Monday, June 2, 2025

sugar

ಶುಗರ್ ಕಾಯಿಲೆ ಇದ್ದರೆ ಈ ಸಮಸ್ಯೆ ಬಂದೇಬರುತ್ತೆ! ಲೈಂಗಿಕ ಕ್ರಿಯೆಗಳಿಗೆ ಅತಿಯಾದ ತೊಂದರೆ!

Health Tips: ಸಕ್ಕರೆ ಖಾಯಿಲೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಇರುವ ಕಾಮನ್ ಖಾಯಿಲೆ. ಆದರೆ ಇದು ತರುವ ಫಜೀತಿ ಕಾಮನ್ ಅಲ್ಲವೇ ಅಲ್ಲ. ಇದು ಮನುಷ್ಯನ ಜೀವವನ್ನು ಕೆಲವೇ ವರ್ಷಗಳಲ್ಲಿ ಮುಗಿಸಿಬಿಡಬಹುದಾದ ಖಾಯಿಲೆ. ಹಾಗಾಗಿ ಶುಗರ್ ಇದೆ ಅಂತಾ ಗೊತ್ತಾದಾಗ ಎಚ್ಚೆತ್ತುಕೊಳ್ಳುವುದು ಉತ್ತಮ. ಅಲ್ಲದೇ, ಶುಗರ್ ಬರದ ಹಾಗೆ ನೋಡಿಕೊಳ್ಳುವುದು ಇನ್ನೂ ಮುಖ್ಯ. ಇನ್ನು...

Health Tips: ಬಿಪಿಗೆ GOOD BYE! ಬಿಪಿ ನಿಯಂತ್ರಣಕ್ಕೆ ಸರಳ ಸಲಹೆಗಳು

Health Tips: ಮೊದಲೆಲ್ಲ ಹಲವರಲ್ಲಿ ಕೆಲವರಿಗೆ ಬಿಪಿ ಶುಗರ್ ಬರುತ್ತಿತ್ತು. ಆದರೆ ಇತ್ತೀಚೆಗೆ ಕೆಲವೇ ಕೆಲವರಿಗೆ ಬಿಪಿ ಬರುವುದಿಲ್ಲ, ಬಿಟ್ಟರೆ, ಸಣ್ಣ ವಯಸ್ಸಿನಲ್ಲೇ ಹಲವರು ಬಿಪಿಗೆ ಗುರಿಯಾಗುತ್ತಿದ್ದಾರೆ. 30 ವರ್ಷ ದಾಟುವುದಕ್ಕೂ ಮುಂಚೆ ಬಿಪಿ ವಕ್ಕರಿಸಿಬಿಡುತ್ತಿದೆ. ಹಾಗಾದ್ರೆ ಬಿಪಿಯನ್ನು ಹೇಗೆ ನಿಯಂತ್ರಿಸುವುದು ಅಂತಾ ತಿಳಿಯೋಣ ಬನ್ನಿ. ಡಾ.ಕಿಶೋರ್ ಅವರು ಬಿಪಿ ನಿಯಂತ್ರಣವನ್ನು ಮಾಡೋದು ಹೇಗೆ ಅಂತಾ...

ಸಕ್ಕರೆ ಖಾಯಿಲೆ ಇದ್ದವರು ಚಿಯಾ ಸೀಡ್ಸ್ ಸೇವಿಸುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯುತ್ತಮ ಲಾಭ

