Friday, July 24, 2026

sleep

ಸಸ್ಯಾಹಾರ ತಿಂದ್ರೆ ದೇಹದ ಬೆಳವಣಿಗೆ ಕಡಿಮೆಯಾಗತ್ತಾ..? ಈ ಬಗ್ಗೆ ವೈದ್ಯರು ಹೇಳುವುದೇನು..?

Health Tips: ಇತ್ತೀಚಿನ ದಿನಗಳಲ್ಲಿ ಹಲವು ಮಾಂಸಾಹಾರ ತ್ಯಜಿಸಿ, ಸಸ್ಯಾಹಾರಗಳಾಗುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು ಕೂಡ ಮಾಂಸ ಸೇವನೆ ಬಿಟ್ಟು, ಸಸ್ಯಾಹಾರಿಗಳಾಗಿದ್ದಾರೆ. ಏಕೆಂದರೆ, ಸಸ್ಯಾಹಾರ ಸೇವನೆಯಿಂದ ದೇಹ ಫಿಟ್ ಆಗಿರುತ್ತದೆ ಅಂತಾ ಹೇಳಲಾಗಿದೆ. ಆದರೆ ಸಸ್ಯಾಹಾರ ತಿಂದ್ರೆ, ದೇಹದ ಬೆಳವಣಿಗೆ ಕಡಿಮೆಯಾಗತ್ತಾ ಅನ್ನೋ ಪ್ರಶ್ನೆ ಹಲವರಲ್ಲಿ ಉದ್ಭವಿಸಿರುತ್ತದೆ. ಅಂಥವರಿಗೆ ವೈದ್ಯೆಯಾದ ಡಾ.ಪ್ರೇಮಾ ಅವರು ಉತ್ತರಿಸಿದ್ದಾರೆ. ಆ...

ಪೆಪ್ಪರ್ ರಸಂ ರೆಸಿಪಿ

Recipe: ಚಳಿಗಾಲದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಾವು, ಭಾರತೀಯ ಶೈಲಿಯ ರಸಂ ತಯಾರಿಸಿ ಸವಿಯಬಹುದು. ಇದು ನಾಲಿಗೆಗೆ ರುಚಿ ನೀಡುವುದಲ್ಲದೇ, ದೇಹಕ್ಕೆ ಆರೋಗ್ಯವೂ ನೀಡುತ್ತದೆ. ಹಾಗಾದ್ರೆ ರುಚಿಕರ, ಆರೋಗ್ಯಕರ ಪೆಪ್ಪರ್ ರಸಂ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ:  2 ಸ್ಪೂನ್ ಪೆಪ್ಪರ್, 2 ಸ್ಪೂನ್ ಜೀರಿಗೆ, 5ರಿಂದ 6...

ಆಲೂ-ಈರುಳ್ಳಿ ಪರಾಠಾ ರೆಸಿಪಿ

Recipe: ಪ್ರತಿದಿನ ಚಪಾತಿ, ರೊಟ್ಟಿ, ದೋಸೆ ತಿಂದು ತಿಂದು ಬೋರ್ ಬಂದ್ರೆ, ಅಂಥವರು ಪರಾಠಾ ಟ್ರೈ ಮಾಡಬಹುದು. ಇದು ರುಚಿ ರುಚಿಯಾಗಿರುತ್ತದೆ. ಮತ್ತು ಇದರೊಂದಿಗೆ ಯಾವ ಪಲ್ಯದ ಅವಶ್ಯಕತೆಯೂ ಇರುವುದಿಲ್ಲ. ಪರಾಠಾಗೆ ಮೊಸರು ಇದ್ದರೆ ಸಾಕು. ಹಾಗಾಗಿ ನಾವಿಂದು ಆಲೂ- ಈರುಳ್ಳಿ ಪರಾಠಾ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: 2 ಸ್ಪೂನ್...

ಮನುಷ್ಯನ ದೇಹಕ್ಕೆ ಪ್ರೋಟೀನ್ ಎಷ್ಟು ಅಗತ್ಯ..? ಪ್ರೋಟೀನ್ ಅಂಶ ಹೆಚ್ಚಾದ್ರೆ ಏನಾಗತ್ತೆ..?

