Tuesday, November 11, 2025

southadka Ganapathi

ಸೌತಡ್ಕ ಗಣಪತಿಯ ವಿಶೇಷತೆಗಳೇನು ಗೊತ್ತಾ..?

ಕರ್ನಾಟಕದಲ್ಲಿ ಹಲವಾರು ಗಣಪತಿ ದೇವಸ್ಥಾನಗಳಿದೆ. ಆ ದೇವಸ್ಥಾನಗಳಿಗೆ ಅದರದ್ದೇ ಆದ ವಿಶೇಷತೆ ಇದೆ. ಅಂಥ ವಿಶೇಷ ಆದ್ಯತೆ ಹೊಂದಿರುವ ಗಣಪತಿ ಎಂದರೆ, ಸೌತಡ್ಕ ಮಹಾಗಣಪತಿ. ಈ ಗಣಪತಿಯ ವಿಶೇಷತೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/pltMTusT_bs ಎಲ್ಲಾ ದೇವಸ್ಥಾನದಲ್ಲೂ ಗರ್ಭಗುಡಿ ಇರುತ್ತದೆ....

ಈ ದೇವರಿಗೆ ದೇವಸ್ಥಾನದ ಆಸೆಯಿಲ್ಲ, ಆಡಂಬರವನ್ನ ಈತ ಒಪ್ಪುವುದಿಲ್ಲ..

ದೇವಾಲಯಗಳ ಆಗರವೆನ್ನಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಸೌತಡ್ಕ ಗಣಪತಿ ದೇವಸ್ಥಾನದ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ಸಾಮಾನ್ಯವಾಗಿ ಎಲ್ಲ ದೇವಸ್ಥಾನಗಳಿಗೂ ಗೋಪುರ ಮಂದಿರವಿರುತ್ತದೆ. ಆದ್ರೆ ಸೌತಡ್ಕ ಗಣಪತಿ ದೇವಸ್ಥಾನಕ್ಕೆ ಆಕಾಶವೇ ಗೋಪುರ, ಪ್ರಪಂಚವೇ ಮಂದಿರ. ಯಾಕಂದ್ರೆ...
- Advertisement -spot_img

Latest News

ಕೆಂಪುಕೋಟೆ ಬಳಿ ಭಾರೀ ಸ್ಫೋಟ — 10 ಸಾವು, 24ಕ್ಕೂ ಹೆಚ್ಚು ಮಂದಿಗೆ ಗಾಯ

ದೆಹಲಿ ಕೆಂಪುಕೋಟೆ ಬಳಿಯ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಎರಡು ಕಾರುಗಳು ಸ್ಫೋಟಗೊಂಡ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು...
- Advertisement -spot_img