Sunday, September 20, 2026

Vidur Neeti

Vidur Neeti: ಎಸ್‌ಐಪಿ ಬಗ್ಗೆ ವಿದುರ ನೀತಿಯಲ್ಲಿ ಅಂದೇ ಹೇಳಲಾಗಿತ್ತು..

Vidur Neeti: ಯಾರ್ಯಾರು ಮ್ಯೂಚುವಲ್ ಫಂಡ್ಸ್ ಬಳಸುತ್ತಾರೋ, ಅವರಿಗೆಲ್ಲಾ ಎಸ್‌ಐಪಿ ಬಗ್ಗೆ ಖಂಡಿತವಾಗಿಯೂ ತಿಳಿದಿರುತ್ತದೆ. ಸಿಸ್ಟಮೆಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್. ಅಂದ್ರೆ ಪ್ರತೀ ತಿಂಗಳು ನಿಮ್ಮ ಕೈಲಾದಷ್ಟು ಹಣವನ್ನು ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವುದನ್ನೇ ಎಸ್‌ಐಪಿ ಎನ್ನಲಾಗುತ್ತದೆ. ಹೀಗೆ ಹೂಡಿಕೆ ಮಾಡಿದ್ದಲ್ಲಿ ಚಕ್ರಬಡ್ಡಿ ಎಲ್ಲ ಸೇರಿ 10 ವರ್ಷದ ಬಳಿಕ ಆ ಹಣ ಡಬಲ್ ಆಗಿರುತ್ತದೆ. ಹೆಚ್ಚು...

Vidur Neeti: ಇಂಥವರ ಸ್ನೇಹ ಎಂದಿಗೂ ಬೇಡ ಎನ್ನುತ್ತಾರೆ ವಿದುರ

Vidur Neeti: ಚಾಣಕ್ಯ ನೀತಿಯಲ್ಲಿ ಯಾವ ರೀತಿ ಜೀವನದಲ್ಲಿ ಬದುಕಲು ಹೇಗಿರಬೇಕು ಎಂದು ವಿವರಿಸಲಾಗಿದೆಯೋ, ಅದೇ ರೀತಿ ವಿದುರರು ಕೂಡ ಜೀವನದಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕ``ಂಡರೆ ಉತ್ತಮ ಎಂದು ಹೇಳಿದ್ದಾರೆ. ಹಾಗಾದ್ರೆ ನಾವು ಎಂಥವರ ಸ್ನೇಹ ಮಾಡಬೇಕು ಎಂದು ವಿದುರರು ಹೇಳಿದ್ದಾರೆಂದು ತಿಳಿಯೋಣ ಬನ್ನಿ. ಕೋಪ ಇರುವವರು: ಯಾರಿಗ ಹೆಚ್ಚು ಕೋಪವಿರುತ್ತದೆಯೋ, ಅಂಥವರ ಜತೆ...

ವಿದುರ ನೀತಿ: ವಿದುರ ನೀತಿಯ ಪ್ರಕಾರ ಈ 6 ಅಭ್ಯಾಸಗಳು ನಿಮಗಿದ್ದರೆ, ಜೀವನದಲ್ಲಿ ಸಮಸ್ಯೆ ಖಚಿತ

Vidur Neeti: ನಾವು ಸರಿಯಾಗಿದ್ದರೆ, ನಮ್ಮ ಮಾತು ಸರಿಯಾಗಿರುತ್ತದೆ. ನಮ್ಮ ಮಾತು ಸರಿಯಾಗಿದ್ದರೆ, ನಮ್ಮ ಜೀವನ ಸರಿಯಾಗಿರುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಅದೇ ರೀತಿ ವಿಧುರ ನೀತಿಯಲ್ಲಿಯೂ ಕೂಡ, ವಿದುರ ಜೀವನದ ಬಗ್ಗೆ ಕೆಲ ವಿಚಾರಗಳನ್ನು ಹೇಳಿದ್ದಾನೆ. ನಾವು ಜೀವನದಲ್ಲಿ 6 ಅಭ್ಯಾಸಗಳನ್ನು ಬಿಡದಿದ್ದರೆ, ಸಮಸ್ಯೆ ಖಚಿತವಂತೆ. ಹಾಗಾದ್ರೆ ಯಾವುದು ಆ 6 ಅಭ್ಯಾಸಗಳು...

Vidur Neeti: ಜೀವನದಲ್ಲಿ ಯಶಸ್ಸು, ಗೌರವ ಗಳಿಸಲು ಈ ನಿಯಮ ಅನುಸರಿಸಿ..

Vidur Neeti: ಯಾರಿಗೆ ತಾನೇ ಜೀವನದಲ್ಲಿ ಯಶಸ್ಸು ಗಳಿಸಬೇಕು, ನಾಲ್ಕು ಜನ ತನ್ನನ್ನು ಗುರುತಿಸಿ ಮಾತನಾಡಬೇಕು, ಹಣ, ಕೀರ್ತಿ ಗಳಿಸಬೇಕು ಅಂತಾ ಆಸೆ ಇರೋದಿಲ್ಲಾ ಹೇಳಿ..? ಆದರೆ ಆ ರೀತಿ ಅಂದುಕ``ಂಡಿದ್ದನ್ನು ಸಾಧಿಸುವುದು ಕೆಲವೇ ಕೆಲವರು ಮಾತ್ರ. ಆದರೆ ವಿದುರ ಹೇಳಿದ ಈ ಮಾತನ್ನು ನೀವು ಅನುಸರಿಸಿದರೆ, ನೀವೂ ಜೀವನದಲ್ಲಿ ಯಶಸ್ಸು, ಗೌರವ ಗಳಿಸಬಹುದು....
- Advertisement -spot_img

Latest News

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ – ಸೆ.24ರವರೆಗೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ...
- Advertisement -spot_img