Friday, January 17, 2025

stomach pain\

ಮನುಷ್ಯನ ಬಾಯಿಗೂ ಜಠರಕ್ಕೂ ಏನು ಸಂಬಂಧ..?

Health Tips: ನಾವು ನೆಮ್ಮದಿಯಾಗಿ ಇರಬೇಕು ಅಂದ್ರೆ, ನಮ್ಮ ಬಳಿ ಎಲ್ಲಕ್ಕಿಂತ ಮುಖ್ಯವಾಗಿ ಇರಬೇಕಾಗಿದ್ದುದು ಆರೋಗ್ಯ. ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನಾವು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಈ ಆಹಾರ ನಮ್ಮ ಜಠರ ಸೇರಿ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವಂತೆ ಮಾಡುತ್ತದೆ. ಹಾಗಾಗಿ ಮನುಷ್ಯನ ಬಾಯಿಯೇ ಜಠರದ ಆರೋಗ್ಯ ಕಾಪಾಡೋದು. ಈ ಬಗ್ಗೆ ವೈದ್ಯರೇ...

ಆಗಾಗ ಹೊಟ್ಟೆನೋವು ಬರುತ್ತಿದೆಯಾ..? ಇದು ಅಪೆಂಡಿಕ್ಸ್ ಸೂಚನೆ ಇರಬಹುದು..

Health Tips: ಹೊಟ್ಟೆಗೆ ಸಂಬಂಧಿಸಿದ ಖಾಯಿಲೆ ಬಗ್ಗೆ ವೈದ್ಯರು ನಿಮಗೆ ಹಲವಾರು ಮಾಹಿತಿ ನೀಡಿದ್ದಾರೆ. ಪೈಲ್ಸ್ ಹೇಗೆ ಬರುತ್ತದೆ. ಅದಕ್ಕೆ ಹೇಗೆ ಚಿಕಿತ್ಸೆ ಪಡೆಯಬೇಕು. ಹರ್ನಿಯಾ ಅಂದರೇನು..? ಅದರ ಲಕ್ಷಣಗಳೇನು ಅಂತಾ ವೈದ್ಯರು ವಿವರಿಸಿದ್ದಾರೆ. ಇಂದು ಆಗಾಗ ಹೊಟ್ಟೆ ನೋವಾಗುತ್ತಿದ್ದರೆ, ಇದು ಯಾವುದರ ಲಕ್ಷಣ..? ಅಪೆಂಡಿಕ್ಸ್ ಸೂಚನೆ ಹೇಗಿರತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=GDPzVvAgtQ4 ಅಪೆಂಡಿಕ್ಸ್ ಅಂದ್ರೆ...

ಮಲಬದ್ಧತೆ, ಹೊಟ್ಟೆ ಸಮಸ್ಯೆಗೆ ಈ ಹಣ್ಣಿನ ಸೇವನೆಯೇ ರಾಮಬಾಣ..

Health Tips: ಇಂದಿನ ಕಾಲದ ಆಹಾರ ಪದ್ಧತಿಯಿಂದ, ಜನ ಹೆಚ್ಚಾಗಿ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗ್ಯಾಸ್ಟ್ರಿಕ್‌, ಹೊಟ್ಟೆ ನೋವು, ಮಲಬದ್ಧತೆ ಹೀಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಇಂದು ನಾವು ಮಲಬದ್ಧತೆ ಸಮಸ್ಯೆ, ಹೊಟ್ಟೆಯ ಸಮಸ್ಯೆಗಳಿಗೆ ಯಾವ ಹಣ್ಣು ಸೇವಿಸುವ ಮೂಲಕ, ಪರಿಹಾರ ಕಂಡುಕೊಳ್ಳಬಹುದು ಅಂತಾ ತಿಳಿಯೋಣ ಬನ್ನಿ.. ಮಲಬದ್ಧತೆ, ಹೊಟ್ಟೆ ಸಮಸ್ಯೆಗೆ ಪರಿಹಾರ ಬೇಕೆಂದಲ್ಲಿ,...

ಹೆಚ್ಚು ಚಿಂತೆ ಮಾಡುವುದರಿಂದಲೂ ಶುರುವಾಗುತ್ತದೆ ಹೊಟ್ಟೆಯ ಸಮಸ್ಯೆ..

Health Tips: ಇಂದಿನ ಕಾಲದ ಬ್ಯುಸಿ ಲೈಫ್‌ನಲ್ಲಿ ಸರಿಯಾದ ಸಮಯಕ್ಕೆ ಊಟ ಮಾಡುವುದು ಮರೆತು ಹೋಗುತ್ತದೆ. ಹಸಿವಾದರೂ ಎದ್ದು ಹೋಗಿ ಊಟ ಮಾಡಲು ಕೂಡ ಉದಾಸೀನ. ಕೂತಲ್ಲೇ ಜಂಕ್ ಫುಡ್ ತರಿಸಿ ತಿನ್ನುತ್ತಾರೆ. ಇದರಿಂದ ಹೊಟ್ಟೆಯ ಸಮಸ್ಯೆ ಎದುರಿಸಬೇಕಾಗುತ್ತದೆ.  ಆದರೆ ಬರೀ ಊಟದ ಸಮಸ್ಯೆಯಿಂದ ಮಾತ್ರ ಹೊಟ್ಟೆ ನೋವು ಬರುವುದಿಲ್ಲ. ಬದಲಾಗಿ, ಚಿಂತೆ ಮಾಡುವುದರಿಂದ...

ಹೊಟ್ಟೆಯಲ್ಲಿ ಹುಳವಾದ ಲಕ್ಷಣ ಮತ್ತು ಅದಕ್ಕೆ ಪರಿಹಾರ ಮಾಡುವ ರೀತಿ..

ಕೆಲವರಿಗೆ ಪದೇ ಪದೇ ಹೊಟ್ಟೆ ನೋವಾಗುತ್ತದೆ. ಆದ್ರೆ ಅದಕ್ಕೆ ಕಾರಣ ಗೊತ್ತಿರುವುದಿಲ್ಲ. ಬಿಸಿ ನೀರು ಕುಡಿದೋ, ಜೀರಿಗೆ ತಿಂದೋ ಅದಕ್ಕೆ ಪರಿಹಾರ ತೆಗೆದುಕೊಳ್ಳುತ್ತಾರೆ. ಆದ್ರೆ ಒಂದೆರಡು ದಿನದ ಬಳಿಕ ಮತ್ತೆ ಹೊಟ್ಟೆ ನೋವು ಬರುತ್ತದೆ. ಹಾಗಾದ್ರೆ ಪದೇ ಪದೇ ಬರುವ ಹೊಟ್ಟೆ ನೋವಿಗೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಮೊಸರನ್ನ ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕರವೂ...
- Advertisement -spot_img

Latest News

Political News: ಬೀದರ್‌ನಲ್ಲಿ ಗುಂಡಿನ ದಾಳಿ: ಘಟನೆ ವಿರುದ್ಧ ಬಿಜೆಪಿಗರ ಆಕ್ರೋಶ

Political News: ಬೀದರ್‌ನಲ್ಲಿ ಎಸ್‌ಬಿಐ ಸಿಬ್ಬಂದಿ, ಎಟಿಎಂಗೆ ಹಣ ಹಾಕುವ ವೇಳೆ ಗುಂಡಿನ ದಾಳಿಗೆ ಒಳಗಾಗಿದ್ದು, ಓರ್ವ ಮೃತಪಟ್ಟಿದ್ದಾನೆ ಮತ್ತೊರ್ವ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ...
- Advertisement -spot_img