Monday, May 4, 2026

zodiac signs

ಇಂಥ ಗಿಡ ಮರಗಳು ನಿಮ್ಮ ಮನೆಯ ಸುತ್ತಮುತ್ತವಿದ್ದರೆ ಮನೆಗೆ ದುಷ್ಟ ಶಕ್ತಿಯ ಪ್ರವೇಶವಾಗುತ್ತದೆ..!

ನಮಗೆ ಉತ್ತಮ ಆಮ್ಲಜನಕ ನೀಡಿ, ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜೀವವೆಂದರೆ ಮರ ಗಿಡಗಳು, ಎಲ್ಲಿತನಕ ಯಾವ ಸ್ಥಳ ಹಸಿರಿನಿಂದ ಕೂಡಿರುತ್ತದೆಯೋ ಅಂಥ ಸ್ಥಳ ವಾಸಿಸಲು ಯೋಗ್ಯವಾಗಿರುತ್ತದೆ. ಹಾಗಾಗಿ ನಾವು ನಮ್ಮ ಮನೆಯ ಸುತ್ತಮುತ್ತ ಗಿಡ ಮರಗಳನ್ನ ನೆಟ್ಟು, ಪರಿಸರ ಕಾಪಾಡಬೇಕು. ಆದ್ರೆ ಮರ ಗಿಡಗಳನ್ನ ನೆಡುವಾಗ ಕೆಲ ವಿಷಯಗಳನ್ನ ಗಮನದಲ್ಲಿಡಬೇಕು....

ಕನಸಿನಲ್ಲಿ ದೇವರು ಬಂದ್ರೆ ಏನರ್ಥ..? ಶುಭವೋ..? ಅಶುಭವೋ..?

ಮಲಗಿದಾಗ ಬೀಳುವ ಕನಸುಗಳು ಕೆಲವೊಮ್ಮೆ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗೋವು, ಕುದುರೆ ಕಾಣಿಸಿಕೊಂಡರೆ ಧನಲಾಭ, ಹಾವು ಬಂದು ಕಚ್ಚಿದರೆ ಅದೃಷ್ಟ, ನದಿ, ಸಮುದ್ರ, ಹರಿ ಝರಿ ಕಾಣಿಸಿಕೊಂಡರೆ, ಏನೋ ಕಷ್ಟ ಕಾರ್ಪಣ್ಯ ಹೀಗೆ ಹಲವು ರೀತಿಯ ಕನಸುಗಳಿಗೆ ಹಲವು ರೀತಿಯ ಅರ್ಥಗಳಿದೆ. ಹಾಗಾದ್ರೆ, ಕನಸಲ್ಲಿ ದೇವರು ಅಥವಾ ದೇವರ ಫೋಟೋ, ವಿಗ್ರಹ...

ಹೊತ್ತ ಹರಕೆ ತೀರಿಸದಿದ್ರೆ ಕಷ್ಟ ಕಟ್ಟಿಟ್ಟ ಬುತ್ತಿ: ಇದಕ್ಕೇನು ಪರಿಹಾರ..?

ನಾವಂದುಕೊಂಡ ಕೆಲಸ ಈಡೇರಲಿ ಎಂದು ಭಕ್ತರು ಹರಕೆ ಹೊರುವುದು ಸಾಮಾನ್ಯ. ಆದ್ರೆ ಹೊತ್ತ ಹರಕೆ ಈಡೇರಿಸದಿದ್ದರೆ, ಏನಾಗತ್ತೆ..? ಅನ್ನೋ ಬಗ್ಗೆ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ. https://youtu.be/5Clj7T61m0s ಹಲವರಿಗೆ ಹಲವು ತರಹದ ಆಸೆಗಳಿರುತ್ತದೆ. ವಾಹನ ಖರೀದಿಸಬೇಕು, ಹೊರದೇಶದಲ್ಲಿ ಕೆಲಸ ಸಿಗಬೇಕು, ಮದುವೆಯಾಗಬೇಕು, ಮಕ್ಕಳು ಬೇಕು, ಪರೀಕ್ಷೆಯಲ್ಲಿ ಪಾಸಾಗಬೇಕು ಇತ್ಯಾದಿ ಇತ್ಯಾದಿ ಆಸೆಗಳಿರುತ್ತದೆ. ಈ ಆಸೆಗಳು ಈಡೇರಿಸುವಂತೆ ದೇವರಲ್ಲಿ ಬೇಡಿಕೊಂಡು,...

