Friday, May 1, 2026

tuesday

ಮಂಗಳವಾರ ಇಂಥ ಕೆಲಸ ಮಾಡಿದ್ರೆ ಜೀವನದಲ್ಲಿ ನಷ್ಟ ಅನುಭವಿಸುತ್ತೀರಾ..

ಮಂಗಳವಾರ ಮಹಾಗಣಪತಿಗೆ ಬಲು ಇಷ್ಟವಾದ ವಾರ. ಯಾವುದೇ ಶುಭಕಾರ್ಯ ಮಾಡುವಾಗ ಮೊದಲು ಗಣಪತಿಯನ್ನು ಪೂಜಿಸಿ, ನಂತರ ನಮ್ಮ ಕೆಲಸವನ್ನು ಶುರು ಮಾಡ್ತೇವೆ. ಆದ್ರೆ ಯಾವುದೇ ಶುಭ ಕಾರ್ಯವನ್ನ ಮಾತ್ರ ಮಂಗಳವಾರ ಶುರು ಮಾಡೋದಿಲ್ಲಾ. ಹಾಗಾದ್ರೆ ಯಾವ ಕೆಲಸವನ್ನ ಮಂಗಳವಾರ ಮಾಡಬಾರದು..? ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ ನಾವಿವತ್ತು ಮಾಹಿತಿಯನ್ನ ನೀಡಲಿದ್ದೇವೆ. ಶ್ರೀ ಗುರು ರಾಘವೇಂದ್ರ...

ಮಂಗಳವಾರ ಇಂಥ ಕೆಲಸಗಳನ್ನ ಮಾಡಲೇಬಾರದು.. ಯಾಕೆ ಗೊತ್ತಾ..?

ಮಂಗಳವಾರ ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಮತ್ತೆ ಆ ಕೆಲಸವನ್ನ ಪುನರಾರಂಭಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ, ಹಲವು ಕೆಲಸಗಳನ್ನ ಮಂಗಳವಾರ ಮಾಡುವಂತಿಲ್ಲ. ಮಂಗಳವಾರ ಮಾಂಸ ತಿನ್ನಕೂಡದು, ಮದ್ಯ ಸೇವಿಸಕೂಡದು. ಕೆಲ ಕಡೆ ಸೋಮವಾರ, ಶನಿವಾರ ಮಾಂಸ ಸೇವಿಸಕೂಡದೆಂಬ ಪದ್ಧತಿ ಇದೆ. ಆದ್ರೆ ಮಹಾರಾಷ್ಟ್ರದಲ್ಲಿ, ಮರಾಠಿಗರಲ್ಲಿ ಮಂಗಳವಾರ ಮಾಂಸ ಮದ್ಯ ಸೇವಿಸಬಾರದೆಂಬ ಪದ್ಧತಿ ಇದೆ. ಏಕೆಂದರೆ ಮಂಗಳವಾರ...
- Advertisement -spot_img

Latest News

ಮಲೆ ಮಹದೇಶ್ವರ ದೇವಸ್ಥಾನ: ಕೋಟಿ ಕೋಟಿ ಆದಾಯದ ದಾಖಲೆ!

ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪವಿತ್ರ ಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತರ ಕಾಣಿಕೆ ಮೂಲಕ ಈ ಬಾರಿ ದಾಖಲೆ ಮಟ್ಟದ ಆದಾಯ ಸಂಗ್ರಹವಾಗಿದೆ....
- Advertisement -spot_img