Shivarathri News:
Feb:18: ಮಹಾಶಿವರಾತ್ರಿ ಪರಮೇಶ್ವರನ ಆರಾಧನೆಗೆ ಅತ್ಯಂತ ವಿಶೇಷ. ಹೀಗಾಗಿ ಇಂದು ರಾಜ್ಯದೆಲ್ಲೆಡೆ ಶಿವನ ಆರಾಧನೆ, ಪೂಜೆ ಜೋರಾಗಿದೆ. ಆಡಂಬರಗಳಿಂದ ಮುಕ್ತನಾಗಿ ಹಾವನ್ನೇ ಆಭರಣವಾಗಿ ತೊಟ್ಟು, ಭಸ್ಮ ಬಳಿದುಕೊಂಡು, ಹುಲಿ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿ ವಾಸಿಸುವ ಸರಳ ಮತ್ತು ಅಮೋಘ ಶಕ್ತಿಯ ಭೋಲೇಶಂಕರನಿಗೆ ಇಂದು ಭಕ್ತರು ನಾನಾ ರೀತಿಯಲ್ಲಿ ಪೂಜಿಸಿ ಅವನ ಕೃಪೆಗೆ ಪಾತ್ರರಾಗುತ್ತಾರೆ.
ನಾಡಿನೆಲ್ಲೆಡೆ...
Temple:
ಶಿವನು ಅಭಿಷೇಕ ಪ್ರಿಯ, ಸ್ವಲ್ಪ ನೀರು ಸುರಿದರೂ ಕರುಣಿಸುವ ದೇವರು. ಅಂತಹ ಶಿವನಿಗೆ ಒಂದೊಂದು ಪ್ರದೇಶದಲ್ಲಿ ವಿಚಿತ್ರ ಅಭಿಷೇಕಗಳು ನಡೆಯುತ್ತಿವೆ.ಇಲ್ಲಿನ ದೇವಾಲಯದಲ್ಲಿ ಶಿವನಿಗೆ ಏಡಿಗಳಿಂದ ಅಭಿಷೇಕ ಮಾಡಲಾಗುತ್ತದೆ.
ಗುಜರಾತಿನ ಸೂರತ್ನಲ್ಲಿರುವ ರುಂದನಾಥ್ ಮಹಾದೇವ ದೇವಾಲಯದಲ್ಲಿ ಶಿವನಿಗೆ ಏಡಿಗಳಿಂದ ವಿಚಿತ್ರವಾಗಿ ಅಭಿಷೇಕ ಮಾಡಲಾಗಿದೆ. ಆ ಏಡಿಗಳನ್ನು ಭಗವಂತನಿಗೆ ಅರ್ಪಿಸುತ್ತಾರೆ. ಸೂರತ್ನಲ್ಲಿರುವ ರುಂದನಾಥ ಮಹಾದೇವ ದೇವಸ್ಥಾನಕ್ಕೆ ನಿತ್ಯ ಸಾವಿರಾರು...
Temple:
ತ್ರಿಮೂರ್ತಿಗಳಲ್ಲೊಬ್ಬರಾದ ಶಿವನ ಆರಾಧನೆಗೆ ಶಿವನ ದೇಗುಲ ಇಲ್ಲದ ಜಾಗವೇ ಇಲ್ಲ ಸನಾತನ ಸಂಪ್ರದಾಯದಲ್ಲಿ.ಶಿವನನ್ನು ಮೆಚ್ಚಿಸುವುದು ಅತ್ಯಂತ ಸುಲಭ. ಭೋಳ ಶಂಕರ ದೇವರನ್ನು ನಂಬಿ ಅಪಾರ ಭಕ್ತಿಯಿಂದ ಜಲಾಭಿಷೇಕ ಮಾಡಿದರೇ ಸಾಕು ಅವರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಬೋಳಶಂಕರನು. ಆದರೆ ಶಿವ ದೇವಾಲಯದ ನಿರ್ಮಾಣದಲ್ಲಿ ಕೆಲವು ವಿಶೇಷತೆಗಳಿವೆ. ಅಂತಹ ಒಂದು ಶಿವ ದೇವಾಲಯವು ಜಾರ್ಖಂಡ್ನ ದಿಯೋಘರ್ನಲ್ಲಿದೆ. ಈ...
Temple history:
ಸಾಮಾನ್ಯವಾಗಿ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸುತ್ತಾರೆ. ಆದರೆ ಶಿವನನ್ನು ವಿಗ್ರಹ ರೂಪದಲ್ಲಿ ಪೂಜಿಸುವ ಒಂದು ದೇವಾಲಯವಿದೆ. ಈ ದೇವಾಲಯವು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸುರುಟುಪಲ್ಲಿಯಲ್ಲಿದೆ. ಈ ದೇವಾಲಯದ ವಿಶೇಷತೆ ಏನು ಎಂಬುದನ್ನು ಈಗ ನೋಡೋಣ.
ದೇಶದ ಬಹುತೇಕ ಎಲ್ಲಾ ದೇಗುಲಗಳಲ್ಲಿ ಮಹೇಶ್ವರನನ್ನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಆದರೆ ಆಂಧ್ರಪ್ರದೇಶದ ಅನೇಕ ಶಿವ ದೇವಾಲಯಗಳಿಗೆ ಭೇಟಿ...