Health tips: ಚೀಯಾ ಸೀಡ್ಸ್ ಅಂದ್ರೆ ಹೆಚ್ಚಾಗಿ ಡಯಟ್ ಮಾಡುವವರೇ ಬಳಸುವ ಪದಾರ್ಥ. ಏಕೆಂದರೆ ಚೀಯಾ ಸೀಡ್ಸ್‌ ನೆನೆಸಿಟ್ಟು ನೀರಿಗೆ ಹಾಕಿ ಕುಡಿದರೆ, ನಮ್ಮ ಹೊಟ್ಟೆಯ ಬೊಜ್ಜು ಇಳಿಯುತ್ತದೆ. ನಮ್ಮ ದೇಹದ ತೂಕವೂ ಕಡಿಮೆಯಾಗುತ್ತದೆ. ನಾವು ತೆಳ್ಳಗಾಗುತ್ತೇವೆ ಎಂದು. ಆದರೆ ಶುಗರ್ ಇದ್ದವರು ಕೂಡ ಚೀಯಾ ಸೀಡ್ಸ್ ಬಳಸಬೇಕು. ಇದರಿಂದ ಶುಗರ್ ಕಂಟ್ರೋಲಿನಲ್ಲಿರುತ್ತದೆ. ಈ...

ಸಕ್ಕರೆ ಖಾಯಿಲೆ ಇದ್ದಾಗ ಯಾವ ಹಣ್ಣನ್ನು ಸೇವಿಸಬೇಕು, ಯಾವ ಹಣ್ಣನ್ನು ಸೇವಿಸಬಾರದು..?

Health Tips: ಸಕ್ಕರೆ ಖಾಯಿಲೆ ಅನ್ನೋದು ಇಂದಿನ ಕಾಲದವರಿಗೆ ಕಾಮನ್. ಅದರಲ್ಲೂ ಕಾಲೇಜು ಮೆಟ್ಟಿಲೇರುವ ಮಕ್ಕಳಿಗೂ ಶುಗರ್ ಬರುತ್ತದೆ. ಆದರೆ ಇದು ಅನುಭವಿಸುವವರಿಗೆ ನಾರ್ಮಲ್ ಅಂತೂ ಖಂಡಿತ ಅಲ್ಲ. ಸಕ್ಕರೆ ಪ್ರಮಾಣವನ್ನು ಕಂಟ್ರೋಲ್ ಮಾಡದಿದ್ದಲ್ಲಿ, ಅಚಾನಕ್ ಆಗಿ ಪ್ರಾಣ ಹೋಗಬಹುದು. ಹಾಗಾಗಿ ಸದಾ ಸಕ್ಕರೆ ಪ್ರಮಾಣ ಕಂಟ್ರೋಲ್‌ನಲ್ಲಿ ಇರಿಸಿಕೊಳ್ಳಿ. ಹಾಗಾಗಿ ನಾವಿಂದು ಸಕ್ಕರೆ ಖಾಯಿಲೆ...

Health Tips: BP ಕಡಿಮೆಮಾಡಲು ನಾಡಿಶೋಧನ ಪ್ರಾಣಾಯಾಮ ಮಾಡಿ

Health Tips: ಇಂದಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೆ ಬಿಪಿ, ಶುಗರ್ ಬರುವುದು ಕಾಮನ್ ಆಗಿಬಿಟ್ಚಿದೆ. ಆದ್ರೆ ಇದೆಲ್ಲ ರೋಗ ಅನುಭವಿಸುವುದು ಅಷ್ಟು ಸುಲಭವಲ್ಲ. ಬಿಪಿ ಬಂದಾಗ, ಅನುಭವಿಸುವವರಿಗಷ್ಟೇ ಆ ಕಷ್ಟ ಅರ್ಥವಾಗುತ್ತದೆ. ಹಾಗಾಗಿ ನಾವಿಂದು ಬಿಪಿ ಬಂದಾಗ, ಯಾವ ಯೋಗ, ಧ್ಯಾನ ಮಾಡಬೇಕು ಎಂದು ತಿಳಿಯೋಣ ಬನ್ನಿ.. https://youtu.be/VfJrNkDNjoE ಯೋಗ. ಪ್ರಾಣಾಯಾಮ ಮಾಡುವುದರಿಂದ...

ಶುಗರ್ ಇರುವವರು ಯಾಕೆ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಅಂತಾ ಹೇಳೋದು ಗೊತ್ತಾ..?

