ಗೋಮಾತೆಯನ್ನು ದೇವರು ಅಂತಾ ಹೇಳಲಾಗುತ್ತದೆ. ಗೋವಿನ ದೇಹದಲ್ಲಿ ಮುಕ್ಕೋಟಿ ದೇವತೆಗಳು ಇರುತ್ತಾರೆಂದು ಹೇಳಲಾಗುತ್ತದೆ. ಇಂಥ ಗೋಮಾತೆಗೆ ಈ ಆಹಾರವನ್ನು ನೀಡಿದರೆ, ನಿಮ್ಮ ಜೀವನ ಉತ್ತಮವಾಗರುತ್ತದೆ. ಹಾಗಾದ್ರೆ ಯಾವ ಆಹಾರವನ್ನು ಗೋಮಾತೆಗೆ ನೀಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಹಬ್ಬ ಹರಿದಿನಗಳಲ್ಲಿ, ಗೃಹಪ್ರವೇಶ ಸಂದರ್ಭದಲ್ಲಿ ಗೋವಿಗೆ ಆರತಿ ಮಾಡಿ, ಪೂಜೆ ಮಾಡಲಾಗುತ್ತದೆ. ಗೋವಿಗೆ ಪೂಜೆ ಮಾಡುವುದರಿಂದ ಒಳ್ಳೆಯದಾಗುವುದಲ್ಲದೇ, ಇದರ ಸಗಣಿ, ಗೋಮೂತ್ರದಿಂದ ಮನೆ ಶುದ್ಧವಾಗುತ್ತದೆ. ಹಲವು ಆಯುರ್ವೇದಿಕ್ ಔಷಧಿಗಳಲ್ಲಿ ಸಗಣಿಯ ವಿಭೂತಿ, ಗೋಮೂತ್ರವನ್ನು ಬಳಸಲಾಗುತ್ತದೆ.
ಗೋಮಾತೆಗೆ ಯಾವುದಾದರೂ ಆಹಾರದಲ್ಲಿ ಉಪ್ಪನ್ನು ಹಾಕಿ ತಿನ್ನಿಸಬೇಕು. ಹಾಗಂತ, ನೇರವಾಗಿ ಉಪ್ಪನ್ನೇ ತಿನ್ನಿಸಲು ಹೋಗಬೇಡಿ. ಚಪಾತಿ, ರೊಟ್ಟಿ, ಅನ್ನದ ತಿಂಡಿ, ದೋಸೆ ಹೀಗೆ ಇಂಥ ತಿಂಡಿಗಳನ್ನ ನೀವು ಉಪ್ಪು ಹಾಕಿ ಮಾಡ್ತೀರಾ. ಇದೇ ತಿಂಡಿಯನ್ನ ಹಸುವಿಗೆ ತಿನ್ನಿಸಿ. ಹೀಗೆ ಉಪ್ಪು ಹಾಕಿದ ತಿಂಡಿಯನ್ನ ಹಸುವಿಗೆ ತಿನ್ನಿಸುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