Health Tips: ನೀವು ಶಕ್ತಿವಂತರಾಗಬೇಕು ಅಂದ್ರೆ, ನಿಮ್ಮ ದೇಹಕ್ಕೆ ಪ್ರೋಟೀನ್ ಅಗತ್ಯವಿದೆ ಅಂತಾ ಹೇಳೋದನ್ನ ನೀವು ಕೇಳಿರುತ್ತೀರಿ. ಹಾಗಾದ್ರೆ ಪ್ರೋಟೀನ್ ಅಂದ್ರೆ ಏನು..? ಇದರ ಸೇವನೆ ಹೇಗಿರಬೇಕು..? ದೇಹದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಾದ್ರೆ ಏನಾಗತ್ತೆ ಅನ್ನೋ ಬಗ್ಗೆ ವೈದ್ಯರಾದ ಡಾ.ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ. https://www.youtube.com/watch?v=kWCqJk5Trl4&t=21s ನಮ್ಮ ದೇಹ ರಚನೆಯಾಗಿರುವುದೇ ಜೀವಕೋಶದಿಂದ. ಆ ಜೀವಕೋಶದಲ್ಲಿ ಇರುವುದೇ ಹೆಚ್ಚಿನ ಅಮೈನೋಆ್ಯಸಿಡ್‌ಗಳು,...

ಪೌಡರ್ನಿಂದ ತೂಕ ಇಳಿಸಲು ಸಾಧ್ಯವಿದೆಯಾ..? ಇದು ನಿಜಾನಾ..?

Health Tips: ಕೆಲವರು ತಮ್ಮ ದೇಹದ ತೂಕ ಇಳಿಸಲು ಪೌಡರ್ ಸಹಾಯ ಪಡೆಯುತ್ತಾರೆ. ಆದರೆ ಪೌಡರ್ ಸೇವನೆಯಿಂದ ತೂಕ ಇಳಿಯುತ್ತದೆ ಅನ್ನೋದು ಎಷ್ಟು ಸತ್ಯ ಅಂತಾ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಆಹಾರ ತಜ್ಞೆ ಮತ್ತು ವೈದ್ಯರಾದ ಡಾ.ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ. https://www.youtube.com/watch?v=inptmbghd0g&t=14s ವೈದ್ಯರು ಹೇಳುವುದೇನೆಂದರೆ, ದಯವಿಟ್ಟು ಪೌಡರ್ ತೆಗೆದುಕೊಂಡು ಎಂದಿಗೂ ತೂಕ ಇಳಿಸಲು ಹೋಗಬೇಡಿ. ಏಕೆಂದರೆ...

ಪ್ರೋಟೀನ್ ಪೌಡರ್ಗಳನ್ನು ಸೇವಿಸುತ್ತೀರಾ..? ಹಾಗಾದ್ರೆ ಎಚ್ಚರ..

Health Tips: ವೈದ್ಯೆ ಮತ್ತು ಆಹಾರ ತಜ್ಞೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಆಹಾರ ಸೇವನೆ ಬಗ್ಗೆ ಹಲವು ಮಾಹಿತಿ ನೀಡಿದ್ದಾರೆ. ಎಂಥ ಆಹಾರಗಳನ್ನು ಸೇವಿಸಬೇಕು..? ಯಾವ ಆಹಾರ ಸೇವಿಸಿದರೆ ಏನು ಲಾಭ..? ಒಂದೇ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ಏನಾಗತ್ತೆ..? ಹೀಗೆ ಹಲವು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ, ಪ್ರೋಟೀನ್ ಪೌಡರ್‌ ಸೇವನೆಯಿಂದ ಆರೋಗ್ಯದ...

ಸೋರಿಯಾಸಿಸ್ ಖಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತಾ..?

Health Tips: ಡಾ.ರವಿರಾಜ್‌ ಅವರು ಸೋರಿಯಾಸಿಸ್ ಖಾಯಿಲೆ ಬಗ್ಗೆ ಹಲವು ವಿವರಣೆ ನೀಡಿದ್ದಾರೆ. ಈ ಖಾಯಿಲೆ ಹೇಗೆ ಬರುತ್ತದೆ. ನಾವು ಈ ಖಾಯಿಲೆ ಬಂದಾಗ ಏನು ಮಾಡಬೇಕು..? ಯಾವ ತಪ್ಪು ಮಾಡಿದಾಗ, ಈ ಖಾಯಿಲೆ ಹೆಚ್ಚಾಗುತ್ತದೆ. ತಲೆಯಲ್ಲಿ ಸೋರಿಯಾಸಿಸ್ ಆದಾಗ, ಅದರ ಲಕ್ಷಣ ಹೇಗಿರುತ್ತದೆ. ಹೀಗೆ ಸೋರಿಯಾಸಿಸ್ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಅದೇ...

