ಮುಂಗಾರು ಅಧಿವೇಶನದ ಮುನ್ನ ನಡೆಯುವ ಸರ್ವಪಕ್ಷ ಸಭೆ ರದ್ದು

ನಾಳೆಯಿಂದ ಸಂಸತ್​ ಮುಂಗಾರು ಅಧಿವೇಶನ ಆರಂಭವಾಗಲಿದೆ. ಆದ್ರೆ ಮುಂಗಾರು ಅಧಿವೇಶನ ಮುನ್ನ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗ್ತಿದ್ದ ಸರ್ವಪಕ್ಷಗಳ ಸಭೆಯಲ್ಲಿ ಈ ಬಾರಿ ರದ್ದು ಮಾಡಲಾಗಿದೆ.

Karnataka TV Contact


ಅಕ್ಟೋಬರ್​ 1ರಂದು ಮುಕ್ತಾಯಗೊಳ್ಳಲಿರುವ ಅಧಿವೇಶನದ ಕಾರ್ಯಸೂಚಿ ಸಂಬಂಧ ಚರ್ಚೆ ನಡೆಸಲು ಸ್ಪೀಕರ್ ಓಂ ಬಿರ್ಲಾ ಸಲಹಾ ಸಮಿತಿ ಸಭೆ ಕರೆದ್ರು. ಸಭೆಯಲ್ಲಿ ಕೇಂದ್ರ ಸಚಿ ಪ್ರಹ್ಲಾದ್​ ಜೋಶಿ, ಅರ್ಜುನ್​ ರಾಂ ಮೇಘವಾಲ್​,ಕಾಂಗ್ರೆಸ್​ನ ಅಧೀರ್​ ರಂಜನ್​ ಚೌಧರಿ , ಎಐಎಂಐಎಂನ ಅಸಾದುದ್ದೀನ್​ ಓವೈಸಿ ಸೇರಿದಂತೆ ಹಲವರು ಭಾಗಿಯಾದ್ರು.
ಸಭೆಯಲ್ಲಿ ಪ್ರಶ್ನಾವಳಿ ಅವಧಿ ರದ್ದುಗೊಳಿಸುವಿಕೆ,ಝಿರೋ ಅವರ್​ ಕಡಿತಗೊಳಿಸಿದ್ದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278

About The Author