ಸೆಪ್ಟೆಂಬರ್ 8, 2020 ರಾಶಿ ಭವಿಷ್ಯ

ಮೇಷ: ಧನ ಸಂಗ್ರಹದಿಂದ ಪರಿಸ್ಥಿತಿಯು ಅಭಿವೃದ್ಧಿಕರವಾಗಲಿದೆ. ಅವಿವಾಹಿತರಿಗೆ ವಿವಾಹದ ಬಗ್ಗೆ ಆಸಕ್ತಿ ಮೂಡಿಬರುವುದು. ಕಾರ್ಯಕ್ಷೇತ್ರದಲ್ಲಿ ಸಮಾಧಾನವಿರುತ್ತದೆ. ವೃಷಭ: ಸಾಂಸಾರಿಕವಾಗಿ ಸಮಾಧಾನಕರ ವಾತಾವರಣವಿರುತ್ತದೆ. ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ಗೆಲುವು ನಿಮ್ಮದಾಗಲಿದೆ. ಅವಿವಾಹಿತರಿಗೆ ಏಕಾಂಗಿ ತನದ ನೋವು ನೀಗಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ. ಮಿಥುನ: ಮನಸ್ಸಿಗೆ ಸಮಾಧಾನ ನೀಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿರಿ. ಆಗಾಗ ಏಕಾಂಗಿತನದ ಒತ್ತಡಗಳೆಲ್ಲಾ ಎದುರಿಸಬೇಕಾಗುತ್ತದೆ....

ಸ್ವಂತ ಮನೆ ಕಟ್ಟಿಸುವ ಆಸೆ ಇದ್ದರೆ ಶಿವನಿಗೆ ಈ ವಸ್ತು ಅರ್ಪಿಸಿ..!

ಎಲ್ಲರಿಗೂ ತಮಗೊಂದು ಸ್ವಂತ ಮನೆಯಿರಬೇಕು. ತಮ್ಮ ಕುಟುಂಬ ಆ ಮನೆಯಲ್ಲಿ ಅನ್ಯೋನ್ಯವಾಗಿರಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಕೆಲವರು ಮಾತ್ರ ಈ ಆಸೆ ಈಡೇರಿಸಿಕೊಳ್ಳುತ್ತಾರೆ. ಆದ್ರೆ ಇನ್ನು ಕೆಲವರು ಹಣಕಾಸಿನ ಸಮಸ್ಯೆಯಿಂದ ಈ ಆಸೆ ಪೂರೈಸಿಕೊಳ್ಳಲು ಆಗೋದಿಲ್ಲಾ. ಹಾಗಾದ್ರೆ ಸ್ವಂತ ಮನೆ ಕಟ್ಟುವ ಕನಸು ನನಸಾಗಬೇಕಂದ್ರೆ, ಯಾವ ಕೆಲಸ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. https://youtu.be/-CJ94YWPedw ಸ್ವಂತ...

ಪೂಜೆ ವೇಳೆ ಕರ್ಪೂರದಾರತಿ ಬೆಳಗೋಕ್ಕೆ ಕಾರಣವೇನು ಗೊತ್ತಾ..?

