Monday, May 4, 2026

zodiac signs

ಬ್ರಾಹ್ಮಿ ಮುಹೂರ್ತದಲ್ಲಿ ನೀವು ಈ ಕೆಲಸ ಮಾಡಿದ್ರೆ ಯಶಸ್ಸು ಖಂಡಿತ..!

ಬ್ರಾಹ್ಮೀ ಮುಹೂರ್ತವೆಂಬುದು ಅತೀ ಶ್ರೇಷ್ಟವಾದ ಮುಹೂರ್ತವೆಂಬ ಮಾತಿದೆ. ಬ್ರಾಹ್ಮೀ ಮುಹೂರ್ತದಲ್ಲಿ ಮದುವೆಯಾದ್ರೆ, ಜೀವನ ಉತ್ತಮವಾಗಿರುತ್ತೆ ಅಂತಾರೆ. ಇಷ್ಟೇ ಅಲ್ಲದೇ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಸ್ನಾನಾದಿಗಳನ್ನ ಮಾಡಿ, ಪೂಜೆ ಮಾಡುವುದರಿಂದ ಉತ್ತಮ ಪೂಜಾ ಫಲ ದೊರೆಯುತ್ತದೆ ಎಂದೂ ಕೂಡ ಹೇಳಲಾಗುತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಓದುವುದರಿಂದ ವಿದ್ಯಾಭ್ಯಾಸದಲ್ಲಿ ಉನ್ನತಿ ಹೊಂದುತ್ತಾರೆ ಮತ್ತು ಅವರ ಭವಿಷ್ಯ ಕೂಡ...

ಊಟವಾದ ಬಳಿಕ ಈ ತಪ್ಪು ಮಾಡಿದ್ರೆ ಅನಾರೋಗ್ಯ ನಿಮ್ಮನ್ನು ಬಾಧಿಸುತ್ತದೆ..

ಪೂರ್ಣಬ್ರಹ್ಮ ಎಂದು ಕರೆಸಿಕೊಳ್ಳುವ ಅನ್ನ, ಮನುಷ್ಯನ ಜೀವನದ ಮಹತ್ವಪೂರ್ಣ ಭಾಗ. ಏನಿಲ್ಲದಿದ್ದರೂ ಬದುಕಬಹುದು, ಊಟ, ಬಟ್ಟೆ, ಪ್ರೀತಿ ಇಲ್ಲದಿದ್ದರೆ ಬದುಕಲು ಸಾಧ್ಯವೇ ಇಲ್ಲ. ಹಾಗಾಗಿ ಈ ಮೂರಕ್ಕೂ ವಿಶೇಷ ಮಹತ್ವವಿದೆ. ಅದರಲ್ಲೂ ಹೊಟ್ಟೆಗೆ ಹಿಟ್ಟು ಬೀಳದಿದ್ದರೆ, ಮನುಷ್ಯ ಬದುಕಲು ಹೇಗೆ ಸಾಧ್ಯ..? ಅನ್ನಪೂರ್ಣೆಯ ಕೃಪೆ ಇದ್ದರೆ ಮಾತ್ರ ಮನುಷ್ಯ ಉದ್ಧಾರವಾಗಲು ಸಾಧ್ಯ. ಮನುಷ್ಯ ದುಡಿಯೋದೇ...

