Devotional:
ಭಾಗ ಒಂದರಲ್ಲಿ ನಾವು ವ್ರತವನ್ನು ಮಾಡುವುದು ಹೇಗೆ ಎಂದು ತಿಳಿದು ಕೊಂಡೆವು ಹಾಗಾದರೆ ಸುಗುಣಾವತಿ ವ್ರತವನ್ನು ಆಚರಿಸಿದಳೇ ಒಂದು ವೇಳೆ ಆಚರಿಸಿದರೆ ಹೇಗೆ ಆಚರಿಸಿದಳು ಇದರಿಂದ ಅವಳಿಗೆ ಯಾವರೀತಿಯ ಪುಣ್ಯ ದೊರೆಯಿತು ಎಂದು ತಿಳಿದುಕೊಳ್ಳೋಣ ಬನ್ನಿ.
ಕೂಡಲೇ ಸುಗುಣಾವತಿ ಅಲ್ಲಿ ಶ್ರೀ ಅನಂತ ಪದ್ಮನಾಭಸ್ವಾಮಿಯ ವ್ರತವನ್ನು ನೆರವೇರಿಸಿ, ತಂದೆ ನೀಡಿದ ಹಿಟ್ಟಿನಿಂದ ಪ್ರಸಾದ ತಯಾರಿಸಿ ಬ್ರಾಹ್ಮಣನಿಗೆ...
Devotional:
ಈ ಹಿಂದೆ ಪಂಚಪಾಂಡವರು ಕಾಡಿನಲ್ಲಿ ವಾಸಿಸುತ್ತಿದ್ದಾಗ ಅವರ ಯೋಗಕ್ಷೇಮವನ್ನು ವಿಚಾರಿಸಲು ಶ್ರೀಕೃಷ್ಣನು ಅವರ ಬಳಿಗೆ ಬಂದನು. ಶ್ರೀಕೃಷ್ಣನನ್ನು ನೋಡಿದ ಧರ್ಮರಾಜನು ಚೀರುನಗೆಯಿಂದ ಭೇಟಿಯಾಗಿ ಸ್ವಾಗತಿಸಿದನು ಮತ್ತು ಆಸನವನ್ನು ನೀಡಿದನು .ಕೆಲ ಹೊತ್ತು ಪ್ರಶ್ನಿಸಿದ ಅವರು, ಕೃಷ್ಣಾ, ನಾವು ಪಡುತ್ತಿರುವ ಕಷ್ಟಗಳು ನಿಮಗೆ ತಿಳಿಯದೇ ಅಲ್ಲ. ಯಾವುದಾದರೂ ವ್ರತವನ್ನು ಮಾಡಿದರೆ ನಮ್ಮ ಕಷ್ಟಗಳು ತೊಲಗುತ್ತವೆಯೇ ಉಪದೇಶಿಸಿ...
ರಾಜಧಾನಿ ಬೆಂಗಳೂರಿನಲ್ಲಿ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಮಗನೇ ಬಹುಮಹಡಿ ಕಟ್ಟಡದ ಮೇಲಿಂದ ತಳ್ಳಿ ಕೊಲೆ ಮಾಡಿರುವ ಅಮಾನವೀಯ ಘಟನೆ ಆರ್ಆರ್...