Tuesday, February 24, 2026

spiritual

Chanakya Neeti: ಪ್ರತೀ ಹೆಣ್ಣಿನಲ್ಲಿ ಇರಲೇಬೇಕಾದ 3 ವಿಶೇಷ ಗುಣಗಳಿದು

Chanakya Neeti: ಹಿರಿಯರ ಪ್ರಕಾರ ಹೆಣ್ಣು ಮಕ್ಕಳಿಗೆ ಎರಡೆರಡು ಮನೆಂತೆ. ಮದುವೆಗೂ ಮುನ್ನ ತವರು ಮನೆ ಮದುವೆಯ ಬಳಿಕ ಗಂಡನ ಮನೆ. ಆದರೆ ಹೇಳಿಕೊಳ್ಳಲಷ್ಟೇ ಆಕೆಗೆ ಎರಡೆರಡು ಮನೆ. ತವರು ಮನೆಯಲ್ಲಿದ್ದಾಗ, ಮುಂದೆ ಆಕೆ ಬೇರೆ ಮನೆಗೆ ಹೋಗುವವಳು ಎನ್ನುವ ಮಾತು ಕೇಳುವ ಪರಿಸ್ಥಿತಿ ಒಂದೆಡೆಯಾದರೆ, ಮದುವೆ ಬಳಿಕ ಕೊಟ್ಟ ಹೆಣ್ಣು ಕುಲಕ್ಕೆ ಹೊರ...

ಇಂಥ ಜಾಗದಲ್ಲಿ ತಾಳ್ಮೆಯಿಂದ ಇದ್ದರೆ ನೀವು ಸದಾ ನೆಮ್ಮದಿಯಿಂದ ಇರುತ್ತೀರಿ

Spiritual: ನೆಮ್ಮದಿ ಅನ್ನೋ ಪ್ರತೀ ಮನುಷ್ಯನಿಗೂ ಬೇಕಾಗುತ್ತದೆ. ರಾಶಿ ರಾಶಿ ಹಣವಿದ್ದು, ಮನೆಯಲ್ಲಿ ಸುಂದರ ಪತ್ನಿ, ಗಂಡು ಮಕ್ಕಳು, ಅಪ್ಪ-ಅಮ್ಮ, ಅಣ್ಣ- ತಂಗಿ, ಎಲ್ಲರೂ ಇದ್ದು, ಆರೋಗ್ಯವೂ ಚೆನ್ನಾಗಿದ್ದರೂ, ಕೆಲವರಿಗೆ ನೆಮ್ಮದಿ ಅನ್ನೋದು ಇರೋದಿಲ್ಲ. ಹಾಗಾದರೆ ನಿಮಗೆ ನೆಮ್ಮದಿ ಬೇಕಂದ್ರೆ ಏನು ಮಾಡಬೇಕು ಅಂತಾ ಚಾಣಕ್ಯರು ಹೇಳಿದ್ದಾರೆ ನೋಡಿ. https://youtu.be/rUWiYYyrxqk ಚಾಣಕ್ಯರ ಪ್ರಕಾರ ನಮಗೆ ನೆಮ್ಮದಿ ಬೇಕು...

Spiritual: ಹಿಂದೂ ಧರ್ಮದ ಸಪ್ತ ಚಿರಂಜೀವಿಗಳ ಬಗ್ಗೆ ನಿಮಗೆಷ್ಟು ಗೊತ್ತು..?: ಭಾಗ 2

Spiritual: ಹಿಂದೂ ಧರ್ಮದಲ್ಲಿ ಇರುವ ಸಪ್ತ ಚಿರಂಜೀವಿಗಳಲ್ಲಿ ಮೂವರ ಬಗ್ಗೆ ನಾವು ನಿಮಗೆ ವಿವರಿಸಿದ್ದೇವೆ. ಇನ್ನುಳಿನ ನಾಲ್ವರ ಬಗ್ಗೆ ಈ ಭಾಗದಲ್ಲಿ ತಿಳಿಯೋಣ. ಕೃಪಾಚಾರ್ಯ: ಕೃಪಾಚಾರ್ಯರನ್ನು ಬ್ರಹ್ಮನ ನಾಲ್ಕನೇಯ ಅವತಾರವೆಂದು ಹೇಳಲಾಗುತ್ತದೆ. ಮಹಾಭಾರತ ಯುದ್ಧದಲ್ಲಿ ಪಾಂಡವರ ವಿರುದ್ಧ ಹೋರಾಡಿ ಬದುಕುಳಿದ ಕೌರವರಲ್ಲಿ ಕೃಪಾಚಾರ್ಯರೂ ಒಬ್ಬರಾಗಿದ್ದಾರೆ. ಯುದ್ಧದ ಬಳಿಕ ಪಾಂಡವರಿಗೆ ಶರಣಾಗಿ, ಹಸ್ತಿನಾಪುರಕ್ಕೆ ತೆರಳಿ, ಅರ್ಜುನನ ಮಗ...