Health Tips: ಎಲ್ಲರೂ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಅಂತಾ ವೈದ್ಯರು ಹೇಳ್ತಾರೆ. ಆದರೆ ಶುಗರ್ ಇದ್ದವರಂತೂ ಸಮಯಕ್ಕೆ ಸರಿಯಾಗಿ ಊಟ ಮಾಡ್ಲೇಬೇಕು ಅಂತಾ ಸಪರೇಟ್ ಆಗಿ ಹೇಳ್ತಾರೆ. ಹಾಗಾದ್ರೆ ಯಾಕೆ ಶುಗರ್ ಇದ್ದವರು ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು..? ಮಾಡದಿದ್ದರೆ ಏನಾಗತ್ತೆ ಅಂತಾ ತಿಳಿಯೋಣ ಬನ್ನಿ.. https://youtu.be/Mm-gZoxkLNc ದೇಹದಲ್ಲಿ ಶುಗರ್ ಪ್ರಮಾಣ ಹೆಚ್ಚಾದರೂ, ಕಡಿಮೆಯಾದರೂ ಆರೋಗ್ಯ...

ಉಪ್ಪು ಹೆಚ್ಚು ಬಳಸಿದ ತಿಂಡಿ ತಿಂದರೆ, ಅನಾರೋಗ್ಯಕ್ಕೆ ಈಡಾಗುತ್ತೀರಿ ಹುಷಾರ್..

Health Tips: ಉಪ್ಪು ಅಂದ್ರೆ, ಆಹಾರವನ್ನು ರುಚಿಗೊಳಿಸುವ, ಮುಖ್ಯವಾದ ವಸ್ತು. ನೀವು ಯಾವುದೇ ಆಹಾರಕ್ಕೆ ಹಲವು ಮಸಾಲೆ ಪದಾರ್ಥಗಳನ್ನು ಸೇರಿಸಿದರೂ, ಉಪ್ಪು ಹಾಕದಿದ್ದಲ್ಲಿ, ಅದರ ರುಚಿಯೇ ಹಾಳಾಗಿ ಹೋಗುತ್ತದೆ. ಹಾಗಾಗಿ ಅವಶ್ಯಕತೆ ಇದ್ದಷ್ಟು ಉಪ್ಪು ಹಾಕುವುದು. ಆದರೆ ಅವಶ್ಯಕತೆ ಮೀರಿ ಉಪ್ಪು ಬಳಸಿದರೆ, ಆರೋಗ್ಯವೇ ಹಾಳಾಗಿ ಹೋಗುತ್ತದೆ. ಉಪ್ಪು ಹೆಚ್ಚು ಬಳಸಿದ ತಿಂಡಿ, ಕುರುಕಲು...

ಬಿಪಿ, ಶುಗರ್ ಇರುವವರು ಈ ಆಹಾರಗಳನ್ನು ಸೇವಿಸಲೇಬೇಡಿ

Health tips: ಬಿಪಿ, ಶುಗರ್ ಅನ್ನು ರೋಗ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿರಬಹುದು. ಆದರೆ, ಅದನ್ನು ಅನುಭವಿಸುವವರ ನೋವು ಕಾಮನ್ ಆಗಿಲ್ಲ. ಬಿಪಿ ನೆತ್ತಿಗೇರಿ, ಸಡನ್ ಆಗಿ ಸಾವೇ ಸಂಭವಿಸಬಹುದು. ಅಥವಾ ಪಾರ್ಶ್ವವಾಯು ಬರಬಹುದು. ಹಾರ್ಟ್ ಅಟ್ಯಾಕ್ ಆಗಬಹುದು. ಹಾಗಾಗಿ ಬಿಪಿ, ಶುಗರ್ ಸಮಸ್ಯೆಯನ್ನು ಎಂದಿಗೂ ಸಾಮಾನ್ಯವೆಂದು ಭಾವಿಸಬೇಡಿ. ಹಾಗಾಗಿ ನಾವಿಂದು ಬಿಪಿ, ಶುಗರ್...