ಯಾವ ಧರ್ಮದಲ್ಲೂ ಇಲ್ಲದ ಹಲವು ಪವಿತ್ರ ಆಚರಣೆಗಳು ನಮ್ಮ ಹಿಂದೂ ಧರ್ಮದಲ್ಲಿದೆ. ವಿವಿಧ ತರಹದ ಹಬ್ಬ ಹರಿದಿನಗಳನ್ನ ಹಿಂದೂಗಳಲ್ಲಿ ಆಚರಿಸಲಾಗುತ್ತದೆ. ಅಲ್ಲದೇ, ಪೂಜೆ ವೇಳೆ ಹಲವು ಪದ್ಧತಿಗಳನ್ನ ಹಿಂದೂಗಳು ಆಚರಿಸುತ್ತಾರೆ. ಅವುಗಳಲ್ಲಿ ಪೂಜೆ ವೇಳೆ ಕರ್ಪೂರ ಹಚ್ಚುವುದು ಕೂಡ ಒಂದು. ಇವತ್ತು ನಾವು ಪೂಜೆ ವೇಳೆ ಯಾಕೆ ಕರ್ಪೂರ ಬಳಸಲಾಗುತ್ತದೆ ಎಂಬ ಬಗ್ಗೆ ಹೇಳಲಿದ್ದೇವೆ. https://youtu.be/r_S_DLbYUDI ಹಿಂದೂ...

ಮದುವೆಯಾಗುವಾಗ ಜಾತಕ ಮತ್ತು ಸೂತಕ ಎರಡು ಬಹುಮುಖ್ಯವೇಕೆ ಗೊತ್ತಾ..?

ಜೀವನಕ್ಕೆ ತಿರುವು ಕೊಡುವ ಘಟನೆ ಅಂದ್ರೆ ಮದುವೆ. ಅನುಸರಿಸಿಕೊಂಡು ಹೋದ್ರೆ, ಉತ್ತಮ, ಸುಖದಾಯಕ, ಆನಂದಮಯ ಜೀವನ ನಮ್ಮದಾಗುತ್ತದೆ. ದುಡುಕಿ ನಿರ್ಧಾರ ತೆಗೆದುಕೊಂಡು ಸಂಪೂರ್ಣ ಜೀವನವೇ ಕಲಹಮಯವಾಗುತ್ತದೆ. ಜೀವನ ಕಲಹಮಯವಾಗದೇ, ಆನಂದಮಯವಾಗಿರಬೇಕು ಅನ್ನೋ ಕಾರಣಕ್ಕೆ ಪೋಷಕರು ಮಕ್ಕಳ ಮದುವೆಗೂ ಮುನ್ನ ಜಾತಕ ನೋಡೋದು. ಹಾಗಾದ್ರೆ ಮದುವೆ ಮಾಡುವಾಗ ಜಾತಕವೇಕೆ ಮುಖ್ಯ ಅನ್ನೋದರ ಬಗ್ಗೆ ಮತ್ತಷ್ಟು ಮಾಹಿತಿ...

ದೇವರಿಗೆ ಹಾಕಿದ ಹೂವು ಪದೇ ಪದೇ ಬಿದ್ದರೆ ಏನರ್ಥ..?

ಕೆಲವೊಮ್ಮೆ ನಾವು ದೇವರಿಗೆ ಪೂಜೆ ಮಾಡುವ ವೇಳೆ, ದೇವರಿಗೆ ಹಾಕಿದ ಹೂವು ಪದೇ ಪದೇ ಕೆಳಗೆ ಬೀಳುತ್ತಿರುತ್ತದೆ. ಇದಕ್ಕೆ ಕಾರಣವೇನು..? ಕೆಳಗೆ ಬಿದ್ದ ಹೂವನ್ನ ಏನು ಮಾಡಬೇಕು..? ಇದು ಯಾವುದರ ಸೂಚನೆ ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ. ಪೂಜೆ ಮಾಡುವ ಸಂದರ್ಭದಲ್ಲಿ ಅಥವಾ ಇನ್ನೋನು ಪೂಜೆ ಮುಗಿದೇ ಬಿಡುತ್ತೆ ಅನ್ನೋ ವೇಳೆಯಲ್ಲಿ ಕೆಲವೊಮ್ಮೆ, ದೇವರಿಗೆ ಹಾಕಿದ...