ಸನಾತನ ಹಿಂದೂ ಧರ್ಮವು ಕರ್ಮ ಸಿದ್ಧಾಂತವನ್ನು ನಂಬುತ್ತದೆ. ಹುಟ್ಟಿನಿಂದ ಹಿಡಿದು ವಿದ್ಯಾಭ್ಯಾಸ, ಉದ್ಯೋಗ, ಮದುವೆ ಮತ್ತು ಜೀವನದಲ್ಲಿ ನಡೆಯುವ ಎಲ್ಲವೂ ಕರ್ಮದ ಮೇಲೆ ಆಧಾರಿತವಾಗಿದೆ ಎಂದು ನಂಬಲಾಗಿದೆ. ಬ್ರಹ್ಮ ಹಣೆಯಲ್ಲಿ ಬರೆದ ಬರಹವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ.. ಆದರೆ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಅನೇಕ ಪರಿಹಾರಗಳನ್ನು ಮಾಡತ್ತಾರೆ. ದೇವಾಲಯಗಳ ಮೊರೆ ಹೋಗುತ್ತಾರೆ. ಆದರೆ...
ಶಿವನು ಸಂತೋಷಪಟ್ಟರೆ..ಹೇಗೆ ತನ್ನ ಭಕ್ತರನ್ನು ಆಶೀರ್ವದಿಸುತ್ತಾನೋ.. ಅದೇ ರೀತಿ ಸಿಟ್ಟು ಬಂದರೆ.. ಉಗ್ರರೂಪವನ್ನು ತೋರಿಸುತ್ತಾನೆ. ಹಾಗಾಗಿ ಜಂಗಮಯ್ಯನ ಪೂಜೆ ಮಾಡುವಾಗ ವಿಶೇಷ ಕಾಳಜಿ ವಹಿಸಬೇಕು.
ಶಿವನ ಆರಾಧನೆಯಿಂದ ಎಲ್ಲಾ ರೀತಿಯ ಇಷ್ಟಾರ್ಥಗಳು ಆದಷ್ಟು ಬೇಗ ನೆರವೇರುತ್ತದೆ ಎಂಬುದು ಭಕ್ತರ ನಂಬಿಕೆ. ಭಗವಾನ್ ಶಿವನನ್ನು ಮನುಷ್ಯರು ಮಾತ್ರವಲ್ಲದೆ ದೇವತೆಗಳು, ರಾಕ್ಷಸರು ಮತ್ತು ಮುನಿಗಳು ಕೂಡ ಪೂಜಿಸುತ್ತಾರೆ. ತುಂಬು...
Devotional:
ಈಶ್ವರನ ಅನುಗ್ರಹ ಪ್ರಾಪ್ತಿಯಾಗಲು ಈ ದೀಪಾರಾಧನೆ ಮಾಡಿದರೆ ಸಾಕು ಅಖಂಡ ಪ್ರಾಪ್ತಿ ಹಾಗೂ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಹಾಗಾದರೆ ಯಾವರೀತಿ ಈ ದೀಪಾರಾಧನೆ ಮಾಡಬೇಕು ,ಯಾವ ದಿನ ಮನೆಯಲ್ಲಿ ದೀಪಗಳನ್ನೂ ಬೆಳಗಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ...? ಈ ದೀಪಾರಾಧನೆ ಮಾಡಿದರೆ ಯಾವ ಕಷ್ಟಗಳು ಸುಲಭವಾಗಿ ನಿವಾರಣೆಯಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
ಈ ದೀಪವನ್ನು ಯಾರ...
Devotional :
ಕೈಲಾಸವಾಸಿ ಶಿವ, ತ್ರಿಮೂರ್ತಿಗಳಲ್ಲಿ ಒಬ್ಬರು ಶಿವನು ಪ್ರಪಂಚದ ಉದ್ಧಾರಕಾಗಿ ಅನೇಕಬಾರಿ ಅವತಾರಗಳನ್ನೆತ್ತಿದ್ದಾರೆ ಎಂಬಉಲ್ಲೇಖವಿದೆ ಶಿವನು ಭಕ್ತರ ಕೋರಿಕೆಗಳನ್ನು ಈಡೇರಿಸಲೂ ಹಲವಾರು ಬಾರಿ ಅವತಾರವನ್ನೆತ್ತಿದನು ಹಾಗಾದರೆ ಶಿವನ ಅವತಾರಗಳ ಬಗ್ಗೆ ತಿಳಿದೂ ಕೊಳ್ಳೋಣ .
ಪಿಪ್ಲಾದ ಅವತಾರ :
ಋಷಿ ದಧೀಚಿಗೆ ಪಿಪ್ಲಾದ ಎಂಬ ಹೆಸರಿನ ಮಗನಾಗಿ ಶಿವ ಜನ್ಮ ತಾಳುತ್ತಾನೆ. ಒಮ್ಮೆ ಶನಿ ದೆಸೆಯಿಂದಾಗಿ ಋಷಿ...
ಈ ಭಂಗಿ ಸೇದುವವರು, ಗಾಂಜಾ ಸೇವಿಸುವವರನ್ನ ವಿರೋಧಿಸಿದ್ರೆ, ಅವ್ರು ಹೇಳೋದು ಒಂದೇ ಮಾತು, ಇದು ಶಿವನ ಪ್ರಸಾದ ಅಂತಾ. ಆದ್ರೆ ಅವರಿಗೆ ಈ ವಿಷಯದ ಬಗ್ಗೆ ಸ್ವಲ್ಪವೂ ತಿಳುವಳಿಕೆ ಇರುವುದೇ ಇಲ್ಲ. ಯಾಕಂದ್ರೆ ಭಾಂಗ್ ಶಿವನ ಪ್ರಸಾದ ಹೌದು. ಆದ್ರೆ ಅವನು ಯಾಕೆ ಅದನ್ನ ಸೇವಿಸಿದಾ ಅನ್ನೋದಕ್ಕೆ ಒಂದು ಕಥೆ ಇದೆ. ಆ ಕಥೆ...