ಸಕ್ಕರೆ ಬದಲಿಗಳು ಎಂದರೇನು..? ಇವುಗಳನ್ನು ಬಳಸುವುದು ಎಷ್ಟು ಸೂಕ್ತ..?

Health Tips: ಸಕ್ಕರೆ ಬದಲಿಗಳು ಅಂದ್ರೆ, ಕೃತಕ ಸಿಹಿಕಾರಕ. ನಾವು ಸೇವಿಸುವ ಆಹಾರ ಸಿಹಿಯಾಗಬೇಕು ಅಂತಾ ಇದನ್ನು ಉಪಯೋಗಿಸಲಾಗುತ್ತದೆ. ಆದರೆ ಇವುಗಳ ಬಳಕೆ ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಗೊತ್ತಿರುವುದಿಲ್ಲ. ಹಾಗಾಗಿ ವೈದ್ಯೆಯಾದ ಡಾ.ಅಶ್ವಿನಿ ಚಕ್ರಸಾಲಿಯವರು ಈ ಬಗ್ಗೆ ವಿವರಿಸಿದ್ದಾರೆ ನೋಡಿ.. https://www.youtube.com/watch?v=-ztcFoQEJ7c ಸಕ್ಕರೆ ಬದಲಿಗಳಲ್ಲಿ ಎರಡು ವಿಧವಿದೆ. ಒಂದು ನ್ಯಾಚುರಲ್ ಸ್ವೀಟ್‌ ಇನ್ನೊಂದು ಆರ್ಟಿಫಿಶಿಯಲ್ ಸ್ವೀಟ್. ನ್ಯಾಚುಲ್...

ಮಧುಮೇಹ ಅಂದ್ರೆ ಏನು..? ಸಕ್ಕರೆ ಖಾಯಿಲೆ ಇದ್ದವರ ಆಹಾರ ಪದ್ಧತಿ ಹೇಗಿರಬೇಕು..?

Health Tips: ವೈದ್ಯೆಯಾದ ಅಶ್ವಿನಿ ಚಕ್ರಸಾಲಿ ಅವರು ಮಧುಮೇಹದ ಬಗ್ಗೆ ವಿವರಿಸಿದ್ದಾರೆ. ಸಕ್ಕರೆ ಎಂದರೆ ಬರೀ ಸಕ್ಕರೆಯಲ್ಲ. ನಾವು ತಿನ್ನೋ ಹಲವು ಆಹಾರಗಳಲ್ಲಿ ಸಕ್ಕರೆ ಅಂಶವಿರುತ್ತದೆ. ಆದರೆ ಆ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ನಮಗೆ ಗೊತ್ತಿಲ್ಲದೆಯೇ, ನಮ್ಮ ದೇಹಕ್ಕೆ ಹಲವು ಆಹಾರ ಸೇವನೆಗಳ ಮೂಲಕ, ಸಕ್ಕರೆ ಅಂಶ ದೇಹ ಸೇರುತ್ತದೆ. https://www.youtube.com/watch?v=iuew4_PoXWk ನಾವು ಮಾರುಕಟ್ಟೆಯಿಂದ ತರುವ ಹಲವು...
- Advertisement -spot_img

Latest News

Hassan News: ಚಿನ್ನಕ್ಕಾಗಿ ಅನ್ನ ಹಾಕಿದ ಯಜಮಾನನ ಜೀವವನ್ನೇ ತೆಗೆದ ದುಷ್ಟರು

Hassan News: ಚಿನ್ನ, ದುಡ್ಡು ಅಂದ್ರೆ ಈಗಿನ ಕಾಲದಲ್ಲಿ ಕೆಲವರು ಮನುಷ್ಯತ್ವವನ್ನೇ ಮರೆತು ಬಿಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ, ಮಗಳ ಮದುವೆಗಾಗಿ ಚಿನ್ನ ಮಾಡಿದ್ದನ್ನು...
- Advertisement -spot_img