ಯಾರಿಗಾದರೂ ದಾನ ನೀಡುವಾಗ ಈ ರೀತಿ ನೀಡಿದ್ರೆ, ದಾರಿದ್ರ್ಯ ಸಂಭವಿಸುವುದು ಖಚಿತ..!

ನಾವು ಮನೆಯಲ್ಲಿ ನಮಗೆ ಗೊತ್ತಿಲ್ಲದೇ ಮಾಡುವ ಕೆಲ ತಪ್ಪುಗಳಿಂದ ದರಿದ್ರದ ಆಗಮನವಾಗುತ್ತದೆ. ಇದರಿಂದ ಜೀವನದಲ್ಲಿ ಯಶಸ್ಸು ಕಾಣಲಾಗೋದಿಲ್ಲಾ. ಮನೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಹಾಗಾದ್ರೆ ಯಾವುದು ಆ ತಪ್ಪುಗಳು ಅನ್ನೋದನ್ನ ನೋಡೋಣ ಬನ್ನಿ.. https://youtu.be/vsgvG0tD27A ಮೊದಲನೆಯದಾಗಿ, ದೇವಸ್ಥಾನಕ್ಕೆ ಹೋಗಿ ಬಂದ ಬಳಿಕ, ಮತ್ತು ಮನೆಯಲ್ಲಿ ಪೂಜೆ ಮಾಡಿದ ಬಳಿಕ, ಕೈ ಕಾಲು ತೊಳೆದುಕೊಳ್ಳಬಾರದು. ಹೀಗೆ ಮಾಡುವುದರಿಂದ ಪೂಜಾ ಫಲ...

ಮಹಾಲಯ ಅಮವಾಸ್ಯೆಯ ಮಹತ್ವ: ಪಿಂಡ ಪ್ರಧಾನ ಮಾಡದಿದ್ರೆ ಏನಾಗತ್ತೆ ಗೊತ್ತಾ..?

ಮಹಾಲಯವೆಂದರೆ ಹಿಂದೂಗಳಿಗೆ ವಿಶೇಷ ದಿನ. ಮಹಾಲಯ ಶುರುವಾದಾಗಿನಿಂದ ಅಮವಾಸ್ಯೆ ಮುಗಿಯುವವರೆಗೂ ಮನೆಯಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಬಟ್ಟೆ, ಚಿನ್ನ ಒಡವೆ ಖರೀದಿಸುವುದಿಲ್ಲ. ಯಾವುದಾದರೂ ಉತ್ತಮ ಕೆಲಸಕ್ಕೆ ಕೈ ಹಾಕುವುದಿಲ್ಲ. ಮಹಾಲಯದಲ್ಲಿ ಕೇವಲ ನಿಧನರಾದವರ ಶ್ರಾದ್ಧಕಾರ್ಯಗಳನ್ನಷ್ಟೇ ನೆರವೇರಿಸಲಾಗುವುದು. ಇವತ್ತು ನಾವು ಮಹಾಲಯದ ಮಹತ್ವವೇನು ಅನ್ನೋದನ್ನ ತಿಳಿಯೋಣ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಮಹಾಲಯ ಅಮವಾಸ್ಯೆಯಂದು ಅಥವಾ, ಮಹಾಲಯದಲ್ಲಿ...
- Advertisement -spot_img

Latest News

ಬಂಗಾಳದಲ್ಲಿ ಅರಳಿದ ಕಮಲ – ಅಸಾಧ್ಯವಾದದನ್ನು ಸಾಧ್ಯವಾಗಿಸಿದ ಮೋದಿಜೀ ನಾಯಕತ್ವ: ಬಿ.ವೈ.ವಿಜಯೇಂದ್ರ

Political News: ಇಂದು ಪಂಚರಾಜ್ಯ ಚುನಾವಣಾ ಫಲಿತಾಂಶ ಬಂದಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಂಗಾಳದಲ್ಲಿ ಇಷ್ಟು ದಿನ ದೀದಿ ಮಮತಾ ಬ್ಯಾನರ್ಜಿ ಆಡಳಿತವಿತ್ತು....
- Advertisement -spot_img