ಶ್ರೀಕೃಷ್ಣನ ಲೀಲೆ ಪರೀಕ್ಷಿಸಲು ಹೋಗಿ ಕಣ್ಣು- ಬಾಯಿ ಕಳೆದುಕೊಂಡ ವಿದೇಶಿಗ

Spiritual: ಛತ್ತೀಸ್‌ಘಡದ ಬಸ್ತಾರ ಎಂಬಲ್ಲಿ ಶ್ರೀಕೃಷ್ಣನ ದೇಗುಲವಿದೆ. ಈ ದೇಗುಲಕ್ಕೆ ಹಲವಾರು ಪ್ರವಾಸಿಗರು, ಭಕ್ತರು ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆದು ಹೋಗುತ್ತಾರೆ. ಆದರೆ ಸಂಜೆ 7 ಗಂಟೆಯ ಬಳಿಕ ಇಲ್ಲಿ ದರ್ಶನ ಮಾಡಲು ಅನುಮತಿ ಇರುವುದಿಲ್ಲ. ಏಕೆಂದರೆ, 7 ಗಂಟೆಗೆ ಈ ದೇವಸ್ಥಾನವನ್ನು ಬಂದ್ ಮಾಡಲಾಗುತ್ತದೆ. ಮರುದಿನ ಬೆಳಿಗ್ಗೆ 7 ಗಂಟೆಯ ಬಳಿಕ,...

Navaratri Special: ನವರಾತ್ರಿಯ 8ನೇ ದಿನ ಪೂಜಿಸಲ್ಪಡುವ ಮಹಾಗೌರಿ ಯಾರು..?

Navaratri Special: ನವರಾತ್ರಿಯ 8ನೇ ದಿನದಂದು ದುರ್ಗೆಯ ರೂಪವಾದ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ನವದುರ್ಗೆಯರೆಲ್ಲ ಪಾರ್ವತಿಯ ಅವತಾರವೇ ಆಗಿದ್ದು, ಅಷ್ಟಮಿ ದಿನ ಈಕೆಯನ್ನು ಪ್ರಧಾನ ದೇವಿ ಎಂದು ಪೂಜಿಸಲಾಗುತ್ತದೆ. https://youtu.be/6JH-ZRSra8Y ಗೂಳಿಯ ಮೇಲೆ ಕೂತು ಸಂಚರಿಸುವ ಮಹಾಗೌರಿ, ಬಿಳಿ ಬಣ್ಣದ ಸೀರೆಯಲ್ಲಿ ಸಿಂಗಾರಗೊಂಡಿರುತ್ತಾಳೆ. ಪಾರ್ವತಿ ಶಿವನ ಪತ್ನಿಯಾದ ದಾಕ್ಷಾಯಣಿಯ ರೂಪದಲ್ಲಿರುವಾಗ, ದಕ್ಷ ನಡೆಸಿದ ಯಜ್ಞದ ಯಜ್ಞಕುಂಡಕ್ಕೆ ಹಾರಿ, ಪ್ರಾಣತ್ಯಾಗ...

Navaratri Special: ನವರಾತ್ರಿಯ 7ನೇ ದಿನ ಪೂಜಿಸಲ್ಪಡುವ ಕಾಳರಾತ್ರಿ ಯಾರು..?

Navaratri Special: ಪಾರ್ವತಿಯ 7ನೇ ರೂಪವಾದ ಕಾಳರಾತ್ರಿಯನ್ನು ಇಂದು ನಾವು ಪೂಜಿಸುತ್ತೇವೆ. ಕಾಳಿ ದೇವಿಯನ್ನೇ ಕಾಳರಾತ್ರಿ ಎಂದು ಕರೆಯಲಾಗುತ್ತದೆ. ಕಪ್ಪು ಬಣ್ಣದ ದೇಹ, ಹೊರಚಾಚಿದ ನಾಲಿಗೆ, ಘೋರವಾದ ಕಣ್ಣುಗಳು, ಕುತ್ತಿಗೆಗೆ ರುಂಡಮಾಲೆ, ಕೈಯಲ್ಲಿ ಕತ್ತಿ, ದಡ್ಡವಾದ ಉದ್ದ ಕೂದಲಿರುವ ಕಾಳಿ ದೇವಿ, ಕತ್ತೆಯ ಮೇಲೆ ಸವಾರಿ ಮಾಡುತ್ತಾಳೆ. https://youtu.be/lv4Ra25ZIHI ಶುಂಭ ನಿಶುಂಭರ ಸಂಹಾರಕ್ಕಾಗಿ ದೇವಿ ಕಾಳರಾಾತ್ರಿಯ ರೂಪ...

