Thursday, July 16, 2026

Karnataka Tv

ಶಿವಣ್ಣ ನಟನೆಯ ‘ಭಜರಂಗಿ-2’ ಚಿತ್ರದ ಮೋಷನ್ ಪೋಸ್ಟರ್, ಟೈಟಲ್ ಟ್ರ್ಯಾಕ್ ಫೆಬ್ರವರಿಗೆ ರಿಲೀಸ್..!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಎ.ಹರ್ಷ ಕಾಂಬಿನೇಷನ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ಭಜರಂಗಿ-2. ಎಲ್ಲವೂ ಅಂದುಕೊಂಡಂತೆ ಹಾಗಿದ್ರೆ ಇಷ್ಟರಲ್ಲಾಗಲೇ ತೆರೆಮೇಲೆ ಭಜರಂಗಿ-2 ಸಿನಿಮಾ ಅಬ್ಬರಿಸಬೇಕಿತ್ತು. ಆದ್ರೆ ಚೀನಿ ವೈರಸ್ ಕೊರೋನಾ ಹೊಡೆತಕ್ಕೆ ಎಲ್ಲವೂ ತಲೆಗೆಳಗಾಗಿದೆ. ಶಿವಣ್ಣನ ಹುಟ್ಟುಹಬ್ಬಕ್ಕೆ ರಿಲೀಸ್ ಆದ ಟೀಸರ್ ಸಖತ್ ಸುದ್ದು ಮಾಡಿದ್ದು ಬಿಟ್ರೆ ಸಿನಿಮಾದ ಬಗ್ಗೆ...

ಸೊಸೆಯಾದವಳು ಅಕ್ಕಿ-ಬೆಲ್ಲದ ಸೇರಿಗೆ ಕಾಲ್ತಾಗಿಸಿ ಗಂಡನ ಮನೆ ಪ್ರವೇಶ ಮಾಡುವುದೇಕೆ..?

ತಂದೆ ತಾಯಿಗೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಿದ್ದಷ್ಟು, ಬೇರೆ ಯಾವ ಯೋಚನೆಗಳಿರುವುದಿಲ್ಲ. ಮಕ್ಕಳು ಹುಟ್ಟಿದಾಗಿನಿಂದ, ಅವರ ವಿದ್ಯಾಭ್ಯಾಸ, ಕೆಲಸ, ಮದುವೆ, ಮಕ್ಕಳು ಹೀಗೆ ಎಲ್ಲ ವಿಷಯಗಳ ಬಗ್ಗೆ ಪೋಷಕರು ಕಾಳಜಿ ವಹಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳ ತಂದೆ ತಾಯಿಗೆ ಎಂಥ ಗಂಡು ಸಿಗುತ್ತಾನೋ ಎಂಬ ಚಿಂತೆ ಇದ್ದರೆ, ಗಂಡಿನ ತಂದೆ ತಾಯಿಗೆ ಎಂಥ ಸೊಸೆ...

ಸಂಜೆ ದೇವರಿಗೆ ದೀಪ ಹಚ್ಚುವಾಗ ಈ ಶ್ಲೋಕವನ್ನು ಹೇಳಿದರೆ ಉತ್ತಮ..

ಹಿಂದೂ ಸಂಪ್ರದಾಯದಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೇವರಿಗೆ ದೀಪ ಹಚ್ಚುವ ಪದ್ಧತಿ ಇದೆ. ಈ ವೇಳೆ ಒಂದು ಶ್ಲೋಕವನ್ನು ಹೇಳಿದರೆ, ಒಳ್ಳೆಯದು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಅದು ಯಾವ ಶ್ಲೋಕ ಅಂತಾ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6MXujFIgL_0 ಬೆಳಿಗ್ಗೆ ಮತ್ತು ಸಂಜೆ ಶುಚಿರ್ಭೂತರಾಗಿ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ...

ಹಿರಿಯರ ಪಾದ ಸ್ಪರ್ಶಿಸಿ ಆಶೀರ್ವಾದವೇಕೆ ಪಡಿಯಬೇಕು..?

