Wednesday, August 20, 2025

Shakti collective

Health News: ವಿಶ್ವದಲ್ಲಿ ಪ್ರತಿ ವರ್ಷ 4 ಕೋಟಿ ಜನ ಸಾವು : ಕಾರಣ ಕೇಳಿದ್ರೆ ಝಲ್‌ ಎನ್ನುತ್ತೆ ಎದೆ..!

Health News: ಸಾವು ಯಾರಿಗೆ ಬರಲ್ಲಾ ಹೇಳಿ..? ಹುಟ್ಟಿರುವ ಪ್ರತಿಯೊಂದು ಜೀವಿಗೂ, ಜೀವಕ್ಕೂ ಸಹ ಸಾವಿದೆ. ಆದರೆ ಆ ಸಾವು ಬರಲು ನಾನಾ ಕಾರಣಗಳಿವೆ, ಅಲ್ಲದೆ ಒಬ್ಬೊಬ್ಬರಿಗೂ ಬೇರೆ ಬೇರೆಯದ್ದೆ ಸಮಸ್ಯೆಗಳಿರುತ್ತವೆ. ಆದರೆ ಈ ಸಾವಿನ ವಿಚಾರದಲ್ಲಿ ಜಾಗತಿಕವಾಗಿ ಬಿಡುಗಡೆಯಾಗಿರುವ ವರದಿಯೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಅಲ್ಲದೆ ನಾಗರಿಕ ಸಮಾಜದಲ್ಲಿ ಸಂಭವಿಸುತ್ತಿರುವ ಸಾವುಗಳ...

Kerala News: ಇದೆಂಥಾ ಅಮಾನವೀಯತೆ..? :ಕೇರಳ ಕಂಪನಿಯ ಬ್ಯಾಡ್‌ ಸ್ಟೋರಿ..!

Kerala News: ದಿನಕಳೆದಂತೆಲ್ಲ ಈ ಆಧುನಿಕ ಸಮಾಜದಲ್ಲಿ ಕೇವಲ ದರ್ಪ, ದೌಲತ್ತು, ದೌರ್ಜನ್ಯಗಳೇ ಹೆಚ್ಚಾಗಿ ಮಾನವೀಯತೆಯೇ ಕಡಿಮೆಯಾಗುತ್ತಿದೆ. ಇದಕ್ಕೆ ಪೂರಕವಾಗುವಂತೆ ಕೇರಳದಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ರಕ್ತ ಕುದಿಯುವಂತೆ ಮಾಡಿದೆ. ಇನ್ನೂ ತಾನು ನೀಡಿರುವ ಕೆಲಸದ ಗುರಿಯನ್ನು ತಲುಪಿಲ್ಲ ಎನ್ನುವ ಕಾರಣಕ್ಕೆ ಕಂಪನಿಯೊಂದು ತನ್ನ ನೌಕರರನ್ನು ಅಮಾನವೀಯವಾಗಿ ನಡೆಸಿಕೊಂಡಿದೆ. ಕೇರಳದ ಕೊಚ್ಚಿಯಲ್ಲಿನ...

ಟ್ರಂಪ್‌, ಮಸ್ಕ್‌ ನೀವು ದೇಶ ಬಿಟ್ಟು ತೊಲಗಿ : ಅಮೆರಿಕ ಅಧ್ಯಕ್ಷನ ವಿರುದ್ಧ ರೊಚ್ಚಿಗೆದ್ದ ಜನ

International News: ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷರಾದ ಬಳಿಕ ದೇಶದಲ್ಲಿ ಜಾರಿಗೆ ತಂದ ವಿವಾದಾತ್ಮಕ ಹಾಗೂ ಜನ ವಿರೋಧಿ ನೀತಿಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಮುಖವಾಗಿ ಅಮೆರಿಕದಲ್ಲಿನ ಸರ್ಕಾರಿ ಇಲಾಖೆಗಳ ಸಿಬ್ಬಂದಿ ಕಡಿತ, ತೆರಿಗೆ ಹೆಚ್ಚಳ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಇತರ ಹಲವು ವಿಷಯಗಳನ್ನು ಟ್ರಂಪ್‌ ಹಾಗೂ ಉದ್ಯಮಿ ಎಲಾನ್‌ ಮಸ್ಕ್‌ ವಿರುದ್ಧ ದೇಶಾದ್ಯಂತ...

ಟ್ರಂಪ್‌ ಟ್ಯಾಕ್ಸ್‌ನಿಂದ ತಪ್ಪಿಸಿಕೊಳ್ಳಲು ಆಪಲ್‌ ಮಾಡಿರೋ ಮಾಸ್ಟರ್‌ ಪ್ಲಾನ್ ಏನು..?

