Thursday, December 4, 2025

Team India

ಮೊದಲ ಬಾರಿ ಡಿಫೆಂಡ್ ಮಾಡುವಲ್ಲಿ ಎಡವಿದ ಭಾರತ ತಂಡ

https://www.youtube.com/watch?v=Dh2PfIRNsLg ಹೊಸದಿಲ್ಲಿ:ಚೊಚ್ಚಲ ಟಿ20ಯಲ್ಲಿ ನಾಯಕನಾಗಿ ಆಡಿದ ರಿಷಭ್ ಪಂತ್ಗೆ ಕಳೆದ ರಾತ್ರಿ ಮರೆಯಲಾಗದ ಕಹಿ ಅನುಭವವಾಗಿದೆ. ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ದ.ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಸೋಲು ಕಂಡಿತು. ಆದರೆ ಟಿ20 ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ಮಾಜಿ ವಿಶ್ವ ಚಾಂಪಿಯನ್ ಭಾರತ 200 ರನ್ ಗಳ ಮೊತ್ತವನ್ನು ಡಿಫೆಂಡ್ ಮಾಡುವಲ್ಲಿ...

ಭಾರತದ ವಿಶ್ವ ದಾಖಲೆ ಕನಸು ಭಗ್ನ!

https://www.youtube.com/watch?v=MpU5KG_-LFs ಹೊಸದಿಲ್ಲಿ: ಡೇವಿಡ್ ಮಿಲ್ಲರ್ ಹಾಗೂ ವಾನ್ ಡೆರ್ ಡುಸನ್ ಅವರ ಸೋಟಕ ಬ್ಯಾಟಿಂಗ್‍ಗೆ ತತ್ತರಿಸಿದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್‍ಗಳ ಸೋಲು ಅನುಭವಿಸಿದೆ. ಸತತ 12ನೇ ಪಂದ್ಯ ಗೆದ್ದಿದ್ದ ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದ್ದು ದಾಖಲೆ ಬರೆಯುವ ಕನಸು ಭಗ್ನಗೊಂಡಿತು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ...

ಟಿ20 ಸರಣಿ :ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ

https://www.youtube.com/watch?v=YDgf9sJTbOg ಹೊಸದಿಲ್ಲಿ: ಮುಂಬರುವ ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡ ಅಭ್ಯಾಸ ಆರಂಭಿಸಿದೆ.  ಭಾನುವಾರ ರಾಷ್ಟ್ರರಾಜಧಾನಿಗೆ ಟೀಮ್ ಇಂಡಿಯಾ ಆಟಗಾರರು ಆಗಮಿಸಿದರು. ಜೂ.9ರಿಂದ ಸರಣಿ ಆರಂಭವಾಗಲಿದ್ದು  ದ.ಆಫ್ರಿಕಾ ವಿರುದ್ಧ  5 ಟಿ20 ಪಂದ್ಯಗಳನ್ನು ಆಡಲಿದೆ. https://www.youtube.com/watch?v=F2H6NyDepgg ಸೋಮವಾರ  ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ  ಟೀಮ್ ಇಂಡಿಯಾ ಅಭ್ಯಾಸ ನಡೆಸಿದೆ.  ನಾಯಕ ಕೆ.ಎಲ್.ರಾಹುಲ್ ಜೊತೆ ಯುವ...

ಆತ ಕಠಿಣ ಬೌಲರ್ ಆಗಬಹುದೆಂದು ರವಿಶಾಸ್ತ್ರಿ ಹೇಳಿದ್ದು ಯಾರಿಗೆ ?

ಹೊಸದಿಲ್ಲಿ: ವೇಗಿ ಉಮ್ರಾನ್ ಮಲ್ಲಿಕ್ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿದರೆ ಎದುರಾಳಿಗಳಿಗೆ ಕಠಿಣ ಬೌಲರ್ ಆಗಲಿದ್ದಾರೆ ಎಂದು ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಜೂ.9ರಿಂದ ತವರಿನಲ್ಲಿ ದ.ಆಫ್ರಿಕಾ ವಿರುದ್ಧ ಟಿ20 ಸರಣಿ ನಡೆಯಲಿದೆ. ಇತ್ತಿಚೆಗಷ್ಟೆ ಐಪಿಎಲ್ ನಲ್ಲಿ ವೇಗದ ಬೌಲಿಂಗ್ ಮೂಲಕ ಮಿಂಚು ಹರಿಸಿ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಗೆ ಚೊಚ್ಚಲ ಬಾರಿಗೆ ಆಯ್ಕೆಯಾಗಿರುವ ವೇಗಿ...