ಸೆಪ್ಟೆಂಬರ್ 5, 2020 ರಾಶಿ ಭವಿಷ್ಯ

ಮೇಷ: ದೇವತಾಕಾರ್ಯಗಳಿಗಾಗಿ ನಾನಾ ಕಾರಣಗಳಿಗಾಗಿ ಖರ್ಚು ವೆಚ್ಚಗಳು ಕಂಡುಬಂದಾವು. ನಿರುದ್ಯೋಗಿಗಳು ಉದ್ಯೋಗ ಭಾಗ್ಯ ಪಡೆದಾರು. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸುವುದು. ವೃಷಭ: ದೈವಾನುಗ್ರಹವಿಲ್ಲದೇ ನಿರೀಕ್ಷಿತ ಕೆಲಸ ಕಾರ್ಯಗಳು ಮನಸ್ಸಿನಂತೆ ನಡೆಯಲಾರದು. ಮುಂಗೋಪದಿಂದಾಗಿ ಆಪ್ತರ ವಿರಹ ಕಟ್ಟಿಕೊಳ್ಳುವಂತಾದೀತು. ಮಿಥುನ: ಮಾನಸಿಕ ಖಿನ್ನತೆಯಿಂದ ಬಳಲಲಿದ್ದೀರಿ. ಕ್ರಿಮಿನಲ್ ಮೊಕದ್ದಮೆಯಿಂದ ಕ್ಲೇಶವಿದೆ. ರಾಜಕೀಯದಲ್ಲಿ ಪಕ್ಷಾಂತರದ ಪಿಡುಗು...

ಪ್ರತಿದಿನ ಮಲಗುವ ಮುನ್ನ ಈ ಮಂತ್ರ ಹೇಳಿ ಮಲಗಿದರೆ ಉನ್ನತಿ ಕಾಣುವಿರಿ..!

ಇವತ್ತು ನಾವು ಹೇಳುವ ಮಂತ್ರವನ್ನ ಪ್ರತಿದಿನ ರಾತ್ರಿ ಹೇಳಿ ಮಲಗಿದರೆ, ನೆಮ್ಮದಿ ನಿಮ್ಮ ಪಾಲಾಗುತ್ತದೆ. ಯಾವುದು ಆ ಮಂತ್ರ, ಆ ಮಂತ್ರೋಚ್ಛಾರಣೆಯಿಂದ ನಿಮಗಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ. https://youtu.be/Ww4kaZI3iYQ ನಾವಿಂದು ಹೇಳುವ ಈ ಮಂತ್ರವನ್ನ ಪ್ರತಿದಿನ ಮಲಗುವ ಮುನ್ನ 11 ಬಾರಿ ಹೇಳಬೇಕು. ಇದನ್ನು ಹೇಳಿದ ಬಳಿಕ ಅಪ್ಪಿತಪ್ಪಿಯೂ ಯಾರಲ್ಲಿಯೂ ಮಾತನಾಡಬಾರದು. ಮುಟ್ಟಿನ ದಿನದಲ್ಲಿ ಹೆಣ್ಣುಮಕ್ಕಳು...

ಪೂಜೆ ಮಾಡುವಾಗ ಈ ರೀತಿ ಘಟನೆ ಜರುಗಿದರೆ ಶುಭಸೂಚಕವೆಂದರ್ಥ..

ದೇವರ ಪೂಜೆ ಮಾಡುವಾಗ, ಇಂಥ ಘಟನೆ ಜರುಗಿದರೆ ಲಾಭ, ಇಂಥ ಘಟನೆ ಜರುಗಿದರೆ ನಷ್ಟ ಎಂದು ಹಿರಿಯರು ಹೇಳಿದ್ದನ್ನ ನೀವು ಕೇಳಿರುತ್ತೀರಿ. ಇವತ್ತು ನಾವು ಪೂಜೆ ಮಾಡುವಾಗ ಯಾವ ಘಟನೆ ಜರುಗಿದ್ರೆ ಶುಭಸೂಚನೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಪೂಜೆ ಮಾಡುವಾಗ ದೇವರಿಗೆ ಇಟ್ಟ ಹೂವು ಬಲಭಾಗದಿಂದ ಕೆಳಗೆ ಬಿದ್ದರೆ, ನಿಮಗೆ ಶುಭವಾಗಲಿದೆ ಎಂದರ್ಥ. ಎಡಭಾಗದಿಂದ...

ವಿವಾಹಿತ ಮಹಿಳೆಯರು ಯಾಕೆ ಮಂಗಲಸೂತ್ರ ಹಾಕಬೇಕು..? ಹಾಕದಿದ್ದರೆ ಏನಾಗತ್ತೆ..?

