Sunday, September 8, 2024

Vishnu

ವಿಷ್ಣು ಲೀಲೆಗಳು – ನಾರದನ ಗರ್ವಭಂಗ..!

ಒಮ್ಮೆ ನಾರದರು ನಾರಾಯಣ ಮಂತ್ರವನ್ನು ಪಠಿಸುತ್ತಾ ವೈಕುಂಠವನ್ನು ತಲುಪಿದರು. ದೇಗುಲದ ಮೇಲೆ ನೀಲಿ ಕಣ್ಣುಗಳಿಂದ ಕೂಡಿದ ವಿಷ್ಣುವನ್ನು ನೋಡಿದಾಗ ನಾರದನಲ್ಲಿ ಒಂದು ಆಲೋಚನೆ ಹೊಳೆಯುತ್ತದೆ. ಈ ವೈಕುಂಠದಲ್ಲಿ ವಿಶ್ರಮಿಸುವ ಮಹಾವಿಷ್ಣುವಿಗೆ ನನಗಿಂತ ಮಿಗಿಲಾದ ಭಕ್ತರು ಯಾರು..? ಎಂದು ಅಂದುಕೊಳ್ಳುತ್ತಾನೆ. ಆ ವಿಷ್ಯದ ಬಗ್ಗೆ ಸಾಕ್ಷಾತ್ ವಿಷ್ಣುಮೂರ್ತಿಯ ಬಾಯಿಯಲ್ಲಿ ಆ ಮಾತುಗಳಲ್ಲಿ ಕೇಳಲು ನಾರದನು ಬಯಸಿದನು....

ಬ್ರಹ್ಮ, ,ವಿಷ್ಣು ,ಮತ್ತು ಮಹೇಶ್ವರರು ಒಟ್ಟಿಗೆ ಇರುವ ಏಕೈಕ ದೇವಾಲಯ ಎಲ್ಲಿದೆ ಗೊತ್ತಾ..?

ನಾವು ಇತಿಹಾಸವನ್ನು ಆಳವಾಗಿ ನೋಡಿದರೆ.. ಹಿಂದೂ ಸನಾತನ ಧರ್ಮ, ಸಂಪ್ರದಾಯಗಳು ಮತ್ತು ಪದ್ಧತಿಗಳು ಪ್ರಪಂಚದಾದ್ಯಂತ ಅಸ್ತಿತ್ವದಲ್ಲಿವೆ ಎಂಬುದಕ್ಕೆ ನಮ್ಮಲ್ಲಿ ಅನೇಕ ಪುರಾವೆಗಳಿವೆ. ಸಾವಿರಾರು ವರ್ಷಗಳ ಹಿಂದೆ ನಮ್ಮ ಹಿಂದೂ ಧರ್ಮವು ಜಾಗತಿಕವಾಗಿ ಹರಡಿತು ಮತ್ತು ನಮ್ಮ ಸಾಮರ್ಥ್ಯವನ್ನು ತೋರಿಸಿದೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಕಾಂಬೋಡಿಯಾದಲ್ಲಿರುವ ವಿಷ್ಣು ದೇವಾಲಯವನ್ನು ಹೇಳಬಹುದು. ಹಿಂದೂ ಸಂಪ್ರದಾಯಗಳ ಬಗ್ಗೆ...

ಧನುರ್ ಮಾಸದಲ್ಲಿ ವಿಷ್ಣುವನ್ನು ಏಕೆ ಪೂಜಿಸುತ್ತಾರೆ ಗೊತ್ತಾ..? ಬ್ರಾಹ್ಮೀ ಮುಹರ್ತ ಎಂದು ಏಕೆ ಕರೆಯುತ್ತಾರೆ ಗೊತ್ತ..?

ಪಂಚಾಂಗದ ಪ್ರಕಾರ ವರ್ಷವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಉತ್ತರಾಯಣ ಪುಣ್ಯಕಾಲ.. ದಕ್ಷಿಣಾಯನ ಪುಣ್ಯಕಾಲ. ನಮಗೆ ಒಂದು ವರ್ಷ ದೇವತೆಗಳಿಗೆ ಒಂದು ದಿನ. ಮಾರ್ಗಶಿರ ಮಾಸವು ದಕ್ಷಿಣದ ಶುಭಕಾಲದಲ್ಲಿ ಬರುತ್ತದೆ ಧನುರ್ಮಾಸದಲ್ಲಿ, ಬ್ರಾಹ್ಮೀ ಮುಹೂರ್ತದಲ್ಲಿ ಎಲ್ಲಾ ದೇವತೆಗಳು ತಮ್ಮ ತಮ್ಮ ದೇವರನ್ನು ಪೂಜಿಸುತ್ತಾರೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವ 30 ದಿನಗಳ ಅವಧಿಯನ್ನು ಧನುರ್ಮಾಸ...

