈರಿಂಗ್: ಕಿಮ್ಸ್ ಆಸ್ಪತ್ರೆಗೆ ದಾಖಲು

Hublli News: ಹುಬ್ಬಳ್ಳಿ: ಧಾರವಾಡ ನವಲೂರಿನಲ್ಲಿ ರಾತ್ರೋರಾತ್ರಿ ಮನೆಗೆ ನುಗ್ಗಿ ಮನೆ ದರೋಡೆಗೆ ಪ್ರಯತ್ನಿಸಿ, ಮನೆಯವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಅಂತರರಾಜ್ಯ ನಟೋರಿಯಸ್ ದರೋಡೆಕೋರನ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ‌ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ...

ಭಗವದ್ಗೀತೆಯಲ್ಲಿ ಖಾರ, ಉಪ್ಪು, ಹುಳಿ ಆಹಾರ ಸೇವನೆ ಮಿತವಾಗಿರಲಿ ಎಂದು ಹೇಳುವುದಕ್ಕೆ ಕಾರಣವೇನು..?

Spiritual: ಭಗವದ್ಗೀತೆಯಲ್ಲಿ ಜೀವನ ಸಾರವನ್ನೇ ಹೇಳಲಾಗಿದೆ. ಮನುಷ್ಯ ಜೀವನದಲ್ಲಿ ರೀತಿ ನಡೆದುಕೊಳ್ಳಬೇಕು. ಮನುಷ್ಯ ನೆಮ್ಮದಿಯಾಗಿರಬೇಕು ಅಂದ್ರೆ, ಯಾವ ವಿಷಯವನ್ನು ಅರಿತುಕೊಳ್ಳಬೇಕು ಎಂಬ ಬಗ್ಗೆ ಭಗವದ್ಗೀತೆಯಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲದೇ ಮನುಷ್ಯ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂಬ ಬಗ್ಗೆಯೂ ಭಗವದ್ಗೀತೆಯಲ್ಲಿ ಬರೆಯಲಾಗದೆ. ಅದರಲ್ಲೂ ಮನುಷ್ಯ ಅಗತ್ಯಕ್ಕಿಂತ ಹೆಚ್ಚು ಉಪ್ಪು, ಹುಳಿ, ಖಾರ ಸೇವನೆ ಮಾಡಿದರೆ...

ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅಂತ್ಯಕ್ರಿಯೆ

Political News: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದು, ಇಂದು ಸರ್ಕಾರಿ ಗೌರವ ಸಲ್ಲಿಸುವ ಮೂಲಕ, ಸಿಖ್ ವಿಧಿವಿಧಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ದೆಹಲಿಯ ನಿಗಮ್‌ಬೋಧ್ ಘಾಟ್‌ನಲ್ಲಿ ಅಂತ್ಯಸಂಸ್ಕಾರ ನೆರವೇರಿದ್ದು, ಮೂರು ಸೇನಾಪಡೆಗಳು ಡಾ.ಮನಮೋಹನ್ ಸಿಂಗ್‌ಗೆ ಸರ್ಕಾರಿ ಗೌರವ ಸಲ್ಲಿಸಿದವು. ಪ್ರಧಾನಿ ಮೋದಿ, ರಾಷ್ಟಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವ ರಾಜನಾಥ್ ಸಿಂಗ್, ಗೃಹಸಚಿವ...
- Advertisement -spot_img

Latest News

ಬೆಂಗಳೂರು ವಿವಿ ಜಾಗದಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಪ್ಲಾನ್!

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣ ನಗರಕ್ಕೆ ಒಂದು ರೀತಿಯ ಆಕ್ಸಿಜನ್ ಪ್ಲಾಂಟ್ ಇದ್ದಂತೆ. 1100 ಎಕರೆಗಳ ವಿಶಾಲ ವ್ಯಾಪ್ತಿಯ ಈ ಆವರಣದಲ್ಲಿ ಈಗಾಗಲೇ ಹಲವು ಸಂಸ್ಥೆಗಳಿಗೆ...
- Advertisement -spot_img