ಮಾಂಗಲ್ಯ.. ವಿವಾಹಿತ ಹೆಣ್ಣಿನ ಜೀವನದ ಅತೀ ಮುಖ್ಯವಾದ ಆಭರಣ. ಮಾಂಗಲ್ಯ ಹಾಕಿಕೊಂಡ ಮಹಿಳೆಗೆ ಪುಂಡ ಪೋಕರಿಗಳ ಕಾಟವಿರುವುದಿಲ್ಲ. ಕೆಟ್ಟ ದೃಷ್ಟಿಗಳಿಂದ ಹೆಣ್ಣನ್ನು ರಕ್ಷಿಸುವಲ್ಲಿ ಮಾಂಗಲ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದ್ರೆ ಇಂದಿನ ಕಾಲದ ಕೆಲ ವಿವಾಹಿತ ಮಹಿಳೆಯರು ಈ ಸಂಪ್ರದಾಯವನ್ನೆಲ್ಲ ಬದಿಗಿಟ್ಟು, ಫ್ಯಾಷನ್‌ಗೆ ಮಾರುಹೋಗಿ, ಮಾಂಗಲ್ಯವಿಲ್ಲದೇ ಓಡಾಡುತ್ತಾರೆ. ಮಾಂಗಲ್ಯವಿದ್ದರೆ ಎಲ್ಲಿ ತಮ್ಮ ಗ್ಲಾಮರ್ ಕಡಿಮೆಯಾಗಿ...

ಸೆಪ್ಟೆಂಬರ್ 4, 2020 ರಾಶಿ ಭವಿಷ್ಯ

ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ವಿದ್ಯಾರ್ಥಿಗಳು ಸಮಸ್ಯೆಗಳಿಂದ ಪಾರಾಗಿ ನೆಮ್ಮದಿಯನ್ನು ಹೊಂದಲಿದ್ದಾರೆ. ಅವಿವಾಹಿತರು ಅನಿರೀಕ್ಷಿತ ರೀತಿಯಲ್ಲಿ ಕಂಕಣ ಬಲ ಹೊಂದಲಿದ್ದಾರೆ. ವೃಷಭ: ಅಡೆತಡೆ ಎಡರು ತೊಡರುಗಳಿದ್ದರೂ ನವಚೈತನ್ಯವನ್ನ ಹೊಂದಲಿದ್ದೀರಿ. ಆಗಾಗ ಖರ್ಚು ವೆಚ್ಚಗಳು ಅಧಿಕವಾಗಿ ಚಿಂತೆ ತೋರಿಬಂದರೂ, ಧನಾಗಮನ ಕಾರ್ಯಾನುಕೂಲಕ್ಕೆ ಸಾಧ್ಯತೆಯಾಗಲಿದೆ. ಮಿಥುನ: ಸಹೋದ್ಯೋಗಿಗಳ ದುರ್ವ್ಯವಹಾರವು ಅನುಭವಕ್ಕೆ ಬರಲಿದೆ. ಗುರುಬಲದ ಅನುಗ್ರಹದಿಂದ...

ಸೆಪ್ಟೆಂಬರ್ 3, 2020 ರಾಶಿ ಭವಿಷ್ಯ

ಮೇಷ: ಜಲ ವೃತ್ತಿಯವರ ಕೆಲಸ ಕಾರ್ಯಗಳಲ್ಲಿ ಅಡೆ ತಡೆಗಳು ಕಂಡುಬಂದಾವು. ನೆರೆ ಹೊರೆಯವರ ಮತ್ತು ಹಿತಶತ್ರುಗಳ ಕಾಟದಿಂದ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡುಬಂದಾವು. ವಾಸ ಸ್ಥಳದ ಬದಲಾವಣೆ ಇದೆ. ವೃಷಭ: ವಿಲಾಸಿ ಸಾಮಗ್ರಿಗಳ ವ್ಯವಹಾರ ತಕ್ಕ ಮಟ್ಟಿಗೆ ಲಾಭ ತರಲಿದೆ. ಮಕ್ಕಳಿಗೆ ಪ್ರವಾಸದಿಂದ ಸಂತಸ. ದೇವತ ಸಂದರ್ಶನದಿಂದ ಹಿರಿಯರಿಗೆ ಸಮಾಧಾನ ತರಲಿದೆ. ಕೃಷಿ ಕಾರ್ಯಕ್ಕೆ...