ವಿಷ್ಣುವಿನ ಅನುಗ್ರಹಕ್ಕಾಗಿ ಧನುರ್ಮಾಸದಲ್ಲಿ ಈ ನಿಯಮಗಳನ್ನೂ ಪಾಲಿಸಿ ನಿಷ್ಠೆಯಿಂದ ಪೂಜಿಸಿ..!

ಡಿಸೆಂಬರ್ 16ಕ್ಕೆ ಪ್ರಾರಂಭ ವಾಗುವ ಧನುರ್ಮಾಸ ಜನವರಿ 14ನೇ ತಾರಿಕ್ಕು ಮುಗಿಯುತ್ತದೆ. ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಹೆಚ್ಚಾಗಿ ಮಾಡುವುದಿಲ್ಲ ಬದಲಾಗಿ ದೇವತಾ ಕಾರ್ಯಗಳನ್ನು ಹೆಚ್ಚಾಗಿ ಮಾಡುತ್ತಾರೆ . ಸಾಕ್ಷಾತ್ ಕೃಷನು ನಾನು ಮಾಸಗಳಲ್ಲಿ ಮಾರ್ಗಶಿರ ಮಾಸ ಎಂದು ಹೇಳಿಕೊಂಡಿದ್ದಾನೆ, ಅಂತಹ ಅದ್ಭುತವಾದ ಮಾಸ. ಹಾಗಾದರೆ ಧನುರ್ಮಾಸದ ವಿಶೇಷತೆ ಏನು..? ಈ ಮಾಸದಲ್ಲಿ ಯಾವರೀತಿ...

ಮಾರ್ಗಶಿರ ಮಾಸದ ವಿಶೇಷತೆ ,ಗುರುವಾರದಂದು ವಿಷ್ಣು ಲಕ್ಷ್ಮಿಯನ್ನು ಪೂಜಿಸುವುದರಿಂದ ಆಗುವ ವಿಶೇಷ ಫಲವೇನು ಗೊತ್ತಾ..?

Margasira Masa: ಆದಿ ನಾರಾಯಣ ಸೂರ್ಯನು ವೃಶ್ಚಿಕ ರಾಶಿಯಿಂದ ಧನುರಾಶಿಗೆ ಪ್ರವೇಶಿಸುವ ಸಮಯದಿಂದ ಧನುರ್ಮಾಸಂ ಆರಂಭವಾಗುತ್ತದೆ. ವಿಷ್ಣು ಪುರಾಣದ ಪ್ರಕಾರ ವಿಷ್ಣುವಿನ ಮುಂದೆ ಹಸುವಿನ ತುಪ್ಪದ ದೀಪವನ್ನು ಹಚ್ಚಿ, ವಿಷ್ಣುವಿನ ಸಹಸ್ರ ನಾಮ ಮತ್ತು ಭಗವದ್ಗೀತೆಯನ್ನು ಪಠಿಸುವವರಿಗೆ ವಿಷ್ಣುವಿನ ಕಟಾಕ್ಷೆ ದೊರೆಯುತ್ತದೆ ಎಂದು ವಿಷ್ಣು ಪುರಾಣ ಹೇಳುತ್ತದೆ . ಪ್ರತಿ ತಿಂಗಳು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ....

ವಿಷ್ಣುವಿನ ಕೊನೆಯ ಅವತಾರವಾದ ಕಲ್ಕಿಯ ಬಗ್ಗೆ ಕುತೂಹಲಕಾರಿ ಸಂಗತಿಗಳು…!

Devotional: ಶಾಸ್ತ್ರಗಳ ಪ್ರಕಾರ, ಕಲ್ಕಿಯ ಅವತಾರವನ್ನು ಪೂಜಿಸುವುದರಿಂದ ಶತ್ರುಗಳಿಂದ ಮುಕ್ತಿಸಿಗುತ್ತದೆ. ಪುರಾಣಗಳ ಪ್ರಕಾರ, ಕಲ್ಕಿಯು ಕಲಿಯುಗದ ಕೊನೆಯಲ್ಲಿ ವಿಷ್ಣುವಿನ ಹತ್ತನೇ ಅವತಾರವಾಗಿದೆ. ಕಲಿಯುಗದ ಅಂತ್ಯದಲ್ಲಿ ಪಾಪವು ಅತಿಯಾಗಿ ಬೆಳೆದು ಹೋಗುತ್ತದೆ ಧರ್ಮ ಮತ್ತು ಬೂಟಾಟಿಕೆ ಹೆಸರಿನಲ್ಲಿ ಹಲವೆಡೆ ಅತಂತ್ರವಾಗುತ್ತದೆ. ಆಗ ಭಗವಂತ ಕಲ್ಕಿ ಪ್ರತ್ಯಕ್ಷನಾಗುತ್ತಾನೆ. ಶ್ರೀ ಭಾಗವತ ಪುರಾಣ ಮತ್ತು ಕಲ್ಕಿ ಪುರಾಣದ ಪ್ರಕಾರ ಕಲ್ಕಿಯು ಸತ್ಯಯುಗದ...

ಮಹಾವಿಷ್ಣುವಿನ ಬುದ್ಧನ ಅವತಾರ..!

