Monday, May 12, 2025

sonu nigam

ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಆಗಿದ್ದಕ್ಕೆ ಸುದೀರ್ಘ ಪತ್ರ ಬರೆದ ಗಾಯಕ ಸೋನು ನಿಗಮ್

Sandalwood News: ಗಾಯಕ ಸೋನು ನಿಗಮ್ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ, ಕನ್ನಡ ಕನ್ನಡ ಎಂದು ಅಭಿಮಾನಿಗಳು ಹೇಳಿದ್ದಕ್ಕೆ, ನೀವು ಹೀಗೆ ಕನ್ನಡ ಕನ್ನಡ ಎಂದು ಹೇಳುತ್ತಿದ್ದುದ್ದಕ್ಕೆ ಅಲ್ಲಿ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದಿರೋದು ಎಂದು ಹೇಳಿದ್ದರು. ಇದರಿಂದ ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡಿಗರು ಮತ್ತು ಕನ್ನಡಪರ ಸಂಘ''ನೆಗಳು ಸೋನು ನಿಗಮ್ ಅವರನ್ನು ಕನ್ನಡ ಸಿನಿಮಾ...

ಪಹಲ್ಗಾಮ್ ದಾಳಿಯನ್ನು ಕನ್ನಡಿಗರಿಗೆ ಹೋಲಿಸಿ ಮಾತನಾಡಿದ್ದ ಸೋನು ನಿಗಮ್ ಸ್ಯಾಂಡಲ್‌ವುಡ್‌ನಿಂದ ಬ್ಯಾನ್

Sandalwood News: ಕನ್ನಡಿಗರ ಬಗ್ಗೆ ಸೋನು ನಿಗಮ್ ಹೇಳಿಕೆ ನೀಡಿದ ಕಾರಣಕ್ಕೆ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ. ಸಂಗೀತ ಕಾರ್ಯಕ್ರಮವೋಂದರಲ್ಲಿ, ಸೋನು ನಿಗಮ್ ಹಿಂದಿ ಹಾಡು ಹಾಡುತ್ತಿದ್ದಾಗ, ಅಲ್ಲಿ ಕೆಲವರು ಕನ್ನಡ ಕನ್ನಡ ಎಂದು ಕೂಗು ಹಾಕಿದ್ದಾರೆ. ಆಗ ಸೋನು ನಿಗಮ್, ನೀವು ಹೀಗೆ ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್‌ನಲ್ಲಿ ದಾಳಿ ನಡೆದಿದ್ದು...

ಸಂಗೀತ ಕಾರ್ಯಕ್ರಮದ ವೇಳೆ ಧಿಡೀರ್ ಅನಾರೋಗ್ಯ: ಆಸ್ಪತ್ರೆಗೆ ದಾಖಲಾದ ಗಾಯಕ ಸೋನು ನಿಗಮ್

Bollywood News: ಗಾಯಕ ಸೋನು ನಿಗಮ್ ಸಂಗೀತ ಕಾರ್ಯಕ್ರಮದ ವೇಳೆ, ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಯಕ್ರಮದ ವೇಳೆ ಅನಾರೋಗ್ಯವನ್ನು ತಡೆದುಕೊಂಡು ಹಾಡುವಾಗ, ನೋವು ಮಿತಿಮೀರಿ ಹೋಗಿದ್ದು, ಸೋನು ನಿಗಮ್ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕಿತ್ಸೆ ಪಡೆದ ಬಳಿಕ ಅವರು ಈ ಬಗ್ಗೆ ಮಾತನಾಡಿದ್ದು, ಅತ್ಯಂತ ಕಷ್ಟದ...