ತುಪ್ಪದ ದೀಪ ಹಚ್ಚುವುದರ ಲಾಭಗಳೇನು..?

ನಾವು ದೇವರಿಗೆ ಪ್ರತಿದಿನ ದೀಪದ ಎಣ್ಣೆಯಿಂದಾನೋ, ಎಳ್ಳೆಣ್ಣೆಯಿಂದಾನೋ ದೀಪ ಹಚ್ಚುತ್ತೇವೆ. ಆದ್ರೆ ಹಬ್ಬ ಹರಿದಿನಗಳಲ್ಲಿ, ಮನೆಯಲ್ಲಿ ಏನಾದ್ರೂ ಖುಷಿಯ ಸಂದರ್ಭವಿದ್ದಾಗ, ಅಥವಾ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದಾಗ, ತುಪ್ಪದ ದೀಪವನ್ನ ಹಚ್ಚುತ್ತೇವೆ. ಸ್ಪೇಶಲ್ ದಿನವಿದ್ದರೆ ಮಾತ್ರ ತುಪ್ಪದ ದೀಪವನ್ನ ಹಚ್ಚುತ್ತೇವೆ. ಹಾಗಾದ್ರೆ ತುಪ್ಪದ ದೀಪವನ್ನ ಇಂಥ ದಿನಗಳಲ್ಲೇ ಯಾಕೆ ಹಚ್ತಾರೆ. ಏನಿದರ ಮಹತ್ವ...

ಆತ್ಮಹತ್ಯೆಯ ಯೋಚನೆಯನ್ನ ಎಂದಿಗೂ ಮಾಡಬೇಡಿ: ಈ ತಪ್ಪಿಗೆ ಸಿಗತ್ತೆ ಘನಘೋರ ಶಿಕ್ಷೆ..!

ದೇವರು ಕೊಟ್ಟ ಜೀವನವನ್ನ ಅಂದಗೊಳಿಸುವುದು ನಮಗೆ ಬಿಟ್ಟಿದ್ದು, ಜೀವನದಲ್ಲಿ ಸಖ ಶಾಂತಿ ನೆಮ್ಮದಿ ಬೇಕಂದ್ರೆ, ಯಾವುದಕ್ಕೂ ಆಸೆ ಪಡದೇ, ದೇವರು ಕೊಟ್ಟಷ್ಟು ಪಡೆಯುವುದು ಮನುಷ್ಯನ ಕರ್ತವ್ಯ. ಆದ್ರೆ ದುರಾಸೆಗೆ ಬಲಿಯಾಗುವ ಮನುಷ್ಯ, ಎಲ್ಲವೂ ತನಗೇ ಬೇಕು ಅನ್ನೋ ಹಠದಲ್ಲಿ ತನ್ನ ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಾನೆ. ಕೊನೆಗೆ ತನಗೆ ಬೇಕಾದ್ದು ಸಿಗದಿದ್ದಾಗ, ಆತ್ಮಹತ್ಯೆಯ ನಿರ್ಧಾರ ಮಾಡುತ್ತಾನೆ....
- Advertisement -spot_img

Latest News

Political News: ಬಹುಮತ ಸಾಧಿಸಿದ ದಳಪತಿ ವಿಜಯ್‌ಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Political News: ಬೆಂಗಳೂರಿನಲ್ಲಿಂದು ಸಿಎಂ ಸಿದ್ದರಾಮಯ್ಯ ಪಂಚರಾಜ್ಯಗಳ ಚುನಾವಣೆ ಹಾಗೂ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ್ದು, ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದಾವಣಗೆರೆಯಲ್ಲಿ...
- Advertisement -spot_img