ಹಿರಿಯರಿಗೆ ಗೌರವ ನೀಡುವುದು ಭಾರತೀಯ ಸಂಪ್ರದಾಯವಾಗಿದೆ. ಅದರಲ್ಲೂ ಹಿರಿಯರ ಪಾದ ಮುಟ್ಟಿ ನಮಸ್ಕರಿಸುವುದು ಉತ್ತಮ ಸಂಸ್ಕಾರ ಅಂತಾನೇ ಹೇಳಲಾಗುತ್ತದೆ. ಹಾಗಾದ್ರೆ ಹಿರಿಯರ ಪಾದ ಸ್ಪರ್ಶಿಸಿ ನಮಸ್ಕಾರವೇಕೆ ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6P6EXEJFxR4 ಚಿಕ್ಕವರು ಹಿರಿಯರ ಪಾದ ಸ್ಪರ್ಶಿಸಿ ನಮಸ್ಕಾರ ಮಾಡುವಾಗ ಒಳ್ಳೆಯ ಮನಸ್ಸಿನಿಂದ ನಮಸ್ಕರಿಸಬೇಕು. ಏನೋ...

ಕೃಷ್ಣನಿಗೆ ನಾಮಕರಣ ಮಾಡಿದವರು ಯಾರು..?

ಮಕ್ಕಳಿಗೆ ಮಾಡುವ ಸಂಸ್ಕಾರಗಳಲ್ಲಿ ನಾಮಕರಣ ಸಂಸ್ಕಾರ ಕೂಡ ಒಂದು. ತಂದೆ ತಾಯಿಯ ನೇತೃತ್ವದಲ್ಲಿ ಮಕ್ಕಳ ನಾಮಕರಣ ನಡೆಯುತ್ತದೆ. ಆದ್ರೆ ಶ್ರೀಕೃಷ್ಣನ ನಾಮಕರಣ ನಡೆಯುವಾಗ ಆತನ ತಂದೆ ತಾಯಿ ಆತನ ಬಳಿ ಇರುವುದಿಲ್ಲ. ಇದಕ್ಕೆ ಕಾರಣ, ಆತನ ತಂದೆ ತಾಯಿ ಸೆರೆವಾಸದಲ್ಲಿದ್ದು, ವಸುದೇವ ಶ್ರೀಕೃಷ್ಣನನ್ನು ತನ್ನ ಮನೆಗೆ ಕರೆದುಕೊಂಡು ಹೋದನು. ಹಾಗಾದ್ರೆ ಶ್ರೀಕೃಷ್ಣನ ನಾಮಕರಣ ಎಲ್ಲಿ...

ಅಕ್ಷಯ ತೃತೀಯದಂದು ಈ ವಸ್ತುವನ್ನು ದಾನ ಮಾಡಿ, ಪುಣ್ಯ ಗಳಿಸಿ..

ಎಲ್ಲ ಹಬ್ಬಗಳಂತೆ ಅಕ್ಷಯ ತೃತೀಯ ಕೂಡ ಒಂದು ಹಬ್ಬವಾಗಿದೆ. ಈ ದಿನ ಮನೆಯಲ್ಲಿ ಭಕ್ಷ್ಯ ಭೋಜನಗಳನ್ನು ಮಾಡಿ ಹಬ್ಬ ಆಚರಿಸದಿದ್ದರೂ, ದೇವರಿಗೆ ಪೂಜೆ ಮಾಡಿ, ಸಿಹಿ ತಿಂಡಿ ಮಾಡಿ, ಅಕ್ಷಯ ತೃತೀಯವನ್ನು ಆಚರಿಸುತ್ತಾರೆ. ಈ ದಿನ ಚಿನ್ನ ಬೆಳ್ಳಿ ಖರೀದಿಸುವ ಪದ್ಧತಿ ಕೂಡ ಕೆಲವೆಡೆ ಇದೆ. ಇದರ ಜೊತೆ ಅಕ್ಷಯ ತೃತೀಯದಂದು ಕೆಲ ವಸ್ತುಗಳನ್ನ...

ಸಂದರ್ಶನಕ್ಕೆ ಹೋಗುವಾಗ ಈ ಕೆಲಸ ಮಾಡಿದರೆ, ಅದೃಷ್ಟ ನಿಮ್ಮ ಪಾಲಾಗುತ್ತದೆ..

ಕೆಲಸದ ಸಂದರ್ಶನಕ್ಕೆ ಹೋಗುವಾಗ ನಾವಿಂದು ಹೇಳುವ ಕೆಲಸವನ್ನು ನೀವು ಮಾಡಿದರೆ ನಿಮಗೆ ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/on3gOIVn510 ಸಂದರ್ಶನಕ್ಕೆ ಹೋಗುವಾಗ ಮೊಸರು-ಸಕ್ಕರೆ ಸೇವಿಸಿ ಹೋಗಿ. ಇದರಿಂದ ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಾಧಿಸುವಿರಿ. ಇಷ್ಟೇ ಅಲ್ಲದೇ, ಯಾವುದೇ ಒಳ್ಳೆಯ ಕೆಲಸಕ್ಕೆ...

