Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ.
ರಾಧಾ ಕಲ್ಯಾಣದ ಬಳಿ ನಟಿ ಚಿತ್ರಾಲ್ಗೆ ಅವಕಾಶಗಳು ಕಡಿಮೆಯಾದವು. ಹೀಗೆ ಅವಕಾಶ ಕಡಿಮೆಯಾದಾಗ, ಕೆಲಸಕ್ಕಾಗಿ ಚಿತ್ರಾಲ್ ತುಂಬಾ ಪರಿತಿಪಿಸಿದ್ದರು. ಸಿರಿಯಲ್ ನೋಡುವುದನ್ನೇ ಬಿಟ್ಟಿದ್ದಾರಂತೆ. ಅಲ್ಲದೇ ಕೆಲಸ ಇಲ್ಲದಾಗ, ಯಾವುದೋ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಚಿತ್ರಾಲ್ ದುಬೈನ ಕಾರ್ಯಕ್ರಮದಲ್ಲಿ ನೃತ್ಯ ಮಾಡಲು ಓಕೆ ಎಂದಿದ್ದರಂತೆ. ಅದಕ್ಕಾಗಿ 1ವರೆ ಲಕ್ಷ ಅಡ್ವಾನ್ಸ್ ಕೂಡ ತೆಗೆದುಕ“ಂಡಿದ್ದರು.
ಹೀಗಾಗಿ ಆ ಕೆಲಸಕ್ಕೆ ನೋ ಎನ್ನಲಾಗದೇ, ಅವರು ದುಬೈಗೆ ಹೋಗಿ, ಅಲ್ಲಿ ಪಾಸ್ಪೋರ್ಟ್ ನಲ್ಲಿ ಸಮಸ್ಯೆ ಉಂಟಾಗಿ. ಬಳಿಕ ಚಿತ್ರಾಲ್ ಅಲ್ಲೇ 3 ತಿಂಗಳು ಬಾರ್ಗರ್ಲ್ ಆಗಿ ಕೆಲಸ ಮಾಡಬೇಕಾಯಿತು. ಆದರೆ ಅಲ್ಲಿ ಚಿತ್ರಾಲ್ ಹಲವು ಜೀವನ ಪಾಠ ಕಲಿತಿದ್ದಾರೆ. ಅದೇನೇನು ಅನುಭವಿಸಿದ್ದಾರೆ ಅನ್ನೋದು ಅವರ ಮಾತಲ್ಲೇ ಕೇಳಿ.