Thursday, May 16, 2024

thailand

ದತ್ತು ಪುತ್ರನೊಂದಿಗೆ ಸಲ್ಲಾಪ: ರೆಡ್‌ಹ್ಯಾಂಡ್‌ ಆಗಿ ಗಂಡನ ಎದುರು ಸಿಕ್ಕಿಬಿದ್ದ ಮಹಿಳಾ ರಾಜಕಾರಣಿ

International News: ರಾಜ್ಯದಲ್ಲಿ ಸದ್ಯ ಚಾಲ್ತಿಯಲ್ಲಿರುವ ಪ್ರಕರಣ ಅಂದ್ರೆ ಅದು ಪ್ರಜ್ವಲ್ ರೇವಣ್ಣ ಪ್ರಕರಣ. ಆದರೆ ಥೈಲ್ಯಾಂಡ್‌ನಲ್ಲಿ ಓರ್ವ ಮಹಿಳಾ ರಾಜಕಾರಣಿ ತನ್ನ ದತ್ತುಪುತ್ರನೊಂದಿಗೆ ಸರಸದಲ್ಲಿ ತೊಡಗಿರುವಾಗ, ಗಂಡನ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಆದರೆ ನಿಜವಾದ ಶಾಕಿಂಗ್ ವಿಷಯ ಅಂದ್ರೆ, ಆಕೆಯ ದತ್ತು ಪುತ್ರ ಸನ್ಯಾಸಿ ಅನ್ನೋದು. ಇನ್ನು ಈಕೆ ದತ್ತುಪುತ್ರನೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ...

Thailand: ಪಿಕಪ್ ಟ್ರಕ್‌ಗೆ ಥೈಲ್ಯಾಂಡ್ ರೈಲು ಡಿಕ್ಕಿ 8 ಜನರ ಸಾವು ಮತ್ತು4 ಜನರಿಗೆ ಗಂಭೀರ ಗಾಯಗಳು 

ಥೈಲ್ಯಾಂಡ್ : ಶುಕ್ರವಾರ ಮುಂಜಾನೆ ಥೈಲ್ಯಾಂಡ್‌ನ ಪೂರ್ವ ಪ್ರಾಂತ್ಯದಲ್ಲಿ ರೈಲ್ವೆ ಹಳಿಗಳನ್ನು ದಾಟುತ್ತಿದ್ದ ಪಿಕಪ್ ಟ್ರಕ್‌ಗೆ ಸರಕು ರೈಲು ಡಿಕ್ಕಿ ಹೊಡೆದು ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಚಾಚೋಂಗ್ಸಾವೊ ಪ್ರಾಂತ್ಯದ ಮುವಾಂಗ್ ಜಿಲ್ಲೆಯಲ್ಲಿ ನಾಲ್ಕು ಜನರು ಗಾಯಗೊಂಡಿದ್ದಾರೆ ಎಂದು ಸ್ಟೇಟ್ ರೈಲ್ವೇ ಆಫ್ ಥೈಲ್ಯಾಂಡ್ ತಿಳಿಸಿದೆ. 54 ವರ್ಷದ ಚಾಲಕ, ವಿಚಾಯ್ ಯುಲೆಕ್...

ಪ್ಯಾರಾ ಮೋಟರಿಂಗ್ ನಿಂದ ನೆರವು..!

www.karnatakatv.net :ಥಾಯ್ಲೆಂಡ್ ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ಯಾರಾ ಮೋಟರಿಂಗ್ ಮೂಲಕ ತುರ್ತು ಆಹಾರ ಸಾಮಾಗ್ರಿಗಳನ್ನು ಒದಗಿಸಲು ವ್ಯಕ್ತಿಯೊಬ್ಬರು ಮುಂದಾಗಿದ್ದಾರೆ. ಇಲ್ಲಿನ ಪ್ರವಾಹ ಪೀಡಿತ ಪ್ರದೇಶವಾದ ಸುಖ್ಥಾಯ್ ಸೇರಿದಂತೆ ಒಟ್ಟು 30 ಪ್ರದೇಶಗಳಲ್ಲಿ ಪ್ರವಾಹಕ್ಕೆ ಸಿಲುಕಿರುವ ಮಂದಿಗೆ ಕಳೆದೊಂದು ವಾರದಿಂದ ಸಾಹಸಿ 38 ವರ್ಷದ ವಿಚೈ ಥೈಸನ್ ಆಹಾರ ಸಾಮಾಗ್ರಿಗಳನ್ನು ಪ್ಯಾರಾ ಮೋಟರಿಂಗ್ ಮೂಲಕ ಒದಗಿಸುತ್ತಿದ್ದಾನೆ. https://www.youtube.com/watch?v=pq_WH6HIElI https://www.youtube.com/watch?v=lG5TylGdQys https://www.youtube.com/watch?v=jjt2MUFI7r8
- Advertisement -spot_img

Latest News

ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದ ಬರ ಪರಿಹಾರ ಹಣ ಸಾಲಕ್ಕೆ ಜಮೆ ಮಾಡುತ್ತಿರುವುದು ಖಂಡನೀಯ: ಕುಮಾರಸ್ವಾಮಿ

Political News: ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಯಾವ ಕಡೆಯಿಂದ ನೋಡಿದರೂ ರೈತರ ಸಂಕಷ್ಟಕ್ಕೆ ಕೊನೆಯೇ ಇಲ್ಲ...
- Advertisement -spot_img