Friday, October 18, 2024

#tirupathi venkatesh

ತಿರುಪತಿಯಲ್ಲಿ ಕೂದಲು ದಾನ ಯಾಕೆ..?; ಕೇಶಮುಂಡನಕ್ಕೆ ಪೌರಾಣಿಕ ಹಿನ್ನಲೆಯೇನು?

ತಿರುಪತಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯನ್ನು ದೇಶದ ಅತ್ಯಂತ ಶ್ರೀಮಂತ ದೇವಾಲಯವೆಂದು ಪರಿಗಣಿಸಲಾಗುತ್ತದೆ. ಪ್ರತಿದಿನ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಮುಡಿ ದಾನವನ್ನು ಮಾಡುತ್ತಲೇ ಇರುತ್ತಾರೆ. ಇಲ್ಲಿ ಕೇವಲ ಪುರುಷರು ಮಾತ್ರವಲ್ಲ, ಮಹಿಳೆಯರು ಕೂಡ ಮುಡಿ ದಾನ ಮಾಡುವುದು ನಿಮಗೆಲ್ಲಾ ಗೊತ್ತಿರೋ ಸಂಗತಿ. ತಿರುಪತಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯನ್ನು ಮುಡಿದಾನವನ್ನು ಯಾಕೆ...

Tirupathi: ತಿಮ್ಮಪ್ಪನಿಗೆ ಸಂಕಟ ತಂದ ಹಾಲಿನ ದರ ಪರಿಷ್ಕರಣೆ

ರಾಷ್ಟ್ರೀಯ  ಸುದ್ದಿ: ರಾಜ್ಯದಲ್ಲಿ ಹಾಲಿನ ದರ ಪರಿಷ್ಕರಣೆಯಿಂದಾಗಿ ಹೋಟೆಲ್ ಮಾಲಿಕರು ತಿಂಡಿ ಊಟ ಟಿ ಕಾಫಿ ಇವೆಲ್ಲದರ ಬೆಲೆಯನ್ನು ಜಾಸ್ತಿ ಮಾಡಿಯಾಗಿದೆ. ಇವೆಲ್ಲ ನಿಮಗೆ ಗೊತ್ತಿರವ ವಿಚಾರ ಆದರೆ ಹಾಲಿನ ದರ ಪರಿಷ್ಕರಣೆಯಿಂದಾಗಿ ಇರುಪತಿ ತಿಮ್ಮಪ್ಪನಿಗೆ ಬಹಳ ಸಂಕಟ ಉಂಟಾಗಿದೆ . ಯಾಕೆ ಅಂತೀರಾ ಇಲ್ಲಿದೆ ನೋಡಿ ಅದರ ಅಸಲಿ ಕಥೆ. ತಿರುಪತಿ ತಿಮ್ಮಪ್ಪ ಬಹಳ...
- Advertisement -spot_img

Latest News

Dharwad News: ಧಾರವಾಡದಲ್ಲಿ ಸತತ ಮಳೆಗೆ ಕೊಚ್ಚಿಹೋದ ರಾಷ್ಟ್ರೀಯ ಹೆದ್ದಾರಿ

Dharwad News: ಧಾರವಾಡ: ಧಾರವಾಡದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮವಾಗಿ ರಸ್ತೆ ಕೊಚ್ಚಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ 4 ಮಳೆಗೆ ಕೊಚ್ಚಿಹೋಗಿದ್ದು, ಧಾರವಾಡದ ರಮ್ಯ ರೆಸಿಡೆನ್ಸಿಯ...
- Advertisement -spot_img