Sunday, October 5, 2025

web news

Web News: ಪ್ರೀತಿ, ವಿಶ್ವಾಸ, ಸಂಬಂಧ, ಭಾಂಧವ್ಯ ಎಲ್ಲ ದೇವರ ಬಳಿ ಇರಲಿ, ಅಲ್ಲೆಂದೂ ಮೋಸವಾಗುವುದಿಲ್ಲ: ನಿಶಾ

Web News: ಆಧ್ಯಾತ್ಮದ ಬಗ್ಗೆ ಹೆಚ್ಚು ಆಸಕ್ತಿ ಇರಿಸಿರುವ ನಿಶಾ ಯೋಗೇಶ್ವರ್, ಮನುಷ್ಯರ ಜತೆಗಿನ ಸಂಬಂಧ, ಪ್ರೀತಿ, ಕಾಳಜಿಯ ಮೇಲೆ ನಂಬಿಕೆ ಕಳೆದುಕ``ಂಡಿರುವಂತೆ ಕಾಣುತ್ತಿದ್ದಾರೆ. ಅವರು ಜೀವನದಲ್ಲಿ ಎಷ್ಟು ಮತ್ತು ಎಂಥೆಂಥ ಕಷ್ಟ ಅನುಭವಿಸಿದ್ದಾರೆಂದು, ತಮ್ಮವರು ಎನ್ನಿಸಿಕ``ಂಡವರೇ ನಿಶಾ ಅವರಿ ಯಾವ ರೀತಿ ಸಮಸ್ಯೆ ಮಾಡಿದ್ದಾರೆಂದು ಅವರು ಹಲವು ಬಾರಿ ಹೇಳಿದ್ದಾರೆ. ಅದೇ ರೀತಿ,...

ಖ್ಯಾತ ಸುದ್ದಿ ನಿರೂಪಕಿ ಆತ್ಮಹತ್ಯೆ – ಶ್ವೇಚ್ಛಾ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮೇಲೆ ಅನುಮಾನ!

ಶ್ವೇಚ್ಛಾ ವೋತಾರ್ಕರ್, ಕಳೆದ 18 ವರ್ಷಗಳಿಂದ ತೆಲುಗು ಟಿವಿ ಮಾಧ್ಯಮದಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಸುದ್ದಿ ನಿರೂಪಕಿ ಮತ್ತು ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ ಜನಪ್ರಿಯ ಟಿವಿ ನಿರೂಪಕಿ ಇವರು. 35 ವರ್ಷದ ಶ್ವೇಚ್ಛಾ ವೋತಾರ್ಕರ್ ಆತ್ಮಹತ್ಯೆ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿರೂಪಕಿ ಶ್ವೇಚ್ಛಾ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಡಿದ್ದಾರೆ ಎನ್ನಲಾಗಿದೆ. ಸದ್ಯ ತೆಲುಗಿನ ಟಿ...

ದುಬೈನಲ್ಲಿ ಹಿಂದೂ- ಮುಸ್ಲಿಂ ಜಗಳವಾಗದಿರಲು ಕಾರಣವೇನು..? ನಮ್ಮಲ್ಲೇಕಿಲ್ಲ ಇಂಥ ನಿಯಮ..?

Web News: ಭಾರತದಲ್ಲಿ ಇತ್ತೀಚೆಗೆ ಹಲ್ಲೆ, ದಾಂಧಲೆಗೆ ಕಾರಣವಾಗುತ್ತಿರುವ ವಿಷಯ ಅಂದ್ರೆ ಹಿಂದೂ- ಮುಸ್ಲಿಂ ಜಗಳ. ಸಾಮಾನ್ಯ ಹಿಂದೂ- ಮುಸ್ಲಿಂ ಜನ ಸಾಮರಸ್ಯದಿಂದ ಇದ್ದರೂ, ದೊಡ್ಡವರು ಎನ್ನಿಸಿಕೊಂಡವರು ಮಧ್ಯದಲ್ಲಿ ಬಂದು ಬೆಂಕಿ ಹಚ್ಚಿ ಹೋಗುತ್ತಾರೆ. ಬಳಿಕ ಪ್ರತಿಭಟನೆ, ಹಾರಾಟ, ಹೋರಾಟ ಎಲ್ಲವೂ ಶುರುವಾಗುತ್ತದೆ. ಇದರಿಂದಲೇ, ಭಾರತದಲ್ಲಿ ನೆಮ್ಮದಿ ಶಾಂತಿ ಹಾಳಾಗಿ ಹೋಗಿದೆ. ಅಭಿವೃದ್ಧಿಯೂ ಕುಂಠಿತವಾಗುತ್ತಿದೆ....

Web News: ಮಾರ್ಟ್‌ಗಳಲ್ಲಿ ದೊಡ್ಡ ದೊಡ್ಡ ಟ್ರಾಲಿಗಳನ್ನೇ ಯಾಕೆ ಇಡಲಾಗುತ್ತದೆ..?

