Wednesday, August 20, 2025

Shakti collective

ಹುಬ್ಬಳ್ಳಿ ಹೃದಯ ಚನ್ನಮ್ಮ ವೃತ್ತದಲ್ಲಿ 19ರಿಂದ ನಾಲ್ಕು ತಿಂಗಳು ಸಂಚಾರ ಬಂದ್

Hubli News: ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ವಿವಿಧೆಡೆ ಮೇಲ್ಸೆತುವೆ ಕಾಮಗಾರಿ ಪ್ರಗತಿಯಲ್ಲಿದ್ದು,ಈಗಾಗಲೇ ಶೇ.50 ಕಾಮಗಾರಿ ಮುಕ್ತಾಯಗೊಂಡಿದೆ. ಉಳಿದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಎಲ್ಲರ ಸಹಕಾರ ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ‌.ಆರ್.ಜೆ ಹೇಳಿದರು. ಇಂದು ಹುಬ್ಬಳ್ಳಿ ನಗರದ ಚನ್ನಮ್ಮ ವೃತ್ತ, ಹಳೇ ಕೋರ್ಟ್ ವೃತ್ತ, ಇಂದಿರಾ ಗಾಜಿನ ಮನೆ ವೃತ್ತದಲ್ಲಿ ಪ್ರಗತಿಯಲ್ಲಿರುವ ಮೇಲ್ಸೆತುವೆ ಕಾಮಗಾರಿಯನ್ನು ವಿವಿಧ...

ಕಸ ಹಾಕುವ ಜಾಗದಲ್ಲಿ ನವಜಾತ ಶಿಶು ಪತ್ತೆ: ಆಸ್ಪತ್ರೆಗೆ ಸೇರಿಸಿದರೂ ಉಳಿಯಲಿಲ್ಲ ಕಂದನ ಜೀವ

Haveri News: ಹಾವೇರಿ: ಕಸ ಹಾಕುವ ಜಾಗದಲ್ಲಿ ಹೆಣ್ಣು ನವಜಾತ ಶಿಶು ಪತ್ತೆಯಾಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಆಗ ತಾನೇ ಜನಿಸಿದ ಮಗುವನ್ನು ಕ್ರೂರಿಗಳು ಕಸ ಹಾಕುವ ಜಾಗದಲ್ಲಿ ಬಿಸಾಕಿ ಹೋಗಿದ್ದಾರೆ. ಶಿಗ್ಗಾವಿಯ ಜಯನಗರ ಚಾಳದ ಹಿಂದಿನ ರಸ್ತೆಯಲ್ಲಿ ಮಗು ಪತ್ತೆಯಾಗಿದ್ದು, ಮಗುವಿಗೆ ಅಪಾಯವಾಗುವಂತ ಸ್ಥಿತಿಯಲ್ಲಿ ಬಿಸಾಕಲಾಗಿದೆ....

ಜಪಾನಿಗರು ಯಾವ ರೀತಿ ತೂಕ ಇಳಿಸಿಕೊಳ್ಳುತ್ತಾರೆ ಗೊತ್ತಾ..? ಇಲ್ಲಿದೆ ನೋಡಿ ಡಯಟ್ ಪ್ಲಾನ್

Japan diet: ಇಂದಿನ ಕಾಲದಲ್ಲಿ ಡಯಟ್ ಮಾಡಿ, ತೂಕ ಇಳಿಸಿಕೊಳ್ಳುವುದು ಕಾಮನ್ ಆಗಿದೆ. ಆದರೆ ಕೆಲವರು ತೂಕ ಇಳಿಸಿಕೊಳ್ಳುವ ಭರದಲ್ಲಿ ಜೀವವನ್ನೇ ಕಳೆದುಕೊಂಡಿರುವ, ವಿಕಾರವಾಗುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿದೆ. ಹಾಗಾಗಿ ನಾವು ಡಯಟ್ ಮಾಡುವಾಗ ಅದಕ್ಕೇ ಅಂತಲೇ ಮೀಸಲಿರುವ ಫಿಟ್‌ನೆಸ್ ಮಾಸ್ಟರ್ ಭೇಟಿಯಾಗಿ, ಅವರ ಸಲಹೆ ಪಡೆದು, ಡಯಟ್ ಮಾಡಬೇಕು. ಆದರೆ ಜಪಾನಿಗರು ಈ...

Health Tips: ಅಶ್ಲೀಲ ವಿಡಿಯೋ ನೋಡೋ ಛಟ! ಹೊರಬರುವುದು ಹೇಗೆ?