Devotional: ಸಿದ್ಧಾರ್ಥನಾಗಿ ಜನಿಸಿದ್ದ ಗೌತಮ ಬುದ್ಧ ದಿನಗಳು ಕಳೆದಂತೆ ಸಂಸಾರ, ಸರ್ವಸ್ವವನ್ನು ತೊರೆದು ಜ್ಞಾನವನ್ನು ಹುಡುಕಿಕೊಂಡು ಹೊರಡುತ್ತಾನೆ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ಈತ ಸರ್ವಜ್ಞಾನಿ. ಬೌದ್ಧ ಧರ್ಮದ ಸಂಸ್ಥಾಪಕನಾದ ಗೌತಮ ಬುದ್ಧ, ಜನರು ತಮ್ಮ ದುಃಖವನ್ನು ಕೊನೆಗೊಳಿಸಿಕೊಳ್ಳಲು ಮಾರ್ಗವನ್ನು ಸೂಚಿಸಿದ್ದಾರೆ. ದಶಾವತಾರಗಳಲ್ಲಿ ಬುದ್ಧನ ಅವತಾರ ಬಹಳ ವಿಶೇಷವಾಗಿದೆ. ರಾಕ್ಷಸ ಜನಾಂಗದ ಹಿಂಸಾತ್ಮಕ ಪ್ರವೃತ್ತಿಯನ್ನು ನಿರ್ಮೂಲನೆ ಮಾಡಿ, ರಾಕ್ಷಸರು...

ಕುಬೇರನಿಂದ ಶ್ರೀವಿಷ್ಣು ಸಾಲ ಪಡೆಯಲು ಕಾರಣವೇನು..?- ಭಾಗ 1

ಲಕ್ಷ್ಮೀಯ ಕೃಪಾಕಟಾಕ್ಷದಿಂದ ಶ್ರೀಮಂತನಾಗಿದ್ದ ಕುಬೇರ, ದೇವಾನು ದೇವತೆಗಳಿಗೆ ಸಾಲ ನೀಡುತ್ತಿದ್ದ ಎಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಅಷ್ಟು ಆಗರ್ಭ ಶ್ರೀಮಂತನಾಗಿದ್ದ ಕುಬೇರ. ಈಗಲೂ ಕೂಡ ಮನೆ ಕಟ್ಟುವ ವೇಳೆ ಕುಬೇರ ದಿಕ್ಕಿನಲ್ಲಿ ತಿಜೋರಿ ಇಡಬೇಕು. ದುಡ್ಡು ಇಡಬೇಕು. ಹಾಗೆ ಮಾಡಿದರೆ, ಶ್ರೀಮಂತಿಕೆ ಇರುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಕುಬೇರ ಅಖಿಲಾಂಡ ಕೋಟಿ ಬ್ರಹ್ಮಾಂಡ...

ಮಹಾವಿಷ್ಣುವಿನ ಪರಶುರಾಮನ ಅವತಾರ..!

Devotional: ಪರಶುರಾಮ ವಿಷ್ಣುವಿನ ಆರನೆಯ ಅವತಾರ, ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ ಎಂಬ ಉಲ್ಲೇಖವಿದೆ, ಪರುಶುರಾಮ ರೇಣುಕಾ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ಇವರು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದರು. ಇವರು ಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬರು. ಜಮದಗ್ನಿ ಎಂಬ ಋಷಿಗಳು ತಮ್ಮ ಭಕ್ತಿಯಿಂದ ಭಗವಂತನ ಕೃಪೆಗೆ ಪಾತ್ರರಾಗಿದ್ದರು. ಅವರಿಗೆ...

ಮಹಾವಿಷ್ಣುವಿನ ವಾಮನಾವತಾರ..!

Devotional: ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ತಾಳಿದ ದಶಾವತಾರಗಳ ಪೈಕಿ ಐದನೇ ಅವತಾರವೇ ವಾಮನ ಅವತಾರ. ಬಲಿ ಚಕ್ರವರ್ತಿಯ ಅಹಂಕಾರವನ್ನು ದಮನ ಮಾಡಲು ಮಹಾವಿಷ್ಣು ಈ ಅವತಾರ ತಾಳಿದ ಎಂದು ಪುರಾಣ ಹೇಳುತ್ತದೆ. ಪುರಾಣಗಳ ಪ್ರಕಾರ, ಭಾದ್ರಪದ ಶುದ್ಧ ದ್ವಾದಶಿಯಂದು ಮಧ್ಯಾಹ್ನದ ಕಾಲದಲ್ಲಿ ವಿಷ್ಣು ವಾಮನ ಅವತಾರ ತಾಳಿದ ಎಂದು ಉಲ್ಲೇಖವಿದೆ. ವಾಮನಾವತಾರವನ್ನು ಪುರಾಣಗಳಲ್ಲಿ ವಿಷ್ಣುವಿನ ಐದನೆಯ ಅವತಾರವೆಂದು...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img