ಚಳಿಗಾಲದಲ್ಲಿ ಕೈ ಕಾಲು ಮರಗಟ್ಟಿದರೆ, ತಪ್ಪದೇ ವೈದ್ಯರನ್ನು ಭೇಟಿಯಾಗಿ

Health Tips: ಚಳಿಗಾಲ ಬಂತಂದ್ರೆ, ನೆಗಡಿ- ಕೆಮ್ಮು, ಜ್ವರ ಎಲ್ಲವೂ ಬರುತ್ತದೆ. ಹಾಗಾಗಿ ನಾವು ಚಳಿಗಾಲದಲ್ಲಿ ಎಷ್ಟೇ ಆರೋಗ್ಯ ಕಾಳಜಿ ಮಾಡಿದರೂನು ಕಡಿಮೆಯೇ. ಹಾಗಾಗಿ ಡಾ.ಆಂಜೀನಪ್ಪಾ ಅವರು ಚಳಿಗಾಲದಲ್ಲಿ ನಾವು ಯಾವ ರೀತಿ, ಆರೋಗ್ಯ ಕಾಳಜಿ ಮಾಡಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು ಚಳಿಗಾಲದಲ್ಲಿ ಕೈ ಕಾಲು ಮರಗಟ್ಟಿದರೆ ಏನು ಮಾಡಬೇಕು..? ಅದನ್ನು...

ದಾನ ಮಾಡಿದ ಕಣ್ಣಿನ ತಪಾಸಣೆ ಹೇಗಿರುತ್ತದೆ..?

Health tips: ಎಲ್ಲರಿಗೂ ಕಣ್ಣು ದಾನ ಮಾಡುವ ಬಗ್ಗೆ ಗೊತ್ತು. ಆದರೆ ದಾನ ಮಾಡಿದ ಕಣ್ಣು ಹೇಗೆ ಪರೀಕ್ಷಿಸುತ್ತಾರೆ. ಅದನ್ನು ಹೇಗೆ ಇನ್ನೊಬ್ಬರಿಗೆ ಜೋಡಿಸುತ್ತಾರೆ ಅನ್ನೋದು ಮಾತ್ರ ಗೊತ್ತಿರುವುದಿಲ್ಲ. ಇಂದು ವೈದ್ಯರು ದಾನ ಮಾಡಿದ ಕಣ್ಣಿನ ತಪಾಸಣೆ ಹೇಗಿರುತ್ತದೆ ಅಂತಾ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=5I0QP_LVmqs ದಾನ ಮಾಡಿದ ಕಣ್ಣಿನ ಆರೋಗ್ಯ, ಕ್ವಾಲಿಟಿ ಎಲ್ಲವೂ...

ದಾನ ಮಾಡಿದ ಎರಡು ಕಣ್ಣು ನಾಲ್ಕು ಜನರ ಬಾಳಿಗೆ ಬೆಳಕಾಗಬಹುದು..

Health tips: ಕಣ್ಣು ದಾನ ಮಾಡುವುದು ಹೇಗೆ..? ನೋಂದಣಿ ಹೇಗೆ ಮಾಡಿಸಿಕೊಳ್ಳಬೇಕು..? ಕಣ್ಣು ದಾನ ಮಾಡುವವರು ಏನೇನು ರೂಲ್ಸ್ ಪಾಲಿಸಬೇಕು..? ಕಣ್ಣು ದಾನ ಪಡೆದವರು ಏನೇನು ಪರೀಕ್ಷಿಸುತ್ತಾರೆ..? ಕಣ್ಣು ದಾನ ಪಡೆದ ಬಳಿಕ ತಪಾಸಣೆ ಹೇಗಿರುತ್ತದೆ ಅನ್ನೋ ಬಗ್ಗೆ ನೀವು ಈಗಾಗಲೇ ತಿಳಿದಿದ್ದೀರಿ. ಇದೀಗ ಒಬ್ಬರು ದಾನ ಮಾಡಿದ ಎರಡು ಕಣ್ಣುಗಳು, ನಾಲ್ವರ ಜೀವನಕ್ಕೆ...
- Advertisement -spot_img

Latest News

Political News: ನಂದಿನಿ ಬೆಣ್ಣೆ-ತುಪ್ಪದ ಬೆಲೆ ಏರಿಕೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

Political News: ರಾಜ್ಯದಲ್ಲಿ ನಂದಿನಿ ತುಪ್ಪ ಮತ್ತು ಬೆಣ್ಣೆ ಬೆಲೆ ಹೆಚ್ಚಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಿಡಿಕಾರಿರುವ ಸಿ.ಟಿ.ರವಿ, ಪ್ರಜೆಗಳ...
- Advertisement -spot_img