- Advertisement -
www.karnatakatv.net : ರಾಯಚೂರು: ನವರಾತ್ರಿಯ 11ನೇ ದಿನವಾದ ಇಂದು ಅಂಬಾ ಭವಾನಿ ವಿಷೇಶ ಅಲಂಕಾರ ಮಾಡಿ ರಾಯಚೂರು ನಗರದ 33ನೇ ವಾರ್ಡ್ ನ ಯರಮರಸ್ ಬಡಾವಣೆಯಲ್ಲಿ ಅಂಬಾ ಭವನಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ದಿನ ನಿತ್ಯ ಅಂಬಾ ಭವನಿಗೆ ಬೇಡಿಕೊಂಡ ಭಕ್ತರು ಅಮ್ಮನವರಿಗೆ ಸೀರೆ ಉಡಿಸಿ , ಉಡಿ ತುಂಬುವುದು , ಕಂಚಿನ ಮೂರ್ತಿ ಗೆ ಅಭಿಷೇಕ ಮಾಡಿಸುತ್ತಾರೆ . ಹೀಗೆ ದಿನ ನಿತ್ಯ ಮುಂಜಾನೆ, ಸಂಜೆ ದಿನಕ್ಕೆ 2 ಬಾರಿ ಅಮ್ಮನವರಿಗೆ ವಿಶೇಷ ಪೂಜೆ ಮಾಡುತ್ತಾರೆ .ಸಂಜೆ ವೇಳೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ವಿಶೇಷ ಮಂಗಳಾರತಿ ಮಾಡುತ್ತಾರೆ. ಇದೇ ಸಮಯದಲ್ಲಿ ಕೆಲವರಿಗೆ ದೇವರು ಮೇಮೆಲೆ ಬರುವ ಪ್ರತೀತಿ ಇದೆ. 9 ದಿನಗಳ ಕಾಲ ಅಂಬಾ ಭವಾನಿ ಪೂಜೆ ಮಾಡುತ್ತರೆ . ಇಂದು ನೂರಾರು ಭಕ್ತರು ದಾಂಡಿಯಾ ಆಡಿ ರಸ್ತೆಯಲ್ಲಿ ಮೇರವಣಿಗೆ ಮೂಲಕ ಅಂಬಾ ಭವಾನಿ ದೇವಿಯ ವಿಸರ್ಜನೆ ಮಾಡುತ್ತಾರೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು
- Advertisement -