Saturday, July 5, 2025

Web Story

ಓಲಾ-ಊಬರ್ ಕಾಸ್ಟ್ಲಿ ಪೀಕ್‌ ಅಲ್ಲಿ ಡಬಲ್‌:ಬೈಕ್ ಟ್ಯಾಕ್ಸಿಗೂ ಅವಕಾಶ ಕೊಟ್ಟ ಸರ್ಕಾರ

ಬೆಂಗಳೂರಿಗರು ಬೈಕ್ ಟ್ಯಾಕ್ಸಿ ಬ್ಯಾನ್ ಆಯ್ತು ಅನ್ನೋ ಬೇಸರದಲ್ಲಿದ್ದಾರೆ. ಆಟೋ ಮೀಟರ್ ದರ ಸೇರಿ ಒಂದಲ್ಲ ಒಂದು ಬೆಲೆ ಏರಿಕೆಯಿಂದ ಸುಸ್ತಾಗುತ್ತಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಂತೂ ಸಾರಿಗೆ ದುಬಾರಿಯಾಗಿದೆ. ಇದೀಗ ಓಲಾ-ಊಬರ್ ಬಳಸುವವರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ದೇಶದಾದ್ಯಂತ ಶೀಘ್ರವೇ ರ್ಯಾಪಿಡೋ, ಓಲಾ ಹಾಗೂ ಊಬರ್ ನಂತಹ ಕ್ಯಾಬ್ ಸೇವೆಗಳು ದುಬಾರಿ ಆಗುವ...

ಗುಜರಾತಿಗಳು ಉದ್ಯಮದಲ್ಲಿ ಪರಿಣಿತರಾಗಿರುವುದಕ್ಕೆ ಕಾರಣವೇನು ಗೊತ್ತಾ..?

Web Story: ನೀವು ಭಾರತದ ಶ್ರೀಮಂತರು ಯಾವ ಜಾತಿಯವರು ಎಂದು ಲೆಕ್ಕ ಹಾಕಿದರೆ, ನಿಮಗೆ ಸಿಗುವ ಹೆಚ್ಚಿನವರು ಗುಜರಾತಿಗಳೇ ಆಗಿರುತ್ತಾರೆ. ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಬರುವ ಮೊದಲ ಹೆಸರು ಅಂಬಾನಿಯದ್ದು. ಇವರು ಕೂಡ ಗುಜರಾತಿಗಳು. ಅದಾನಿ, ಅಂಬಾನಿ, ಮೋದಿ ಇವರೆಲ್ಲರೂ ಗುಜರಾತಿಗಳೇ. ಹಾಗಾದ್ರೆ ಗುಜರಾತಿಗಳು ಉದ್ಯಮದಲ್ಲಿ ಪರಿಣಿತರಾಗಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ. ಒಗ್ಗಟ್ಟು:...

ಹಬ್ಬದ ವೇಳೆಯಲ್ಲೂ ಖಾಲಿ ಖಾಲಿಯಾಗಿರುವ ಗೋವಾ: ಟೂರಿಸಂ ಈ ಮಟ್ಟಕ್ಕಿಳಿಯಲು ಕಾರಣವೇನು..?

Web Story: ಇಂದು ವಿಶ್ವದೆಲ್ಲೆಡೆ ಕ್ರಿಸ್‌ಮಸ್‌ ಹಬ್ಬ ಆಚರಿಸಲಾಗುತ್ತಿದೆ. ಇನ್ನು ಒಂದೇ ವಾರದಲ್ಲಿ ನ್ಯೂ ಇಯರ್ ಕೂಡ ಬರಲಿದೆ. ಪ್ರತೀ ವರ್ಷ ಈ ಸಮಯದಲ್ಲಿ ಗೋವಾಾದಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಜನ ನ್ಯೂ ಇಯರ್ ಸೆಲೆಬ್ರೇಟ್ ಮಾಡಲು ಗೋವಾಗೆ ಬರುತ್ತಿದ್ದರು. ಪಾಾರ್ಟಿ ಎಂಜಾಯ್‌ ಮಾಡಿ, ತಿಂದು, ಕುಡಿದು ನ್ಯೂ ಇಯರ್ ಸೆಲೆಬ್ರೇಟ್ ಮಾಡುತ್ತಿದ್ದರು....

ಮದುವೆ, ಗೃಹಪ್ರವೇಶದಂಥ ಕಾರ್ಯಕ್ರಮದಲ್ಲಿ ಎಂಥ ಗಿಫ್ಟ್ ನೀಡಬೇಕು..?

Web Story: ಸಂಬಂಧಿಕರು, ಸ್ನೇಹಿತರು ಯಾರದ್ದಾದರೂ ಮದುವೆ ಇದ್ದಾಗ, ಏನಾದರೂ ಉಡುಗೊರೆ ನೀಡಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಯಾವ ಉಡುಗೊರೆ ನೀಡಬೇಕು ಎಂಬ ಕಳವಳವಿರುತ್ತದೆ. ಹಾಗಾಗಿ ನಾವಿಂದು ಮದುವೆ, ಗೃಹಪ್ರವೇಶದಂಥ ಕಾರ್ಯಕ್ರಮದಲ್ಲಿ ಎಂಥ ಗಿಫ್ಟ್ ನೀಡಬೇಕು ಎಂದು ವಿವರಿಸಲಿದ್ದೇವೆ. ನೀವು ಪಾತ್ರೆ ಸಾಮಾನು, ಬಟ್ಟೆ, ಬ್ಯಾಗ್ ಸೇರಿ ಉಪಯುಕ್ತ ವಸ್ತು ಕೊಟ್ಟಾಗ, ಅದರಿಂದ ಅವರಿಗೆ ಸಹಾಯವಾಗಬಹುದು. ಆದರೆ...
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img