Thursday, November 27, 2025

swiggy

‘ಡೆಲಿವರಿ ಜಾಬ್‌’ ಮಾಡಿದ್ರೆ ಇಷ್ಟು ಹಣ ಸಿಗತ್ತಾ?

ಆನ್‌ಲೈನ್ ಫುಡ್ ಡೆಲಿವರಿ ಹಾಗೂ ಇ-ಕಾಮರ್ಸ್ ಸೇವೆಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ವಿಗ್ಗಿ, ಫ್ಲಿಪ್‌ಕಾರ್ಟ್‌, ಜೊಮ್ಯಾಟೋ, ಜೆಪ್ಟೋ ಸೇರಿದಂತೆ ಹೆಸರಾಂತ ಇ ಕಾಮರ್ಸ್‌ ಅಪ್ಲಿಕೇಶನ್ ಮೂಲಕ ಹೆಚ್ಚಿನವರು ಫುಡ್ ಸೇರಿದಂತೆ ಪ್ರಾಡಕ್ಟ್‌ಗಳನ್ನು ಖರೀದಿ ಮಾಡ್ತಾರೆ. ಈ ಪೈಕಿ ಗ್ರಾಹಕರ ಮನೆಬಾಗಿಲಿಗೆ ತಲುಪುವ ಆರ್ಡರ್‌ಗಳ ಹಿಂದೆ ಅಡಗಿರುವ ಮಹತ್ವದ ಶ್ರಮ ಇರೋದೇ ಡೆಲಿವರಿ ಬಾಯ್‌ಗಳದ್ದು. ಇತ್ತೀಚೆಗೆ,...

ಫುಡ್ ಡಿಲೆವರಿ ಕೊಡಲು ಬಂದ ಡಿಲೆವರಿ ಬಾಯ್ ಮಾಡಿದ್ದೇನು..? ನೀವೇ ನೋಡಿ..

Uttar Pradesh News: ಎಷ್ಟೋ ಜನ ಫುಡ್ ಡಿಲೆವರಿ ಬಾಯ್ಸ್, ಅದೆಷ್ಟು ನಿಯತ್ತಾಗಿ ಕೆಲಸ ಮಾಡುತ್ತಾರೆ ಎಂದರೆ, ಹೊತ್ತಿಗೆ ಸರಿಯಾಗಿ ಊಟ ಮಾಡದೇ, ಆರೋಗ್ಯ ಸರಿಯಾಗಿ ಇಲ್ಲದಿದ್ದರೂ, ಕೆಲಸಕ್ಕೆ ಬರುವುದು, ಟಿಪ್ಸ್ ನಿರೀಕ್ಷೆ ಮಾಡದೇ ಕೆಲಸ ಮಾಡುವುದು, ಇತ್ಯಾದಿ ಮಾಡುತ್ತಾರೆ. ಆದರೆ ಕೆಲ ಯುವಕರು ಹೀಗೆ ಫುಡ್ ಡಿಲೆವರಿ ಮಾಡುವಾಗ, ಕೆಟ್ಟದಾಗಿ ಬಿಹೇವ್ ಮಾಡಿ,...

ಸ್ವಿಗ್ಗಿ, ಜೊಮೆಟೋದಲ್ಲಿ ಆಹಾರ ಬಂದಂತೆ, ಇನ್ಮುಂದೆ ಮದ್ಯವೂ ಮನೆ ಬಾಗಿಲಿಗೆ ಬರಲಿದೆ

National News: ಇಷ್ಟು ದಿನ ಜನ ಡಾಮಿನೋಸ್, ಸ್ವಿಗ್ಗಿ, ಬಿಗ್‌ಬಾಸ್ಕೇಟ್, ಜೋಮೆಟೋನಿಂದ ಬಿಸಿ ಬಿಸಿ ಆಹಾರವನ್ನು ಆರ್ಡರ್ ಮಾಡಿ ತರಿಸುತ್ತಿದ್ದರು. ಇದೀಗ ಎಣ್ಣೆ ಪ್ರಿಯರು ಕೂಡ, ಕುಡಿಯಬೇಕು ಅಂತಾ ಮನಸ್ಸಾದಾಗ, ಮನೆಗೇ ಮದ್ಯವನ್ನು ಆರ್ಡರ್ ಮಾಡಬಹುದು. ಆದರೆ ನಿಮಗೆ ಸುಮ್ಮನೇ ಮದ್ಯ ಸಿಗೋದಿಲ್ಲ. ಬದಲಾಗಿ ನೀವು ಅವರಿಗೆ ವಯಸ್ಸಿನ ಪ್ರಮಾಣಪತ್ರ ನೀಡಬೇಕು. https://youtu.be/JuxjmOX9r1w ಮದ್ಯ ಸರಬರಾಜಿಗೆ ಅಂತಲೇ,...

