Health:
ಈ ಗಿನ ಬ್ಯುಸಿ ಜೀವನದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಇಂತಹ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಆದರೆ, ಕೆಲವರಿಗೆ ಬೆಳಗ್ಗೆ ಎದ್ದಾಗ ಬಾಯಾರಿಕೆ ಅಥವಾ ಸುಸ್ತು ಎನಿಸುತ್ತದೆ. ವಿಶೇಷವಾಗಿ ಮಧುಮೇಹ ರೋಗಿಗಳಲ್ಲಿ ಈ ಲಕ್ಷಣಗಳು ಕಂಡುಬರುತ್ತವೆ ಎಂದು ಹೇಳಲಾಗುತ್ತದೆ. ಇದರ ಹೊರತಾಗಿ, ಬೆಳಿಗ್ಗೆ ಎದ್ದ ನಂತರ ಇನ್ನೂ ಕೆಲವು...
ಕೆಲವರಿಗೆ ದಿನವಿಡೀ ಅವರು ಅಂದುಕೊಂಡಿರುವ ಕೆಲಸಗಳು ಜರಾಗದಿದ್ದರೂ , ಅದೃಷ್ಟ ಕೈ ಇಡಿಯ ದಿದ್ದರೂ , ಎಲ್ಲ ಕೆಟ್ಟದ್ದು ಜರುಗುತ್ತಿದ್ದರೂ ಅಬ್ಬಾ..! ಬೆಳಗ್ಗೆ ಎದ್ದು ಯಾರ ಮುಖ ನೋಡಿದೆ ಎಲ್ಲ ಹೀಗೆ ಹಾಗುತ್ತಿದೆ ಅಂತ ಅನಿಸುತ್ತೆ. ಆದರೆ ವಾಸ್ತು ಶಾಸ್ತ್ರ ಮತ್ತು ನಮ್ಮ ಪೂರ್ವಜರ ನಂಬಿಕೆಗಳ ಪ್ರಕಾರ, ನಾವು ಬೆಳಿಗ್ಗೆ ಎದ್ದಾಗ ಕೆಲವು ವಸ್ತುಗಳನ್ನು...
ದಿನ ಶುರುವಾದರೆ ಸಾಕು.. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬೇಕೆಂದು ಎಲ್ಲರೂ ಬಯಸುತ್ತಾರೆ. ಇದರಿಂದ ಜೀವನದ ಪ್ರತಿ ದಿನವೂ ನೆಮ್ಮದಿಯಿಂದ.. ಯಾವುದೇ ತೊಂದರೆಗಳಿಲ್ಲದೆ ಕಳೆಯಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ.. ಮುಂಜಾನೆ ಮನಸ್ಸಿನಲ್ಲಿ ಧನಾತ್ಮಕ ಆಲೋಚನೆಗಳನ್ನು ಹೊಂದಲು. ದಿನದ ಆರಂಭ ಚೆನ್ನಾಗಿದ್ದರೆ ಇಡೀ ದಿನ ಚೆನ್ನಾಗಿಯೇ ಸಾಗುತ್ತದೆ ಎಂಬ ನಂಬಿಕೆ ಇದೆ. ಬೆಳಿಗ್ಗೆಯಿಂದ ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳಿದ್ದರೆ,...
ಸಾವಿರಾರು ವರ್ಷಗಳ ಹಿಂದೆ ಮಕ್ಕಳನ್ನು ಹೇಗೆ ಬೆಳೆಸಲಾಯಿತು..? ವಿಶೇಷವಾಗಿ ಪುರಾಣ ಕಾಲದಲ್ಲಿ ಮಕ್ಕಳ ಪಾಲನೆ ಹೇಗಿತ್ತು..? ರಾಮಾಯಣ ಕಾಲದಲ್ಲಿ ಶ್ರೀರಾಮಚಂದ್ರ ಮತ್ತು ಶ್ರೀಕೃಷ್ಣ ಹೇಗೆ ಬೆಳೆದರು..? ಅವರು ಹೇಗೆ ಶಿಕ್ಷಣ ಪಡೆದಿದ್ದಾರೆ..? ಈ ನಿಟ್ಟಿನಲ್ಲಿ ರಾಮಾಯಣ ಮತ್ತು ಭಾಗವತ ಏನು ಹೇಳುತ್ತದೆ ಎಂದರೆ ಆ ಕಾಲದ ಅಧ್ಯಯನಗಳು ಸಂಪೂರ್ಣವಾಗಿ ನೈತಿಕ ಕಥೆಗಳು, ವಿಜ್ಞಾನ, ಸಂಸ್ಕೃತಿ,...
