Friday, May 15, 2026

storm destruction Karnataka

ಹಾವೇರಿಯಲ್ಲಿ ಅಲೆಮಾರಿಗಳ ಗೋಳು ಕೇಳೋರಿಲ್ಲ: ಸೂರಿಲ್ಲದೆ ರಸ್ತೆ ಪಾಲಾದ ಕುಟುಂಬಗಳು.

ಹಾವೇರಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಬಿರುಗಾಳಿ ಸಹಿತ ಮಳೆಯ ಅಬ್ಬರದಿಂದ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾವೇರಿ ನಗರದ ಹೊರವಲಯದ ಇಜಾರಿಲಕಮಾಪುರ ಗ್ರಾಮದ ಬಳಿ ಗಾಳಿ-ಮಳೆಯ ತೀವ್ರತೆ ಹೆಚ್ಚಾಗಿ ಅಲೇಮಾರಿ ಸಮುದಾಯದ ಗುಡಿಸಲುಗಳು ಹಾನಿಗೊಳಗಾಗಿವೆ. ತೀವ್ರ ಗಾಳಿಗೆ ಹಲವಾರು ಗುಡಿಸಲುಗಳು ಹಾರಿ ಹೋಗಿದ್ದು, ಕೆಲವು ಸಂಪೂರ್ಣವಾಗಿ ಕುಸಿದು ಬಿದ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾತ್ರಿ...
- Advertisement -spot_img

Latest News

ಹೊಸ ಜಿಲ್ಲಾ ಪಂಚಾಯತ್ ಸಿಇಒ – ಶುಭಂ ಶುಕ್ಲಾ ಅಧಿಕಾರ ಸ್ವೀಕಾರ

ಹಾಸನ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ಹೊಸ ನೇಮಕಾತಿ ನಡೆದಿದ್ದು, ಐಎಎಸ್ ಅಧಿಕಾರಿ ಶುಭಂ ಶುಕ್ಲಾ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ....
- Advertisement -spot_img