Sunday, September 8, 2024

tree

ನವರಾತ್ರಿಯಲ್ಲಿ ಬನ್ನಿ ಮರದ ಪೂಜೆಯ ವಿಶೇಷ … !

Navaratri special: ನವರಾತ್ರಿ ಹಬ್ಬದಲ್ಲಿ ನವದುರ್ಗೆಯರ ಆರಾಧನೆ ಜೊತೆಯಲ್ಲಿ ವಿಶೇಷವಾಗಿ ಬನ್ನಿ ಮರದ ಪೂಜೆಯನ್ನು ಮಾಡಲಾಗುತ್ತದೆ ,ಈ ಬನ್ನಿ ಮರಕ್ಕೆ ರಾಮಾಯಣ ಮಹಾಭಾರತದಿಂದಲೂ ಅದ್ದರದ್ದೇ ಆದ ಮಹತ್ವವಿದೆ .ನವರಾತ್ರಿ ಹಬ್ಬ ಬಂದರೆ ಸಾಕು ಅಖಂಡದೀಪದ ಆರಾಧನೆ ಜೊತೆಗೆ , ಬನ್ನಿಮರದ ಆರಾಧನೆ ಮಾಡುತ್ತಾರೆ . ಹಾಗಾದರೆ ಯಾವ ಕಾರಣಕ್ಕಾಗಿ ಬನ್ನಿಮರದ ಪೂಜೆ ಮಾಡಲಾಗುತ್ತದೆ ಎನ್ನುವುದು ಹಲವಾರು ಜನರಿಗೆ...

ಮರದ ಕೆಳಗೆ ಪ್ರೆಸ್‌ಮೀಟ್ ಮಾಡಿ ಎಡವಟ್ಟು ಮಾಡಿಕೊಂಡ ಭೂಪ- ವೀಡಿಯೋ ವೈರಲ್…

ಇಲ್ಲೆಲ್ಲಾ ಹೊಟೇಲ್, ಹಾಲ್, ಇತ್ಯಾದಿ ಸ್ಥಳಗಳಲ್ಲಿ ರಾಜಕಾರಣಿಗಳು, ಸಿನಿ ಕಲಾವಿದರು ಪ್ರೆಸ್ ಮೀಟ್ ಮಾಡೋದನ್ನ ನಾವು ನೋಡಿದಿವಿ. ಪ್ರೆಸ್‌ಮೀಟ್ ವೇಳೆ ಕೆಲವರಿಗೆ ಮುಜುಗರವಾಗುವುದನ್ನೂ ನೋಡಿದ್ದೀವಿ. ಅಂಥ ಮುಜುಗರದ ಸಂಗತಿಯೊಂದು ವಿದೇಶದಲ್ಲಿ ನಡೆದಿದ್ದು, ಈಗ ಇಂಟರ್‌ನ್ಯಾಷನಲ್ ಲೇವಲ್‌ನಲ್ಲಿ ಸುದ್ದಿಯಾಗಿದೆ. ವಿದೇಶದಲ್ಲಿ ಓರ್ವ ವ್ಯಕ್ತಿ ಮರದ ಕೆಳಗೆ ಪ್ರೆಸ್‌ಮೀಟ್ ಮಾಡಿ, ಇಂಟರ್‌ನ್ಯಾಷನಲ್ ಲೆವಲ್‌ನಲ್ಲಿ ಮುಜುಗರಕ್ಕೊಳಗಾಗಿದ್ದಾನೆ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ...

ಕ್ರಿಸ್ಮಸ್ ಟ್ರೀ ಡೆಕೊರೇಟ್ ಮಾಡಿದ್ದಕ್ಕೆ ಜೈಲಿಗೆ ಹೋದ ಭೂಪ.. ಅಸಲಿಯತ್ತು ಇಲ್ಲಿದೆ ನೋಡಿ..

ಮೊನ್ನೆ ಮೊನ್ನೆ ತಾನೇ ಕ್ರಿಸ್‌ಮಸ್ ಹಬ್ಬ ಮುಗಿದಿದೆ. ಕ್ರಿಸ್‌ಮಸ್ ಹಬ್ಬಕ್ಕೆ ಕ್ರಿಶ್ಚಿಯನ್ ಬಾಂಧವರು ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡೋದು ವಾಡಿಕೆ. ಅಂತೆಯೇ ಇಲ್ಲೊಬ್ಬ ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡಿದ್ದಾನೆ. ಆದ್ರೆ ಆತನನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಯಾಕಂದ್ರೆ ಆತ ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡಿದ್ದು, ಲೈಟ್, ಸ್ಟಾರ್ ಅಥವಾ ಬಾಲ್‌ನಿಂದ ಅಲ್ಲ, ಬದಲಾಗಿ ನೋಟು ಮತ್ತು...

ಮನೆಯ ಎದುರು ಯಾವ ಗಿಡವನ್ನು ನೆಡಬೇಕು..? ಯಾವ ಗಿಡ ನೆಡಬಾರದು..?

ಮನೆಯ ಬಳಿ ಗಿಡ- ಮರಗಳನ್ನು ಬೆಳೆಸಿದರೆ, ಮನೆಯ ಅಂದ ಇನ್ನಷ್ಟು ಹೆಚ್ಚುತ್ತದೆ. ಆದ್ರೆ ಕೆಲ ಗಿಡಗಳನ್ನು ನಾವು ನೆಡಬಾರದು. ಹಾಗಾಗಿ ಇಂದು ನಾವು ಯಾವ ಗಿಡವನ್ನ ಮನೆಯ ಬಳಿ ಬೆಳೆಸಬೇಕು, ಮತ್ತು ಯಾವ ಗಿಡವನ್ನ ಮನೆಯ ಬಳಿ ಬೆಳೆಸಬಾರದು ಅಂತಾ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮೊದಲನೇಯದಾಗಿ ತುಳಸಿಗಿಡ ಮನೆಯ ಮುಂದೆ...

ಇಂಥ ಗಿಡ ಮರಗಳು ನಿಮ್ಮ ಮನೆಯ ಸುತ್ತಮುತ್ತವಿದ್ದರೆ ಮನೆಗೆ ದುಷ್ಟ ಶಕ್ತಿಯ ಪ್ರವೇಶವಾಗುತ್ತದೆ..!

ನಮಗೆ ಉತ್ತಮ ಆಮ್ಲಜನಕ ನೀಡಿ, ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜೀವವೆಂದರೆ ಮರ ಗಿಡಗಳು, ಎಲ್ಲಿತನಕ ಯಾವ ಸ್ಥಳ ಹಸಿರಿನಿಂದ ಕೂಡಿರುತ್ತದೆಯೋ ಅಂಥ ಸ್ಥಳ ವಾಸಿಸಲು ಯೋಗ್ಯವಾಗಿರುತ್ತದೆ. ಹಾಗಾಗಿ ನಾವು ನಮ್ಮ ಮನೆಯ ಸುತ್ತಮುತ್ತ ಗಿಡ ಮರಗಳನ್ನ ನೆಟ್ಟು, ಪರಿಸರ ಕಾಪಾಡಬೇಕು. ಆದ್ರೆ ಮರ ಗಿಡಗಳನ್ನ ನೆಡುವಾಗ ಕೆಲ ವಿಷಯಗಳನ್ನ ಗಮನದಲ್ಲಿಡಬೇಕು....
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img