ಮಾಯವಾಗಿಸೋ ಮಾಯಾವಿ… ಟ್ರೆಂಡ್ ಆಯ್ತು ಸೋನು-ಸಂಚಿತ್ ಹಾಡು

Movie News: ಸದ್ಯ ಯು ಟ್ಯೂಬ್ ಆನ್ ಮಾಡುತ್ತಿದ್ದಂತೆಯೇ ನಂಬರ್ ಒನ್ ಟ್ರೆಂಡಿಂಗ್ ನಲ್ಲಿರೋ ಸಾಂಗ್ ಈ ಮಾಯಾವಿ ಮಿನುಗು ನೀನು. ಅಂದಹಾಗೆ, ಈ ಹಾಡನ್ನೀಗ ಕೇಳದವರೇ ಇಲ್ಲವೆನ್ನಿ. ಅದರಲ್ಲೂ ಹಾಡು ಪ್ರಿಯರಿಗಂತೂ ಮಾಯಾವಿ ಸಾಂಗ್ ಮಾಯಗೊಳಿಸಿದೆ ಅಂದರೆ ತಪ್ಪಿಲ್ಲ. ಸೋನು ನಿಗಮ್ ವಾಯ್ಸ್ ನಲ್ಲಿರೋ ಹಾಡು ಅಂದರೆ ಕೇಳಬೇಕೇ? ಜೊತೆಗೆ ಸಂಚಿತ್ ಹೆಗಡೆ...

ಗಾಯಕ ಸೋನು ನಿಗಮ್ ಸಿನಿ ಜರ್ನಿ, ಲೈಫ್‌ ಸ್ಟೋರಿ..

ನಾವಿವತ್ತು ಪ್ರಖ್ಯಾತ ಗಾಯಕ ಸೋನು ನಿಗಮ್ ಅವರ ಸಿನಿ ಜರ್ನಿ, ಲೈಫ್‌ ಸ್ಟೋರಿಯನ್ನ ಹೇಳಲಿದ್ದೇವೆ. ಸೋನು ನಿಗಮ್, ಮೊದ ಮೊದಲು ಬಾಲಿವುಡ್‌ನಲ್ಲಿ ತನ್ನದೇ ಛಾಪು ಮೂಡಿಸಿದ ಈ ಗಾಯಕ, ನಂತರ ಎಲ್ಲ ಭಾಷೆಗಳಲ್ಲೂ ಹಾಡು ಹೇಳಿ ಸೈ ಎನ್ನಿಸಿಕೊಂಡರು. ಹಿಂದಿ, ತೆಲಗು, ತಮಿಳು, ಮಲಯಾಳಂ, ಕನ್ನಡ, ಹರಿಯಾಣ್ವಿ, ಮರಾಠಿ, ಬೆಂಗಾಲಿ ಹೀಗೆ ಸುಮಾರು ಭಾಷೆಯ ಹಾಡುಗಳಿಗೆ...

ಸುಶಾಂತ್ ಸಾವಿನಂತೆ ಇನ್ನೊಂದು ಸಾವಿನ ಸುದ್ದಿಯೂ ಕೇಳಬಹುದು: ಸೋನುನಿಗಮ್..!

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವೀಡಿಯೋ ಅಪ್ಲೋಡ್ ಮಾಡಿರುವ ಗಾಯಕ ಸೋನುನಿಗಮ್ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಇವತ್ತು ಸುಶಾಂತ್ ಸಿಂಗ್ ಸತ್ತಿದ್ದಾನೆ. ನಾಳೆ ಯಾವುದಾದರೂ ಗಾಯಕ, ಕಂಪೋಸರ್ ಸಾವಿನ ಬಗ್ಗೆಯೂ ನೀವೂ ಕೇಳಬಹುದು. ಅಷ್ಟು ಪಾರ್ಷಿಯಾಲಿಟಿ ನಡೆಯುತ್ತಿದೆ ಎಂದು ಸೋನು ನಿಗಮ್ ಮತ್ತೊಂದು ಕರಾಳ ಸತ್ಯ ಬಯಲಿಗೆಳೆದಿದ್ದಾರೆ. https://youtu.be/jifsVw7g3mM ಬಾಲಿವುಡ್‌ನಲ್ಲಿ ಮ್ಯೂಸಿಕ್ ಇಂಡಸ್ಟ್ರಿಯಲ್ಲೂ...
- Advertisement -spot_img

Latest News

Mandya News: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪಿ ಜಾವೇದ್ ಬಂಧನ

Mandya News: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಾಕಿದ್ದಕ್ಕಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಜಾವೀದ್ ಎಂಬುವನನ್ನು ಪೋಲೀಸರು...
- Advertisement -spot_img