Navaratri Special: Temple: ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ವಿಶೇಷತೆಗಳು

Navaratri Special: ಮಲೆನಾಡಿನಲ್ಲಿರುವ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನವೂ ಒಂದು. ದೇವಿಯ ಆಶೀರ್ವಾದ ಪಡೆದು, ಅನ್ನಪ್ರಸಾದ ಸ್ವೀಕರಿಸಿದಾಗಲೇ, ಇಲ್ಲಿನ ಭೇಟಿ ಅರ್ಥಪೂರ್ಣವಾಗಿರುತ್ತದೆ. ಹಾಗಾದ್ರೆ ಈ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ.. ಚಿಕ್ಕಮಗಳೂರಿನ ಹೊರನಾಡಿನಲ್ಲಿ ಪಾರ್ವತಿ ದೇವಿಯ ರೂಪವಾದ ಅನ್ನಪೂರ್ಣೆ ಇಲ್ಲಿ ನೆಲೆನಿಂತಿದ್ದಾಳೆ. ಅಡಿಯಿಂದ ಮುಡಿಯವರೆಗೂ ಈಕೆಯನ್ನು ಚಿನ್ನಾಭರಣಗಳಿಂದ, ಸುಂದರ ರೇಷ್ಮೆ ಸೀರೆಯಿಂದ...

Horoscope: ಹಣ ಗಳಿಸುವಲ್ಲಿ ಯಶಸ್ವಿಯಾಗುವ ರಾಶಿಯವರು ಇವರು

Horoscope: ಲಕ್ಷ್ಮೀ ಕೃಪೆ ಎಲ್ಲರಿಗೂ ಸಿಗುವಂಥದ್ದಲ್ಲ. ಆಕೆಯ ಕೃಪೆ ಸಿಗಬೇಕು ಎಂದರೆ, ಅಂಥ ಯೋಗ ಪಡೆದುಕೊಂಡು ಹುಟ್ಟಬೇಕು. ಆ ರೀತಿ ಸದಾಕಾಲ ಲಕ್ಷ್ಮೀಯ ಕೃಪೆ ಹೊಂದಿದ ರಾಶಿಯವರು ಯಾರು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. https://youtu.be/craTSgGoB5g ಮೇಷ ರಾಶಿ: ಧೈರ್ಯಶಾಲಿಯಾಗಿರುವ ಮೇಷ ರಾಶಿಯವರು ಎಂಥದ್ದೇ ಕಷ್ಟವನ್ನು ಎದುರಿಸಲು, ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಬಂದಿದ್ದು ಬರಲಿ ಎಂದೇ ಮುಂದೆ...

Navaratri Special: Temple: ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ವಿಶೇಷತೆಗಳು

Navaratri Special: Temple: ದಕ್ಷಿಣ ಕನ್ನಡದ ಪ್ರಸಿದ್ಧ ದೇವಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನ ಕೂಡ ಒಂದು. ದೇವಿ ಮೂಕಾಸುರನನ್ನು ಕೊಂದ ಕಾರಣಕ್ಕೆ, ಮೂಕಾಂಬಿಕೆಯಾಗಿ ಲೋಕ ರಕ್ಷಣೆಗಾಗಿ ಈ ಸ್ಥಳದಲ್ಲಿ ನೆಲೆ ನಿಂತಿದ್ದಾಳೆಂದು ಹೇಳಲಾಗಿದೆ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯೋಣ ಬನ್ನಿ.. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ, ಸೌಪರ್ಣಿಕ ನದಿ ತೀರದಲ್ಲಿ ಕೊಲ್ಲೂರು ಮೂಕಾಂಬಿಕೆ...

Navaratri Special: ನವರಾತ್ರಿಯ 6ನೇ ದಿನ ಪೂಜಿಸಲ್ಪಡುವ ಕಾತ್ಯಾಯಿನಿ ದೇವಿಯ ಹಿನ್ನೆಲೆ

Navaratri Special: ಇಂದು ನವರಾತ್ರಿಯ 6ನೇ ದಿನವಾಗಿದ್ದು, ಇಂದು ದುರ್ಗೆಯ ರೂಪವಾದ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಹಾಗಾದರೆ ಪಾರ್ವತಿ ದೇವಿ ಏಕೆ ಕಾತ್ಯಾಯಿನಿಯ ರೂಪ ತಾಳಿದಳು..? ಯಾರೀ ಮಹಾಮಾಯಿ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/craTSgGoB5g ಪಾರ್ವತಿ ದೇವಿ ಕಾತ್ಯಾಯನ ಋಷಿಗೆ ಜನಿಸಿದ ಕಾರಣ, ಆಕೆಯನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತದೆ. ಸಿಂಹವಾಹಿನಿಯಾಗಿರುವ ಕಾತ್ಯಾಯಿನಿ, ಒಂದು ಕೈಯಲ್ಲಿ ಖಡ್ಗ,...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img