Web News: ನಾವು ನೀವೆಲ್ಲ ದಿನಸಿ, ಮನೆಗೆ ಬೇಕಾದ ಬೇರೆ ಬೇರೆ ವಸ್ತುಗಳನ್ನು ಖರೀದಿಸಬೇಕು ಅಂತಾ ಮಾರುಕಟ್ಟೆಗೆ ಹೋದಾಗ, ಅಲ್ಲಿ ನಮಗೆ ದೊಡ್ಡದಾದ ಟ್ರಾಲಿ ಕೊಡಲಾಗುತ್ತದೆ. ಆದರೆ ನಾವು ತೆಗೆದುಕೊಂಡು ಹೋದ ಬ್ಯಾಗನ್ನು ಮಾತ್ರ ಮಾರ್ಟ್‌ ಒಳಗೆ ತೆಗೆದುಕೊಂಡು ಹೋಗಲು ಬಿಡೋದಿಲ್ಲ. ಈ ರೀತಿ ನಿಯಮ ಇರೋದಾದ್ರೂ ಯಾಕೆ..? ಯಾಕೆ ನಮಗೆ ಟ್ರಾಲಿಗಳನ್ನೇ ಕೊಡ್ತಾರೆ...

Web News: ಮುಂಬೈನ ಫೇಮಸ್ ತಿಂಡಿ ವಡಾಪಾವ್ ಕಂಡು ಹಿಡಿದವರು ಯಾರು ಗೊತ್ತಾ..?

Web News: ಮುಂಬೈನಲ್ಲಿ ಫೇಮಸ್ ತಿಂಡಿ ಅಂದ್ರೆ ವಡಾಪಾವ್. ಹಾಾಗಾಗಿ ಮುಂಬೈಗೆ ಯಾರಾದ್ರೂ ಪ್ರವಾಸಕ್ಕೆ ಹೋದಾಗ, ತಪ್ಪದೇ ವಡಾಪಾವ್ ತಿಂದೇ ಬರ್ತಾರೆ. ಆದ್ರೆ ಈ ವಡಾ ಪಾವ್ ಅನ್ನೋ ತಿಂಡಿ ಹುಟ್ಟಿದ್ದಾದರೂ ಹೇಗೆ..? ಈ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ ನೋಡಿ. ವಡಾ ಪಾವ್‌, ವಿದೇಶಿ ಬರ್ಗರ್‌ಗೂ ಟಕ್ಕರ್ ಕೊಡೋ ಪವರ್ ಹೊಂದಿರುವ ತಿಂಡಿ. ವಿದೇಶಿಗರು...

Web News: ವಸ್ತುಗಳನ್ನು ಮದುವೆಯಾದ ವಿಚಿತ್ರ ಮನುಷ್ಯರು ಇವರು

Web News: ಮದುವೆ ಅಂದರೆ ಓರ್ವ ವ್ಯಕ್ತಿಯ ಜೀವನವನ್ನೇ ಬದಲಿಸುವ ಘಟನೆ. ಅದು ಹೆಣ್ಣಿನ ಜೀವನವಾದರೂ ಇರಬಹುದು. ಗಂಡಿನ ಜೀವನವಾದರೂ ಇರಬಹುದು. ಉತ್ತಮ ರೀತಿ ಅಥವಾ ಉತ್ತಮವಲ್ಲದ ರೀತಿಯಿಂದಲೂ ಜೀವನ ಬದಲಾಗಬಹುದು. ಆದರೆ ತಮ್ಮ ಜೀವನ ಇದ್ದ ಹಾಗೇ ಇರಲಿ, ಚೇಂಜ್ ಆಗೋದೇ ಬೇಡಾ ಅಂತಾ ಡಿಸೈಡ್ ಮಾಡಿರುವ ಕೆಲ ವ್ಯಕ್ತಿಗಳು ಮದುವೆಯಾಗದೇ, ಅನ್‌ಮ್ಯಾರೀಡ್...
- Advertisement -spot_img

Latest News

ಹೊಸ ಪಕ್ಷ, ಹೊಸ ಸರ್ಕಾರ 1, JCB ಗೆ ಯತ್ನಾಳ್ ಪೂಜೆ – ರಾಜ್ಯದಲ್ಲಿ ಬುಲ್ಡೋಜರ್ ಸರ್ಕಾರ?

ಬಿಜೆಪಿಯಿಂದ ಉಚ್ಚಾಟನೆಗೊಂಡರೂ ರಾಜ್ಯದ ರಾಜಕೀಯದಲ್ಲೇ ಪ್ರಬಲ ಸ್ಥಾನ ಪಡೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ತೀಕ್ಷ್ಣ ಹೇಳಿಕೆಯಿಂದ ಸಂಚಲನ ಉಂಟು ಮಾಡಿದ್ದಾರೆ. ಹೊಸ ರಾಜಕೀಯ...
- Advertisement -spot_img