ಪುರುಷನ ಯಶಸ್ಸಿನ ಹಿಂದೆ ಸ್ತ್ರೀ ಪಾತ್ರ ಬಹುದೊಡ್ಡದು ಎನ್ನುತ್ತಾರೆ ಚಾಣಕ್ಯರು..

ಪ್ರತಿ ಪುರುಷನ ಯಶಸ್ಸಿನ ಹಿಂದೆ ಓರ್ವ ಹೆಣ್ಣಿರುತ್ತಾಳೆ ಅಂತಾ ನಮ್ಮ ಹಿರಿಯರು ಹಲವು ಬಾರಿ ಹೇಳಿದ್ದನ್ನ ನಾವು ಕೇಳಿದ್ದೇವೆ. ಚಾಣಕ್ಯರು ಕೂಡ ಇದೇ ಮಾತನ್ನ ಹೇಳ್ತಾರೆ. ಹಾಗಾದ್ರೆ ಚಾಣಕ್ಯರ ಮಾತಿನ ಅರ್ಥವೇನು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/CybCdww2cDY ಚಾಣಕ್ಯರ ಪ್ರಕಾರ ಯಾವ ಪುರುಷನಾದರೂ ಜೀವನದಲ್ಲಿ...

ಕುಂಭ ಮೇಳದ ಬಗ್ಗೆ ನಿಮಗೆಷ್ಟು ಗೊತ್ತು..?

ಈ ವರ್ಷದ ಸಂಕ್ರಾಂತಿ ಹಬ್ಬದಂದು ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡಿದ್ದು, ಈ ದಿನ ಕುಂಭ ಮೇಳ ಶುರುವಾಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/on3gOIVn510 ಕಳೆದ ವರ್ಷ ಅಂದ್ರೆ 2020ರಲ್ಲಿ ಕೊರೊನಾ ಮಹಾಮಾರಿ ಬಂದ ಕಾರಣ ಪ್ರಯಾಗರಾಜ್‌ನಲ್ಲಿ ಅರ್ಧ ಕುಂಭಮೇಳ ನಡೆದಿತ್ತು. ಆದ್ರೆ ಈ...

2021ರಲ್ಲಿ ಈ ರಾಶಿಯವರಿಗೆ ಮನೆ ಕಟ್ಟುವ ಅಥವಾ ಖರೀದಿಸುವ ಅವಕಾಶ ಒದಗಿ ಬರಲಿದೆ..

2020ರಲ್ಲಿ ಕೊರೊನಾ ಮಹಾಮಾರಿ ಬಂದ ಕಾರಣಕ್ಕೆ ಎಲ್ಲರ ಜೀವನವೂ ಅಸ್ತವ್ಯಸ್ತಗೊಂಡಿತ್ತು. ಎಷ್ಟೋ ಜನ ಕೆಲಸ ಕಳೆದುಕೊಂಡರು, ಹಲವು ಮನೆ ಮಠ ಮಾರಿ, ಊರು ಬಿಟ್ಟರು. ಇನ್ನು ಕೆಲವರು ಊಟ ತಿಂಡಿ ಇಲ್ಲದೇ ಕೊರಗುವಂತಾಯಿತು. ಆದ್ರೆ 2021 ಆದರೂ ಉತ್ತಮವಾಗಿರಲಿ ಅಂತಾ ಎಲ್ಲರೂ ಆಶಿಸಿದ್ದಾರೆ. ಈ ವರ್ಷ 4 ರಾಶಿಯವರಿಗೆ ಮನೆ ಕಟ್ಟುವ ಅಥವಾ ಮನೆ...

About Me

32615 POSTS
0 COMMENTS
- Advertisement -spot_img

Latest News

Horoscope: ಈ ರಾಶಿಯವರಿಗೆ ಸದಾ ಲಕ್ಷ್ಮೀ ಕೃಪೆ ಇರುತ್ತದೆ. ಹಣದ ಸಮಸ್ಯೆ ತೀರಾ ಅಪರೂಪ..

Horoscope: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೆಲವರಿಗೆ ಹಣ ಸಮಸ್ಯೆ ಇರುವುದೇ ಇಲ್ಲ. ಎಲ್ಲಿಂದಾದರೂ ಹಣ ಬೇಗ ಸಿಕ್ಕಿಬಿಡುತ್ತದೆ. ಮಿರಾಕಲ್ ಅನ್ನುವ ರೀತಿ ಲಕ್ಷ್ಮೀ ಅವರ...
- Advertisement -spot_img