ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಮೂರನೇ ಪಟ್ಟಿ ರಿಲೀಸ್ ಮಾಡಿದ್ದು, 59 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಲಾಗಿದೆ. ಕಾಂಗ್ರೆಸ್, ಮತ್ತು ಬಿಜೆಪಿಯಿಂದ ವಲಸೆ ಬಂದವರಲ್ಲಿ ಹಲವರು ಟಿಕೇಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಯಾರ್ಯಾರಿಗೆ ಟಿಕೇಟ್ ಸಿಕ್ಕಿದೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
ನಿಪ್ಪಾಣಿ- ರಾಜು ಮಾರುತಿ ಪವಾರ್
ಚಿಕ್ಕೋಡಿ- ಸದಾಶಿವ ವಾಳಕೆ
ಕಾಗವಾಡ- ಮಲ್ಲಪ್ಪ ಚುಂಗ
ಹುಕ್ಕೇರಿ- ಬಸವರಾಜ್ ಗೌಡ ಪಾಟೀಲ್
ಅರಭಾವಿ- ಪ್ರಕಾಶ್ ಶೆಟ್ಟಿ
ಶಿವಮೊಗ್ಗ- ಆಯನೂರು ಮಂಜುನಾಥ್
ಯಮಕನಮರಡಿ- ಮಾರುತಿ ಮಲ್ಲಪ್ಪ ಅಷ್ಟಗಿ
ಬೆಳಗಾವಿ ಉತ್ತರ- ಶಿವಾನಂದ ಮುಗಲಿ ಹಾಳ್
ಬೆಳಗಾವಿ ದಕ್ಷಿಣ- ಶ್ರೀನಿವಾಸ್ ತೋಳಲ್ಕರ್
ಬೆಳಗಾವಿ ಗ್ರಾಮಾಂತರ- ಶಂಕರ್ ಗೌಡ ರುದ್ರಗೌಡ ಪಾಟೀಲ್
ರಾಮದುರ್ಗ- ಪ್ರಕಾಶ್ ಮುಧೋಳ
ಮುಧೋಳ- ಧರ್ಮರಾಜ್ ವಿಠಲ್ ದೊಡ್ಡಮನಿ
ತೇರದಾಳ- ಸುರೇಶ್ ಅರ್ಜುನ್ ಮಡಿವಾಳರ್
ಜಮಖಂಡಿ- ಯಾಕೂಬ್ ಬಾಬುಲಾಲ್ ಕಪಡೇವಾಲ
ಬೀಳಗಿ- ರುಕ್ಕುದಿನ್ ಸೌದಾಗರ್
ಬಾಗಲಕೋಟೆ- ದೇವರಾಜ್ ಪಾಟೀಲ್
ಹುನಗುಂದ- ಶಿವಪ್ಪ ಮಹದೇವಪ್ಪ ಬೋಲಿ
ವಿಜಯಪುರ- ಬಂಡೇ ನವಾಜ್ ನಾಜರಿ
ಸುರಪುರ- ಶ್ರವಣ್ ಕುಮಾರ್ ನಾಯ್ಕ್
ಕಲಬುರಗಿ- ಕೃಷ್ಣಾರೆಡ್ಡಿ
ಔರಾದ್ – ಜೈಸಿಂಗ್ ರಾಥೋಡ್
ರಾಯಚೂರು- ವಿನಯ್ ಕುಮಾರ್
ಮಸ್ಕಿ- ರಾಘವೇಂದ್ರ ನಾಯಕ
ಕನಕಗಿರಿ- ರಾಜಗೋಪಾಲ್
ಯಲಬುರ್ಗಾ- ಮಲ್ಲನಗೌಡ
