Sunday, May 31, 2026

YTPS Staff

ಜನರ ಮೇಲೆ ಎಗರಾಡಿದ ಸಿಎಂ-‘ವೋಟ್ ಮೋದಿಗೆ, ಕೆಲಸಕ್ಕೆ ನಾನ್ ಬೇಕಾ’ ಎಂದ ಕುಮಾರಣ್ಣ..!

ರಾಯಚೂರು: ಅಹವಾಲು ನೀಡೋಕೆ ಬಂದ ಜನರ ಮೇಲೆ ಸಿಎಂ ಕುಮಾರಸ್ವಾಮಿ ಕೂಗಾಡಿದ್ದಾರೆ. ವೋಟ್ ಮಾತ್ರ ಮೋದಿಗೆ, ಕೆಲಸಕ್ಕೆ ನಾನು ಬೇಕಾ ಅಂತ ಸಿಡಿಮಿಡಿಕೊಂಡು ಜನರನ್ನೇ ಪ್ರಶ್ನಿಸಿದ್ದಾರೆ. ರಾಜ್ಯದ ಎಲ್ಲಾ ವರ್ಗದ ಜನರನ್ನು ತಲುಪಬೇಕು ಅನ್ನೋ ಉದ್ದೇಶದಿಂದ ಸಿಎಂ ನಡೆಸ್ತಿರೋ ಗ್ರಾಮವಾಸ್ತವ್ಯ ಇದೀಗ ಅರ್ಥ ಕಳೆದುಕೊಂಡಂತಾಗಿದೆ ಸಿಎಂ ಎರಡನೇ ದಿನದ ಗ್ರಾಮವಾಸ್ತವ್ಯ ಕೈಗೊಳ್ಳುತ್ತಿದ್ದಂತೆಯೇ ಅದ್ಯಾಕೋ ಸಹನೆ ಕಳೆದುಕೊಂಡಿದ್ದಾರೆ....
- Advertisement -spot_img

Latest News

ಕರಗಿತು ಚಿನ್ನ-ಬೆಳ್ಳಿ ಬೆಲೆ: ಬರೋಬ್ಬರಿ ₹6,000 ರೂ ಗೆ ಇಳಿದ ಚಿನ್ನದ ಬೆಲೆ

ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ದೇಶಾದ್ಯಂತ...
- Advertisement -spot_img