Sunday, January 25, 2026

#shrinidhi steel works

ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಉದ್ಯಮಿ..!

ಹುಬ್ಬಳ್ಳಿ: ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದು ಗಾದೆ, ಆ ಪ್ರಕಾರ ಜೀವನ ಸಾಗಿಸಿದರೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಅದಕ್ಕಿಂತ ಜಾಸ್ತಿ ಆಸೆ ಪಟ್ಟರೆ ಜೀವಾಂತ್ಯ. ಸಾಲ ಸಿಗುತ್ತದೆಂದು ಆಸೆ ತೀರಿಸಿಕೊಳ್ಳಲು ದುಡುಮೆಗಿಂತ ಜಾಸ್ತಿ ಸಾಲ ಮಾಡಿದರೆ ಕೊನೆಗೆ ಆತ್ಮಹತ್ಯೆಯೇ ಗತಿ. ಇಲ್ಲೊಬ್ಬ ಉದ್ಯಮಿ ಸಾಲದ ಭಾದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ಶ್ರೀ...
- Advertisement -spot_img

Latest News

ವಿಕಾಸಸೌಧ – ವಿಧಾನಸೌಧಕ್ಕೆ ಸೋಲಾರ್ ಪವರ್

ರಾಜ್ಯದ ಪ್ರಮುಖ ಆಡಳಿತ ಕೇಂದ್ರಗಳಾದ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಸೋಲಾರ್ ಮೂಲಕ ವಿದ್ಯುತ್ ಪೂರೈಕೆ ಮಾಡುವ ಯೋಜನೆಯು ಭರದಿಂದ ಸಾಗುತ್ತಿದೆ.ಸೆಲ್ಕೋ ಸಂಸ್ಥೆಯ ಮೂಲಕ ಒಟ್ಟು 300...
- Advertisement -spot_img