ನವದೆಹಲಿ: ವಾಹನಗಳ ಮೇಲೆ ತಮ್ಮ ಇಷ್ಟಪಟ್ಟವರ ಹೆಸರು, ನಟರ ಚಿತ್ರ, ತಂದೆ ತಾಯಿಯ ಆಶೀರ್ವಾದ, ದೇವರ ಕೃಪೆ ಎಂಬಿತ್ಯಾದಿ ಸ್ಟಿಕ್ಕರ್ ಗಳನ್ನು ಅಂಟಿಸಿಕೊಂಡಿರೋದನ್ನು ನೋಡಿದ್ದೇವೆ. ಕೆಲವರೊಂತೂ ಇಡೀ ಕುಟುಂಬದ ಹೆಸರುಗಳನ್ನೇ ಸಾಲು ಸಾಲಾಗಿ ಬರೆಸಿಕೊಂಡಿರ್ತಾರೆ. ಇನ್ನೂ ಕೆಲವರು ತಮ್ಮ ಕಾಲೆಯುವವರಿಗೆ ಹಿತ ಶತ್ರುಗಳ ಆಶೀರ್ವಾದ ಅಂತೆಲ್ಲಾ ಸ್ಟಿಕ್ಕರ್ ಅಂಟಿಸಿಕೊಳ್ಳೋ ಮೂಲಕ ಅವರಿಗೆ ಚಿವುಟುವ ಯತ್ನ...
ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಕ್ರಮ ಆರೋಪ ಪ್ರಕರಣದಲ್ಲಿ, ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದರೊಂದಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್...