ದ.ಆಫ್ರಿಕಾ ಸರಣಿಯತ್ತ ಟೀಮ್ ಇಂಡಿಯಾ ಗಮನ

ಹೊಸದಿಲ್ಲಿ:15ನೇ ಆವೃತ್ತಿಯ ಟಿ20 ಟೂರ್ನಿ ಮುಗಿದ ಬೆನ್ನಲ್ಲೆ ಇದೀಗ ಭಾರತೀಯ ಕ್ರಿಕೆಟ್ ಆಟಗಾರರ ಚಿತ್ತ ತವರಿನಲ್ಲಿ ದ.ಆಫ್ರಿಕಾ ವಿರುದ್ಧ ನಡೆಯುವ ಟಿ20 ಸರಣಿ ಮೇಲೆ ಗಮನ ನೀಡಿದೆ. ಇದೇ ಜೂ.9ರಿಂದ 5 ಪಂದ್ಯಗಳ ಟಿ20 ಸರಣಿ ಆಡಲು ದ.ಆಫ್ರಿಕಾ ತಂಡ ನಾಳೆ ಭಾರತಕ್ಕೆ ಆಗಮಿಸುತ್ತಿದೆ. ಕನ್ನಡಿಗ ಕೆ.ಎಲ್. ರಾಹುಲ್ ನೇತೃತ್ವದ ಭಾರತ ತಂಡ ಜೂ.5ರಿಂದ ದೆಹಲಿಯಲ್ಲಿ ಅಭ್ಯಾಸ...

ಕ್ರಿಕೇಟಿಗ ಯುಸೂಫ್ ಪಠಾಣ್‌ಗೆ ಕೊರೊನಾ ಸೋಂಕು..!

ನಿನ್ನೆ ತಾನೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ಟೆಂಡೂಲ್ಕರ್‌ಗೆ ಕೊರೊನಾ ಸೋಂಕು ತಗಲಿರುವುದು ಧೃಡಪಟ್ಟಿತ್ತು. ಇಂದು ಮತ್ತೋರ್ವ ಕ್ರಿಕೇಟಿಗ ಯುಸೂಫ್ ಪಠಾಣ್‌ಗೆ ಕೊರೊನಾ ಇರುವುದು ಧೃಡಪಟ್ಟಿದೆ. ಸದ್ಯ ಯುಸೂಫ್ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ ಬೆಂಗಳೂರಿನಲ್ಲಿ Home delivery 8147130507...

ಮಾಸ್ಟರ್ ಬ್ಲಾಸ್ಟರ್ ಟೆಂಡೂಲ್ಕರ್‌ಗೆ ಕೊರೊನಾ ಪಾಸಿಟಿವ್..!

ಮಾಸ್ಟರ್ ಬ್ಲಾಸ್ಟರ್ ಸಚಿನ್ ಟೆಂಡೂಲ್ಕರ್‌ಗೆ ಕೊರೊನಾ ಸೋಂಕು ತಗುಲಿದೆ. ಶನಿವಾರ ಸಚಿನ್ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು, ಕೊರೊನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ ಬೆಂಗಳೂರಿನಲ್ಲಿ Home delivery 8147130507 / 7349360507 ತಲಕಾಡಿನ ರೈತ ಮಹದೇವಪ್ಪ ತಾನೆ...

ಕಷ್ಟದ ದಿನಗಳನ್ನು ಮೆಟ್ಟಿ ನಿಂತ ಟೀಮ್ ಇಂಡಿಯಾದ ಪ್ರತಿಭೆ ಇಶಾನ್

ಕಷ್ಟ ಪಟ್ಟರೆ ಒಂದಲ್ಲ ಒಂದು ದಿನ ಸಕ್ಸಸ್ ಸಿಗುತ್ತೆ ಅನ್ನೋಕ್ಕೆ ನಮ್ಮಲ್ಲಿ ಹಲವಾರು ಪ್ರತಿಭೆಗಳೇ ಉದಾಹರಣೆಯಾಗಿದ್ದಾರೆ. ಅದರಲ್ಲಿ ಇಶಾನ್ ಕೂಡಾ ಒಬ್ಬರು. ಕ್ರಿಕೇಟ್ ಲೋಕದಲ್ಲಿ ಮಿಂಚುತ್ತಿರುವ ಇಶಾನ್, ಸದ್ಯ ಎಲ್ಲ ಕ್ರಿಕೇಟ್ ಪ್ರೇಮಿಗಳ ಅಚ್ಚುಮೆಚ್ಚಿನ ಆಟಗಾರ. ಆದ್ರೆ ಇಶಾನ್ ಇಂಥ ದಿನ ಬರುವ ಮುನ್ನ, ಸಾಕಷ್ಟು ಕಷ್ಟ ಪಟ್ಟಿದ್ದು, ಅದರ ಪ್ರತಿಫಲವಾಗಿ ಇಂದು ಇಡೀ...