6 ಲಕ್ಷ ಬೆಲೆಯ ಇಡ್ಲಿ ಆರ್ಡರ್ ಮಾಡಿದ ಸ್ವಿಗ್ಗಿ ಯೂಸರ್..

ವಿಶ್ವ ಇಡ್ಲಿ ದಿನದ ಪ್ರಯುಕ್ತ, ಸ್ವಿಗ್ಗಿ ಕಂಪೆನಿಯವರು ವರ್ಷದಲ್ಲಿ ಎಷ್ಟು ಜನ ಇಡ್ಲಿ ಆರ್ಡರ್ ಮಾಡಿದ್ದಾರೆ, ಬರೀ ಇಡ್ಲಿ ಮಾರಾಟದಿಂದಲೇ ಎಷ್ಟು ಲಾಭ ಬಂದಿದೆ ಎಂದು ಲೆಕ್ಕ ಹಾಕಿದ್ದಾರೆ. ಅದರಲ್ಲಿ ಓರ್ವ ವ್ಯಕ್ತಿ 6 ಲಕ್ಷ ಬೆಲೆ ಬಾಳುವ, 8 ಸಾವಿರಕ್ಕೂ ಹೆಚ್ಚು ಪ್ಲೇಟ್ ಇಡ್ಲಿಯನ್ನ ಬರೀ ಒಂದೇ ವರ್ಷದಲ್ಲಿ ಆರ್ಡರ್ ಮಾಡಿದ್ದಾನೆಂದು ತಿಳಿದು...

ಕೆಲಸಗಾರರನ್ನು ತೆಗೆದು ಹಾಕಿದ ಸ್ವಿಗ್ಗಿ

national news ಅವಶ್ಯಕತೆ ಇದ್ದಾಗ ನಮ್ಮನ್ನು ಬಳೆಸಿಕೊಳ್ಳುತ್ತಾರೆ ಎಂದು ಪದೇಪದೇ ರುಜುವಾಗುತ್ತಿದೆ.ಕಂಪನಿಗಳಿಗೆ ಆಧಾಯ ಜಾಸ್ತಿ ಇದ್ದಾಗ ಮಾತ್ರ ಹೆಚ್ಚು ಜನ ಕೆಲಸಗಾರರನ್ನು ಸೇರಿಸಿಕೊಂಡು ,ಕಂಪನಿಗೆ ಆಧಾಯದಲ್ಲಿ ಸ್ವಲ್ಪ ಇಳಿಕೆ ಕಂಡರೂ ಅವರನ್ನು ಕೆಲಸದಿಂದ ಕಿತ್ತೆಸೆಯುವ ಕೆಲಸ ಮಾಡುತ್ತದೆ. ಪೂರ್ವದಲ್ಲಿ ನೌಕರರಿಂದ ಕೋಟಿಗಟ್ಟಲೆ ಲಾಭ ಗಳಿಸಿಕೊಂಡು ನಂತರ ಅವರನ್ನು ಕೆಲಸದಿಂದ ಕಿತ್ತೆಸೆಯುವ ಕೆಟ್ಟ ಮಾರ್ಗ ಹಿಡಿಯುತ್ತವೆ. ಈಗಾಗಲೇ...
- Advertisement -spot_img

Latest News

ಯತೀಂದ್ರ ಹೇಳಿಕೆಗೆ ರಾಯರೆಡ್ಡಿ ಸಾಥ್‌ – 4 ಬೆಂಬಲಿಗರ ಮಾತ್ರಕ್ಕೆ ಚೆಂಜ್ ಆಗಲ್ಲ

ಹುಬ್ಬಳ್ಳಿಯಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಯನ್ನು ತಳ್ಳಿಹಾಕಿದ ಅವರು, ಸಿದ್ದರಾಮಯ್ಯ ಅವರು 5 ವರ್ಷ...
- Advertisement -spot_img