Saturday, October 19, 2024

Latest Posts

ಬೆಳಿಗ್ಗೆ ಎದ್ದ ತಕ್ಷಣ ಇವುಗಳನ್ನ ನೋಡಿದ್ರೆ ನಿಮ್ಮ ದಿನ ಲಾಭದಾಯಕವಾಗಿರುತ್ತದೆ..!

- Advertisement -

ನಾವು ಬೆಳಿಗ್ಗೆ ಎದ್ದು ಯಾವ ರೀತಿ ದಿನ ಶುರು ಮಾಡಿರುತ್ತೆವೋ ಅದೇ ರೀತಿ ನಮ್ಮ ದಿನ ಅಂತ್ಯವಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಯಾವ ವಸ್ತುವನ್ನ ನೋಡಬೇಕು, ಯಾವ ದಿಕ್ಕಿನಲ್ಲಿ ಏಳಬೇಕು ಇತ್ಯಾದಿ ಅಂಶಗಳು ನಮ್ಮ ದಿನ ಶುಭ ಮತ್ತು ಅಶುಭವಾಗಿರಲು ಕಾರಣವಾಗುತ್ತದೆ. ಹಾಗಾದ್ರೆ ಬೆಳಿಗ್ಗೆ ಎದ್ದು ಯಾವ ವಸ್ತುವನ್ನು ಕಂಡರೆ ನಮ್ಮ ದಿನ ಉತ್ತಮವಾಗಿರುತ್ತೆ ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ : 9448001466

ಬೆಳಿಗ್ಗೆ ಎದ್ದ ತಕ್ಷಣ ಮನೆ ಮುಂದೆ ಗೋವು ಬಂದು ನಿಂತರೆ ಅಂದಿನ ದಿನ ಶುಭ ಎನ್ನಲಾಗುತ್ತದೆ. ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿದ್ದು, ಗೋವನ್ನ ನೋಡುವುದರ ಮೂಲಕ ನಮ್ಮ ದಿನ ಆರಂಭಿಸಿದರೆ, ಅಂದಿನ ದಿನ ಲಾಭದಾಯಕವಾಗಿರುತ್ತದೆ. ಬೆಳಿಗ್ಗೆ ಮನೆ ಮುಂದೆ ಗೋವು ಬಂದು ನಿಂತಾಗ ಅದಕ್ಕೆ ಏನಾದರೂ ತಿನ್ನಲು ಕೊಡಿ. ಆದ್ರೆ ನೀವು ತಿಂದುಳಿದ ಆಹಾರ, ಹಳಸಿದ ಆಹಾರ ಕೊಡಬಾರದು.

ಇನ್ನು ಬೆಳಿಗ್ಗೆ ಎದ್ದ ಬಳಿಕ ತೆಂಗಿನಕಾಯಿಯನ್ನ ನೋಡಿದರೂ ಆ ದಿನ ಉತ್ತಮವಾಗಿರುತ್ತದೆ. ನೀವು ಕೆಲಸಕ್ಕೆ ಹೋಗುವಾಗ, ನಿಮ್ಮ ಬಲಬದಿಯಿಂದ ನಾಯಿ, ಮಂಗ ಅಥವಾ ಯಾವುದಾದರೂ ಪಕ್ಷಿ ಹಾರಿ ಹೋದರೆ, ಅಂದಿನ ದಿನ ಉತ್ತಮವಾಗಿರುತ್ತದೆ, ನೀವು ಅಂದುಕೊಂಡ ಕೆಲಸ ನೆರವೇರುತ್ತದೆ ಎಂದರ್ಥ. ಇಷ್ಟೇ ಅಲ್ಲದೇ, ಕೆಂಪು ಸೀರೆಯುಟ್ಟ ಮುತ್ತೈದೆಯನ್ನ ಬೆಳಿಗ್ಗೆ ಎದ್ದ ಬಳಿಕ ಕಂಡರೆ ಕೂಡ ನಿಮ್ಮ ದಿನ ಅದೃಷ್ಟದ ದಿನವಾಗಿರುತ್ತದೆ ಎಂದರ್ಥ.

ಆದರೆ ಯಾವುದೇ ಕಾರಣಕ್ಕೂ ಬೆಳಿಗ್ಗೆ ಎದ್ದ ಬಳಿಕ, ನಿಮ್ಮ ಮುಖ ಕನ್ನಡಿಯಲ್ಲಿ ನೋಡುವುದಾಗಲಿ, ಬೇರೆಯವರ ಕಾಲು ನೋಡುವುದಾಗಲಿ, ಚಪ್ಪಲಿ ಅಥವಾ ಮೊಬೈಲ್ ನೋಡುವುದಾಗಲಿ ಮಾಡಿದ್ರೆ ಅಂದಿನ ದಿನ ಅಷ್ಟು ಸರಿ ಇರುವುದಿಲ್ಲ. ಆದ್ದರಿಂದ ಬೆಳಿಗ್ಗೆ ಎದ್ದ ಬಳಿಕ ಮೊದಲು ದೇವರ ಫೋಟೋ ನೋಡಿ, ದಿನ ಪ್ರಾರಂಭಿಸುವುದು ಉತ್ತಮ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466

- Advertisement -

Latest Posts

Don't Miss