ನಾನೂ ಸಚಿನ್ ತೆಂಡುಲ್ಕರ್ ರೀತಿ ಆಗಬೇಕು ಅಂತ ಅಂದೇ ನಿರ್ಧರಿಸಿದ್ದೆ..!

ತಮ್ಮ ಅತ್ಯದ್ಭುತ ಆಟದಿದಂದಲೇ ಅದೆಷ್ಟೋ ಯುವಕರು ಕ್ರಿಕೆಟ್ ಮೈದಾನದತ್ತ ಆಕರ್ಷಿತರಾಗುವಂತ ಪ್ರೇರಣೆ ನೀಡಿದವರಲ್ಲಿ, ಸಚಿನ್ ತೆಂಡುಲ್ಕರ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಲೆಜೆಂಡ್ ಆಫ್ ದಿ ಕ್ರಿಕೆಟ್, ಕ್ರಿಕೆಟ್ ದೇವರು ಹೀಗೆ, ಹತ್ತಾರು ಗೌರವಗಳನ್ನು ತನ್ನದಾಗಿಸಿಕೊಂಡಿರುವ ಲಿಟಲ್ ಮಾಸ್ಟರ್, ಯುವ ಅಟಗಾರರ ಪಾಲಿಗೆ ಸದಾ ಸ್ಪೂರ್ತಿ… ಹೀಗೆ ತೆಂಡುಲ್ಕರ್ ಅಟದಿಂದ ಸ್ಪೂರ್ತಿ ಪಡೆದು ಕ್ರಿಕೆಟ್ ಅಂಗಳದಲ್ಲಿ...

ಎರಡು ಪಂದ್ಯದ ಸಂಭಾವನೆಯನ್ನ ಮೈದಾನದ ಸಿಬ್ಬಂದಿಗಳಿಗೆ ನೀಡಿದ ಯಂಗ್ ಕ್ರಿಕೆಟರ್..!

ಟೀಮ್ ಇಂಡಿಯಾ ಯಂಗ್ ಕ್ರಿಕೆಟರ್ ಒಬ್ಬರು, ಕ್ರೀಡಾಂಗಣ ಸಿಬ್ಬಂದಿಗಳಿಗೆ ನೆರವಾಗಿದ್ದಾರೆ. ಎರಡು ಪಂದ್ಯಗಳ ಸಂಭಾವನೆಯನ್ನ ತಿರುವನಂತಪುರಂ ನ ಗ್ರೀನ್ ಫೀಲ್ಡ್ ಇಂಟರ್ನ್ಯಾಷನಲ್ ಕ್ರಿಕೆಟ್ ಗ್ರೌಂಡ್ ನ ಸಿಬ್ಬಂದಿಗಳಿಗೆ ನೀಡಿದ್ದಾರೆ. ಹೌದು.. ಕೇರಳಾದ ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ 1 ಲಕ್ಷ 50 ಸಾವಿರ ರೂ. ಗಳನ್ನ ಮೈದಾನ ಸಿಬ್ಬಂದಿಗಳಿಗೆ ನೀಡಿದ್ದಾರೆ. ಇತ್ತೀಚಿಗಷ್ಟೇ ಮುಕ್ತಾಯವಾದ...
- Advertisement -spot_img

Latest News

CM-DCMಗೆ ರಾಜೀನಾಮೆ ಕೊಡ್ತೀರಾ? ಎಂದ R. ಅಶೋಕ್

ಉಪಲೋಕಾಯುಕ್ತರ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್​​ ಮೇಲೆ ಬಿಜೆಪಿ ಮುಗಿಬಿದ್ದಿದೆ. 'ಏಟಿಗೆ ಎದುರೇಟು' ಅನ್ನೋಹಾಗೆ ಒಂದರ ಮೇಲೊಂದು ಟಾಂಗ್ ಗಳು ಶುರುವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವ ಬಗ್ಗೆ...
- Advertisement -spot_img