national news
ಈಗಿನ ದಿನಗಳಲ್ಲಿ ಪ್ರತಿಯೊಂದನ್ನು ನಕಲಿ ಮಾಡಿ ಕೆಲಸ ಮಾಡಿಕೊಳ್ಳುವ ಜನರಿದ್ದಾರೆ ಅದೇ ರೀತಿ ಈಗ ಪ್ರತಿಯೊಬ್ಬರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಧಾರ್ ಕಾರ್ಡನ್ನು ಬದಲಾವಣೆ ಮಾಡಿಕೊಳ್ಳುತಿದ್ದಾರೆ. ಸರ್ಕಾರ ಹಿರಿಯ ನಾಗರಿಕರ ಜೀವನೋಪಾಯಕ್ಕಾಗಿ ಜಾರಿಗೆ ತಂದಿರುವ ವೃಧ್ಯಾಪ್ಯ ವೇತನ. ವಿಧವಾ ವೇತನ.ಅಂಗವಿಕಲರಿಗಾಗಿ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಈ ರೀತಿಯ ಯೋಜನೆಗಳನ್ನು ನ್ಯೂನ್ಯತೆ...
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ.
ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ...