Sunday, July 6, 2025

Latest Posts

Political News: ರಮೇಶ್ ಜಾರಕಿಹೊಳಿ‌ ಪುತ್ರ ಸಂತೋಷ್ ವಿರುದ್ಧ ದೂರು ದಾಖಲು..

- Advertisement -

Political News: ಬೆಳಗಾವಿ: ಗೋಕಾಕ್‌ ನಗರದ ಮಹಾಲಕ್ಷ್ಮೀ ದೇವಿ ಜಾತ್ರೆ ವೇಳೆ ರಮೇಶ್ ಜಾರಕಿಹೊಳಿ‌ ಪುತ್ರ ಸಂತೋಷ್ ಜಾರಕಿಹೊಳಿ‌ ಫೈರಿಂಗ್ ಮಾಡಿದ್ದ ವಿಚಾರವಾಗಿ, ಗೋಕಾಕ್ ನಗರ ಪೋಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕ“ಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ, ಮಾಧ್ಯಮದಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ, ಪೋಲೀಸರು ಎಚ್ಚೆತ್ತುಕ“ಂಡು, ಶಸ್ತ್ರಾಸ್ತ್ರ ಕಾಯ್ದೆಯಡಿ ಸುಮೋಟೋ ಪ್ರಕರಣ ದಾಖಲು ಮಾಡಿದ್ದಾರೆ.

- Advertisement -

Latest Posts

Don't Miss