Beauty tips:
ಮಹಿಳೆಯರು ಮೇಕಪ್ ಮತ್ತು ಚರ್ಮದ ಆರೈಕೆಗೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ತ್ವಚೆಯ ಸೌಂದರ್ಯವು ನೀವು ತೆಗೆದುಕೊಳ್ಳುವ ಆರೈಕೆ ಮತ್ತು ಆಹಾರ ಪದ್ಧತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಇನ್ನೊಂದು ಮುಖ್ಯವಾದ ವಿಷಯವೆಂದರೆ ಮೇಕ್ಅಪ್ ಮಾಡುವಾಗ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ ಹೆಚ್ಚಿನ ಮಹಿಳೆಯರು ಮೇಕಪ್ ಟಿಪ್ಸ್ ಗಾಗಿ ಇಂಟರ್ನೆಟ್ ನಲ್ಲಿ ಹುಡುಕುತ್ತಾರೆ.
ಪರಿಪೂರ್ಣ...
ಕರ್ನಾಟಕ ಟವಿ : ಉತ್ತರಪ್ರದೇಶದಲ್ಲಿ 10 ಲಕ್ಷ ಸೋಂಕಿತರು ಇದ್ದಾರಾ..? ಹೀಗಂತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳ್ತಿದ್ದಾರೆ. ಯಾಕಂದ್ರೆ, ಮಹಾರಾಷ್ಟ್ರದಿಂದ ಬಂದ 75%, ದೆಹಲಿಯಿಂದ ಬಂದ 50%, ಇತರ ರಾಜ್ಯಗಳಿಂದ ಬಂದ 25% ಜನರಿಗೆ ಸೋಂಕು ದೃಢಪಟ್ಟಿಗೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ರು. ಉತ್ತರಪ್ರದೇಶಕ್ಕೆ ದೆಹಲಿ ಹಾಗೂ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನದಿಂದ...
ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ದೆಶದಲ್ಲಿ 50% ಗಿಂತ ಹೆಚ್ಚು ಕಂಪನಿಗಳು ಸಂಬಳ ಕೊಟ್ಟಿಲ್ಲ.. ಸರ್ಕಾರ ಬಿಗಿಯಾಗಿ ಉದ್ಯಮಿಗಳಿಗೆ ಹೇಳುವ ಧೈರ್ಯವನ್ನೂ ಮಾಡ್ತಿಲ್ಲ..ಆದ್ರೆ ಇದೀಗ ಉತ್ತರಪ್ರದೇಶ ಸರ್ಕಾರ ಕಾರ್ಮಿಕರ ಹಕ್ಕುಗಳನ್ನ 3 ವರ್ಷ ಮೊಟಕುಗೊಳಿಸಿದೆ.. ಕೈಗಾರಿಕೆಗಳನ್ನ ಆಕರ್ಷಿಸುವ ದೃಷ್ಟಿಯಲ್ಲಿ ಕಠಿಣವಾಗಿದ್ದ ಕಾರ್ಮಿಕ ಪರವಾದ ಕಾನೂನುಗಳನ್ನ ಮೂರು ವರ್ಷಗಳ ಕಾಲ ಉತ್ತರಪ್ರದೇಶ ಸಿಎಂ...
ನವದೆಹಲಿ: ದೇಶದ ಹಲವಾರು ರಾಜ್ಯಗಳಲ್ಲಿ ಈ ಬಾರಿ ಗರಿಷ್ಟ ತಾಪಮಾನ ದಾಖಲಾಗಿದ್ದು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ವಿಪರೀತ ಧಗೆ ತಾಳಲಾರದೆ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಝಾನ್ಸಿ ಬಳಿ ಈ ಘಟನೆ ನಡೆದಿದೆ. ಆಗ್ರಾದಿಂದ ತಮಿಳುನಾಡಿನ ಕೊಯಂಬತ್ತೂರಿಗೆ ತೆರಳುತ್ತಿದ್ದ ಉತ್ತರಪ್ರದೇಶ-ಕೇರಳಾ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ದುರಂತ ಸಂಭವಿಸಿದೆ. ಉತ್ತರ ಪ್ರದೇಶದಿಂದ ರೈಲು ಹೊರಟ ಕೆಲ...
Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...