Health Tips: ಕುಟುಂಬ ವೈದ್ಯರಾದ ಡಾ.ಪ್ರಕಾಾಶ್ ರಾವ್ ಕೆಲವರು ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ನೋಡುವ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಹಲವು ಮಕ್ಕಳು ಈ ಕಾರಣಕ್ಕಾಗಿಯೇ ಮೊಬೈಲ್ ದಾಸರಾಗಿದ್ದಾರೆ. ಹಾಗಾದ್ರೆ ಈ ಚಟದಿಂದ ಹೊರಬರುವುದು ಹೇಗೆ ಅಂತಾ ವೈದ್ಯರೇ ಹೇಳಿದ್ದಾರೆ ಕೇಳಿ. ಯಾವ ರೀತಿ ಕೆಟ್ಟ ಚಟಗಳಿಗೆ ಜನ ಅಡಿಕ್ಟ್ ಆಗುತ್ತಾರೋ, ಅದೇ ರೀತಿ ಪೋರ್ನ್...

ಶಿವಲಿಂಗಕ್ಕೆ ಹಾಲು, ತುಪ್ಪ, ಮೊಸರು ಹಾಕಿ ಪಂಚಾಮೃತಾಭಿಷೇಕ ಮಾಡುವುದೇಕೆ ಗೊತ್ತಾ..?

Spiritual: ಕೆಲವು ಸಿನಿಮಾಗಳಲ್ಲಿ ಮತ್ತು ಕೆಲವು ಎಡಪಂಥಿಯರು ಹೇಳುವುದನ್ನು ನೀವು ಕೇಳಿದ್ದೀರಿ. ಶಿವಲಿಂಗಕ್ಕೆ ಸುಮ್ಮನೆ ಹಾಲು, ತುಪ್ಪ, ಹಣ್ಣು, ಬೆಣ್ಣೆ ಎಲ್ಲ ಅಭಿಷೇಕ ಮಾಡಿ ವೇಸ್ಟ್ ಮಾಡುವ ಬದಲು, ಅದನ್ನು ಬಡವರಿಗಾದರೂ ದಾನ ಮಾಡಬಾರದಾ ಅಂತಾ..? ಏಕೆಂದರೆ, ಹೀಗೆ ಮಾತನಾಡುವವರಿಗೆ ಶಿವಲಿಂಗಕ್ಕೆ ಅಥವಾ ಯಾವುದೇ ಕಲ್ಲಿನ ಮೂರ್ತಿಗೆ ಅಭಿಷೇಕ ಮಾಡುವುದು ಕಡ್ಡಾಯ ಅನ್ನುವ ವಿಷಯ...

ಇದು ಪ್ರಪಂಚದ 10 ಸೇಫೆಸ್ಟ್ ದೇಶಗಳು: ಇಲ್ಲಿ ಸ್ತ್ರೀಯರು ರಾತ್ರಿಯಲ್ಲೂ ಒಬ್ಬಂಟಿಯಾಗಿ ತಿರುಗಬಹುದು..

Special Stories: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು, ಯಾವಾಗ ಓರ್ವ ಹೆಣ್ಣು ಧೈರ್ಯವಾಗಿ, ಒಬ್ಬಂಟಿಯಾಗಿ ಮಧ್ಯರಾತ್ರಿ ನಡೆಯುವಳೋ, ಅಂದು ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂದಂತೆ ಅಂತಾ ಹೇಳಿದ್ದರು. ಆದರೆ ಈವರೆಗೆ ನಮಗೆ ಸ್ವಾತಂತ್ರ ಸಿಗಲೇ ಇಲ್ಲ. ಮುಂದೆ ಸಿಗುವ ಭರವಸೆಯೂ ಉಳಿದಿಲ್ಲ. ಏಕೆಂದರೆ, ಹೆಣ್ಣು ಒಬ್ಬಂಟಿಯಾಗಿರದೇ, ಅಣ್ಣ- ಅಪ್ಪ- ಪತಿಯೊಂದಿಗೆ ಇದ್ದರೂ ಕೂಡ ಆಕೆಯನ್ನು...

Mysuru News: ನಮ್ಮ ಆಸ್ತಿ ಬಿಟ್ಟು ಕೊಡಿ : ರಾಜಮಾತೆಯ ಹೊಸ ಕ್ಯಾತೆ..!

Mysuru News: ಚಾಮರಾಜನಗರ ಜಿಲ್ಲೆಯಲ್ಲಿ ಮೈಸೂರು ಮಹಾರಾಜರಿಗೆ ಸೇರಿರುವ ಖಾಸಗಿ ಆಸ್ತಿಗಳನ್ನು ಖಾತೆ ಮಾಡಿಕೊಡುವ ಬಗ್ಗೆ ಹಾಗೂ ಖಾತೆಯಾಗುವ ತನಕ ಸದರಿ ಜಮೀನುಗಳಲ್ಲಿ ಯಾವುದೇ ರೀತಿಯ ಖಾತೆ, ಕಂದಾಯ ಗ್ರಾಮ ಇನ್ನಿತರೆ ಯಾವುದೇ ವಹಿವಾಟುಗಳನ್ನು ನಡೆಸದಂತೆ ಜಿಲ್ಲಾಡಳಿತಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಉಪ‌ ವಿಭಾಗಾಧಿಕಾರಿ ಹಾಗೂ...