International News: ಅಮೆರಿಕದಲ್ಲಿ ಅಧ್ಯಕ್ಷ ಘೋಷಿಸಿರುವ ನೂತನ ತೆರಿಗೆ ನೀತಿ ಏಪ್ರಿಲ್‌ 9ರಿಂದ ಜಾರಿಗೆ ಬರಲಿದೆ. ಇದಕ್ಕೂ ಮುನ್ನ ತೆರಿಗೆ ನೀತಿಯಿಂದ ಪಾರಾಗಲು ಆಪಲ್‌ ಕಂಪನಿ ಹೊರ ಉಪಾಯೊಂದನ್ನು ಮಾಡಿದ್ದು, ಭಾರತದಿಂದ 5 ವಿಮಾನದಷ್ಟು ಐಫೋನ್‌ ಹಾಗೂ ಇತರ ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡಿದೆ. ಟ್ರಂಪ್‌ ಸುಂಕ ನೀತಿ ಬಂದರೆ ಅಲ್ಲಿನ ಐಪೋನ್‌ಗಳ ಬೆಲೆಯು...

ಸ್ಮಾರ್ಟ್‌ ಮೀಟರ್‌ನಲ್ಲಿ ಭಾರೀ ಗೋಲ್ಮಾಲ್‌ : ಕೇಂದ್ರದ ಕಣ್ಣಿಗೆ ಮಣ್ಣೆರಚಿದ ಬೆಸ್ಕಾಂ ವಿರುದ್ಧ ಬಿಜೆಪಿ ದೂರೇನು..?

Political News: ಸ್ಮಾರ್ಟ್‌ ಮೀಟರ್‌ ಅಳವಡಿಕೆಯ ಟೆಂಡರ್ ಪ್ರಕ್ರಿಯೆಯಲ್ಲಿ ಬೆಸ್ಕಾಂ ಕೇಂದ್ರ ಸರ್ಕಾರದ ಷರತ್ತುಗಳನ್ನು ಉಲ್ಲಂಘಿಸಿದೆ ಎಂಬ ಬಿಜೆಪಿಯ ಆರೋಪಕ್ಕೆ ಇದೀಗ ಪುಷ್ಠಿ ನೀಡುವಂತಾಗಿದೆ. ಈ ಕುರಿತು ಕಳೆದ ಸದನದಲ್ಲಿಯೇ ವಿಪಕ್ಷ ನಾಯಕ ಆರ್. ಅಶೋಕ್‌ ಅವರು ಸರ್ಕಾರದ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದರು. ಆದರೆ ಆಗ ಇದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದ...

ವಿಜಯೇಂದ್ರ ಇನ್ನೊಬ್ಬರ ಭಿಕ್ಷೆ ಮೇಲೆ ಶಾಸಕನಾದವನು.. ಮುಸ್ಲಿಂ ಮತವಿಲ್ಲದೇ ಗೆಲ್ಲೋ ಧಮ್ ಇದೆಯಾ..?: ಯತ್ನಾಳ್

Hubli News: ಹುಬ್ಬಳ್ಳಿ ನ್ಯೂಸ್: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಾಡಿರುವ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯೇಂದ್ರನಿಗೆ ಧಮ್ ಇದ್ದರೇ ಶಾಸಕ ರಾಜೀನಾಮೆ ಕೊಟ್ಟು ಚುನಾವಣಾ ಎದುರಿಸಲಿ. ಶಿಕಾರಿಪುರಕ್ಕೆ ಅವನು ರಾಜೀನಾಮೆ ನೀಡಲಿ. ನಾನು ನನ್ನ ಕ್ಷೇತ್ರಕ್ಕೆ ರಾಜೀನಾಮೆ ನೀಡುವೆ. ನಾನು ಭಗವಾಧ್ವಜದ ಮೇಲೆ ಚುನಾವಣಾ ಎದುರಿಸುವೆ. ಮುಸ್ಲಿಂ ಮತಗಳು ನನಗೆ...