ಕೊಪ್ಪಳ- ಚಂದ್ರಶೇಖರ್
ಶಿರಹಟ್ಟಿ- ಹನುಮಂತಪ್ಪ ನಾಯಕ್
ಗದಗ-ಯಂಕನಗೌಡ
ರೋಣ- ಮುಗದಮ್ ಸಾಬ್ ಮುಧೋಳ್
ಚಿತ್ರದುರ್ಗ- ರಘು ಆಚಾರ್
ರಾಜರಾಜೇಶ್ವರಿ ನಗರ- ಡಾ.ನಾರಾಯಣಸ್ವಾಮಿ
ಮಲ್ಲೇಶ್ವರ- ಉತ್ಕರ್ಷ್
ಚಿಕ್ಕಪೇಟೆ- ಇಮ್ರಾನ್ ಪಾಷಾ
ಚಾಮರಾಜ್ ಪೇಟೆ- ಗೋವಿಂದ ರಾಜ
ಪದ್ಮನಾಭನಗರ- ಬಿ.ಮಂಜುನಾಥ್
ಬಿಟಿಎಂ ಲೇಔಟ್- ವೆಂಕಟೇಶ್
ಜಯನಗರ- ಕಾಳೇಗೌಡ
ಬೊಮ್ಮನ ಹಳ್ಳಿ- ನಾರಾಯಣ ರಾಜು
ಅರಸೀಕೆರೆ- ಎನ್.ಆರ್.ಸಂತೋಷ್
ಮೂಡಬಿದ್ರೆ- ಅಮರಶ್ರೀ
ಸೂಳ್ಯ- ಎಚ್.ಎನ್.ವೆಂಕಟೇಶ್
ವಿರಾಜ್ ಪೇಟೆ- ಮನ್ಸೂರ್ ಅಲಿ
ಚಾಮರಾಜ- ಹೆಚ್.ಕೆ.ರಮೇಶ್
ನರಸಿಂಹರಾಜ ಕ್ಷೇತ್ರ- ಅಬ್ದುಲ್ ಖಾದರ್ ಶಾಹೀದ್
ಚಾಮರಾಜನಗರ- ಮಲ್ಲಿಕಾರ್ಜುನ ಸ್ವಾಮಿ
ಕೂಡ್ಲಿಗಿ- ಕೋಡಿಹಳ್ಳಿ ಭೀಮಪ್ಪ
ಬದಲಾದ ಜೆಡಿಎಸ್ ಅಭ್ಯರ್ಥಿಗಳು
ಬಸವನ ಬಾಗೇವಾಡಿ- ಸೋಮನಗೌಡ ಪಾಟೀಲ್
ಬಸವ ಕಲ್ಯಾಣ- ಸಂಜಯ್ ವಾಡೇಕರ್
ಬೀದರ್- ಸೂರ್ಯಕಾಂತ್ ನಾಗಮಾರಪಳ್ಳಿ
ಕುಷ್ಟಗಿ- ಶರಣಪ್ಪ ಕುಂಬಾರ್
ಹಗರಿಬೊಮ್ಮನ ಹಳ್ಳಿ- ನೇಮಿರಾಜ್ ನಾಯ್ಕ್
ಬಳ್ಳಾರಿ- ಅನಿಲ್ ಲಾಡ್
ಚನ್ನಗಿರಿ- ತೇಜಸ್ವಿ ಪಟೇಲ್
ಮೂಡಿಗೆರೆ- ಎಂ.ಪಿ.ಕುಮಾರಸ್ವಾಮಿ
ರಾಜಾಜಿನಗರ- ಡಾ.ಅಂಜನಪ್ಪ
ಬೆಂಗಳೂರು ದಕ್ಷಿಣ- ರಾಜಗೋಪಾಲ್ ರೆಡ್ಡಿ
ಮಂಡ್ಯ- ಬಿ.ಆರ್.ರಾಮಚಂದ್ರ
ವರುಣ- ಭಾರತಿ ಶಂಕರ್
‘ಸ್ವರೂಪ್ ಈ ಕ್ಷೇತ್ರದಲ್ಲಿ ಗೆದ್ದೇ ಗೆಲ್ತಾನೆ, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡುತ್ತಿದ್ದೇನೆ’
‘ಭವಾನಿಯವರೇ ಕುಮಾರಸ್ವಾಮಿ ಅವರಿಗೆ ಫೋನ್ ಮಾಡಿ ಟಿಕೆಟ್ ನೀಡುವಂತೆ ಹೇಳಿದ್ದರು’