ಕೌಟುಂಬಿಕ ಕಲಹಕ್ಕೆ ಟೆಕ್ಕಿ ಸೂಸೈಡ್‌ : ತಂದೆಯ ದೂರಿನಲ್ಲಿತ್ತು ಸ್ಫೋಟಕ ಮಾಹಿತಿ..?

Crime News: ಕೌಟುಂಬಿಕ ಕಲಹಕ್ಕೆ ಬೇಸತ್ತು 40 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್ ಪ್ರಶಾಂತ್ ನಾಯರ್‌ ಎನ್ನುವವರು ತಮ್ಮ ಫ್ಲ್ಯಾಟ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಇನ್ನೂ ಸೂಸೈಡ್‌ ಮಾಡಿಕೊಂಡಿರುವ ಟೆಕ್ಕಿ ಪ್ರಶಾಂತ್‌ ನಾಯರ್‌ ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. https://youtu.be/fwIsnYq13jc ಅಲ್ಲದೆ ಗಾಣಿಗರಹಳ್ಳಿಯ ಡಿಎಕ್ಸ್‌ ಸ್ಮಾರ್ಟ್‌ನೆಸ್ಟ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಟೆಕ್ಕಿ ಕೇರಳದ...

International News: ಟ್ರಂಪ್‌ ಹುಚ್ಚಾಟಕ್ಕೆ ಷೇರುಪೇಟೆ ತಲ್ಲಣ : ಭಾರತಕ್ಕಾದ ನಷ್ಟ ಎಷು..?

International News: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜಗತ್ತಿನ ಹಲವು ರಾಷ್ಟ್ರಗಳ ಮೇಲೆ ವಿಧಿಸಿರುವ ಪ್ರತೀಕಾರದ ತೆರಿಗೆಯ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಭಾರತವು ಈ ಹೊಡೆತಕ್ಕೆ ನಲುಗಿದೆ. ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್‌ ಕೇವಲ ಏಪ್ರಿಲ್‌ 7ರ ಒಂದೇ ದಿನಕ್ಕೆ 2227 ಅಂಕ ಹಾಗೂ ನಿಫ್ಟಿ 742 ಅಂಕಗಳ ಪಾತಾಳವನ್ನು ಕಾಣುವಂತಾಗಿದೆ. ಇನ್ನೂ...

ನನ್ನ ಜೈಲಿಗೆ ಹಾಕಿದ್ರು ನಿಮ್ಮ ತೀರ್ಪು ಸ್ವೀಕರಿಸಲ್ಲ : ಸುಪ್ರೀಂ ವಿರುದ್ಧ ದೀದಿ ಅಬ್ಬರ..!

Political News: ಅಕ್ರಮ ಆರೋಪದಲ್ಲಿ ಕೆಲಸ ಕಳೆದುಕೊಂಡ 25 ಸಾವಿರ ಶಿಕ್ಷಕರಿಗೆ ಅನ್ಯಾಯವಾಗಿದೆ, ನನ್ನ ಕೊನೆಯ ಉಸಿರಿರುವರೆಗೂ ಅವರಿಗಾಗಿಯೇ ಹೋರಾಡುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಬ್ಬರಿಸಿದ್ದಾರೆ. https://youtu.be/t0HGA667SYA ಸುಪ್ರೀಂ ತೀರ್ಪಿಗೆ ನನ್ನ ಸಹಮತವಿಲ್ಲ.. ಇನ್ನೂ ಅಕ್ರಮದ ಆರೋಪದಲ್ಲಿರುವ ಶಿಕ್ಷಕರನ್ನು ಕಲ್ಕತ್ತಾದ ನೇತಾಜಿ ಕ್ರೀಡಾಂಗಣದಲ್ಲಿ ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಬಳಿಕ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ...
- Advertisement -spot_img

Latest News

ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಪ್ರೇಮಿ – ಚಿತ್ರದುರ್ಗದ ವರ್ಷಿತಾ ಪ್ರಕರಣದಲ್ಲಿ ಹೊಸ ತಿರುವು!

ಚಿತ್ರದುರ್ಗದಲ್ಲಿ ವರ್ಷಿತಾ ಎಂಬ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರೇಮ ಸಂಬಂಧದ ಹಿಂದೆಯೇ ಈ ದುರ್ಘಟನೆ ನಡೆದಿರುವುದು ದೃಢವಾಗಿದೆ. ವರ್ಷಿತಾ ಎಂಬ ವಿದ್ಯಾರ್ಥಿನಿಯನ್ನು...
- Advertisement -spot_img