ರಾಹುಲ್ ಗಾಂಧಿ ಒಬ್ಬ ಇಮ್ಮೆಚುರಡ್ ಮನುಷ್ಯ, ಕಾಂಗ್ರೆಸ್ ಇರುವಲ್ಲಿ ಇಲ್ಲಿಗಲ್ ಕೆಲಸ ನಡೆಯುತ್ತೆ: ಜೋಶಿ

Hubli News: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಇನ್ನು ಹಲವಾರು ವರ್ಷಗಳ ಕಾಲ ಬಿಜೆಪಿ ದೇಶದಲ್ಲಿ ಆಡಳಿತ ಮಾಡಲಿದೆ. ರಾಹುಲ್ ಗಾಂಧಿ ಒಬ್ಬ ಇಮ್ಮೆಚುರಡ್ ಮನುಷ್ಯ. ಲೋಕಸಭೆಯಲ್ಲಿ ರಾಹುಲ್ ಗಾಂಧಿ,ಹಾಗೂ ಅವರ ಸಹೋದರಿ ಲೋಕಸಭೆಗೆ ಬರಲೇ‌ ಇಲ್ಲ. ಅದು ರಾಹುಲ್ ಗಾಂಧಿ ವೋಟಿಂಗ್ ಟೈಮ್ ಗೆ ಬಂದರೂ‌. ರಾಜಾಕರಣದಲ್ಲಿದ್ದವರಿಗೆ ಸೌಜನ್ಯ...

ಕರ್ನಾಟಕ ಟಿವಿಯಲ್ಲಿ ಕೆಲಸ ಮಾಡುವ ಆಸಕ್ತಿ ನಿಮಗಿದೆಯೇ..? ಹಾಗಾದ್ರೆ ಈಗಲೇ ಅಪ್ಲೈ ಮಾಡಿ.

News: ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡುವ ಆಸೆ ನಿಮಗಿದೆಯೇ..? ಕಾಪಿ ಎಡಿಟಿಂಗ್, ವೀಡಿಯೋ ಎಡಿಟಿಂಗ್, ಮಾರ್ಕೆಟಿಂಗ್, ಆ್ಯಂಕರಿಂಗ್, ರಿಪೋರ್ಟಿಂಗ್, ಗ್ರಾಫಿಕ್ ಡಿಸೈನಿಂಗ್, ಕ್ಯಾಮೆರಾ ಮ್ಯಾನ್, ಡ್ರೈವರ್, ಪ್ರೊಗ್ರಾಮ್ ಪ್ರೊಡ್ಯುಸರ್, ಇವುಗಳಲ್ಲಿ ಯಾವುದಾದರೂ ಒಂದು ಕೆಲಸ ನಿಮಗೆ ಬಂದರೂ ಸಾಕು, ನಿಮಗೆ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಕರ್ನಾಟಕ...

Sandalwood News: ರಶ್ಮಿಕಾಗೆ ಬ್ಯಾಡ್ ಟೈಮ್! ಕಾದಿದೆಯಾ ಸೋಲು

Sandalwood News: ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣಗೆ ಈಗ ಬ್ಯಾಡ್ ಟೈಮ್ ಶುರುವಾಗಿದೆಯಾ? ಅವರ ನೇಮು-ಫೇಮು ಮೆಲ್ಲನೆ ಕಡಿಮೆ ಆಗುತ್ತಿದೆಯಾ? ಇಂಥದ್ದೊಂದು ಪ್ರಶ್ನೆ ಇದೀಗ ಎಲ್ಲರಲ್ಲೂ ಕಾಡುತ್ತಿದೆ. ಅಷ್ಟಕ್ಕೂ ರಶ್ಮಿಕಾಗೆ ಬ್ಯಾಡ್ ಟೈಮ್ ಬಗ್ಗೆ ಎದ್ದ ಮಾತೇಕೆ ಅನ್ನೋದಾದರೆ, ಹಾಗೆ ನೋಡಿದರೆ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ...

Bengaluru News: ವಿಶೇಷ ಕಾರ್ಯಕ್ರಮದ ಮೂಲಕ ಅನಾಥ ಹೆಣ್ಣು ಮಕ್ಕಳಿಗೆ ನೆರವು

Bengaluru News: ಬೆಂಗಳೂರು: ನೆಲೆ ಫೌಂಡೇಶನ್ನಲ್ಲಿ ನೆಲೆಸಿರುವ 50 ಹೆಣ್ಣು ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ವಿಜಯನಗರದ ಕಾಸಿಯಾ ಭವನದಲ್ಲಿ ಶೈನಿಂಗ್ ಸ್ಟಾರ್ಸ್ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳ ಫ್ಯಾಷನ್ ಶೋ, ತಾಯಿ ಮಗುವಿನ ರ್ಯಾಂಪ್ ವಾಕ್, ಮಹಿಳೆಯರ ವಿಭಿನ್ನ ರೀತಿಯ ಸ್ಯಾರಿ ರ್ಯಾಂಪ್ ವಾಕ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಮೂಲಕ ಸಂಗ್ರಹವಾಗುವ ಹಣವನ್ನು...
- Advertisement -spot_img

Latest News

ಅನನ್ಯಾ ಅಲ್ಲ ವಾಸಂತಿ ಯಾರಿವರು? ಏನಿದು ನಾಟಕ?

ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...
- Advertisement -spot_img