Sunday, July 26, 2026

Karnataka Tv

ಹಿರಿಯ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಇನ್ನಿಲ್ಲ..

ಭಾರತೀಯ ಚಿತ್ರರಂಗದ ಹಿರಿಯ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ(74) ವಿಧಿವಶರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ತುಳಿ ಭಾಷೆಗಳ ಹಾಡಿಗೆ ಎಸ್‌.ಪಿ.ಬಿ ಧ್ವನಿಯಾಗಿದ್ದರು. ಇಂದು ಮಧ್ಯಾಹ್ನ 1ಗಂಟೆ 4 ನಿಮಿಷಕ್ಕೆ, ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಈ ಬಗ್ಗೆ ಎಸ್‌ಪಿಬಿ ಪುತ್ರ ಸ್ಪಷ್ಟಪಡಿಸಿದ್ದಾರೆ. https://youtu.be/eFyZi0RgMSE ಈ ಮೊದಲು ಕೊರೊನಾ ಜಯಿಸಿ ಬಂದಿದ್ದ ಎಸ್‌ಪಿಬಿ, ಕೆಲ ದಿನಗಳಿಂದಲೂ...

ಈ ಗ್ರಾಮದ ಮನೆಗಳಿಗೆ ಬಾಗಿಲುಗಳೇ ಇರುವುದಿಲ್ಲ: ಆದರೂ ಇಲ್ಲಿ ಕಳ್ಳತನವಾಗುವುದಿಲ್ಲ..!

ಮನೆಗೆ ಬಾಗಲು ಇಲ್ಲಾ ಅಂದ್ರೆ ಹೇಗೆ..? ಯಾರಾದರೂ ಕಳ್ಳರು ನುಗ್ಗಿಬ್ಡ್ರೆ ಅನ್ನೋ ಭಯಕ್ಕಾದರೂ ಮನೆ ಕ್ವಾಲಿಟಿ ಹೆಂಗಿದ್ರು, ಬಾಗಿಲ ಕ್ವಾಲಿಟಿ ಮಾತ್ರ ಅತ್ಯುತ್ತಮವಾಗಿ ಮಾಡಿಸ್ತೀವಿ. ಅಷ್ಟೇ ಅಲ್ಲದೇ, ಹೊರಗೆ ಹೋಗುವಾಗ ಬೀಗ ಕೂಡ ಹಾಕಿ ಹೋಗ್ತೀವಿ. ಆದ್ರೆ ಈ ಗ್ರಾಮದಲ್ಲಿ ಮನೆಗಳಿಗೆ ಬಾಗಿಲೇ ಇರಲ್ಲ. ಹಾಗಾದ್ರೆ ಇಲ್ಲಿ ಕಳ್ಳತನವಾಗೋದಿಲ್ವಾ..? ದರೋಡೆಕೋರರ ಭಯ ಈ ಗ್ರಾಮದವರಿಗಿಲ್ವಾ..?...

ರೋಹಿಣಿ ನಕ್ಷತ್ರದ ಸ್ವಭಾವ ಹೇಗಿರುತ್ತೆ..? ಯಾವ ಕ್ಷೇತ್ರದಲ್ಲಿ ಇವರು ಸಾಧನೆ ಮಾಡುತ್ತಾರೆ..?

ನಾವು ಈಗಾಗಲೇ ನಿಮಗೆ ಮೂಲಾ ನಕ್ಷತ್ರದಲ್ಲಿ ಜನಿಸಿದವರ ಸ್ವಭಾವ, ಅವರಿಗೆ ಯಾವ ಕಷ್ಟಗಳಿರುತ್ತದೆ, ಅದಕ್ಕೆ ಪರಿಹಾರವೇನು ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇದೀಗ ರೋಹಿಣಿ ನಕ್ಷತ್ರದವರ ಬಗ್ಗೆಯೂ ಕೆಲ ವಿಷಯಗಳನ್ನ ತಿಳಿಯೋಣ. ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲ, ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155 https://youtu.be/ejvPX_KA-SY ಪ್ರಜಾಪತಿ ಬ್ರಹ್ಮ ರೋಹಿಣಿ ನಕ್ಷತ್ರದ ಅಧಿದೇವತೆಯಾಗಿದ್ದಾನೆ. ಈ ನಕ್ಷತ್ರದವರು...

ದುಡಿದ ದುಡ್ಡು ಉಳಿತಾಯವಾಗಬೇಕಂದ್ರೆ ಇಂಥ ಕೆಲಸ ಮಾಡಕೂಡದು..!

ಕೆಲವರು ಬೇಕಾದಷ್ಟು ದುಡಿಯುತ್ತಾರೆ. ಆದ್ರೆ ಅದನ್ನ ಉಳಿಸೋಕ್ಕೆ ಪರದಾಡ್ತಾರೆ. ತಿಂಗಳ ಮೊದಲನೇಯ ದಿನವಿದ್ದಷ್ಟು ಹಣ ತಿಂಗಳ ಕೊನೆಯಾಗುವವರೆಗೆ ಕೊಂಚ ಕೊಂಚವಾಗಿಯೇ ಖಾಲಿಯಾಗಿಬಿಡುತ್ತೆ. ಎಷ್ಟೇ ಉಳಿತಾಯ ಮಾಡಲು ಪ್ರಯತ್ನಿಸಿದರೂ ಉಳಿತಾಯವಾಗುವುದೇ ಇಲ್ಲ. ನಾವು ಮಾಡುವ ಕೆಲ ತಪ್ಪುಗಳು ಹಣದ ಸಮಸ್ಯೆ ಬರಲು ಕಾರಣವಾಗುತ್ತದೆ. ಹಾಗಾದ್ರೆ ಯಾವುದು ಆ ತಪ್ಪು ಅನ್ನೋದನ್ನ ನೋಡೋಣ. ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲ,...

ಕೊರೊನಾಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಬಲಿ

ಕರ್ನಾಟಕ ಟಿವಿ : ಕೇಂದ್ರ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಕೊರೊನಾಗೆ ಬಲಿಯಾಘಿದ್ದಾಋಎ.. ಕೊರೊನಾ ಸೊಂಕು ಹಿನ್ನೆಲೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದ ಸುರೇಶ್ ಅಂಗಡಿ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.. ೨೦೦೪ರಿಂದ ಸತತವಾಗಿ ೪ ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸುರೇಶ್ ಅಂಗಡಿ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವರಾಗಿ ಕರ‍್ಯನಿರ್ವಹಿಸಿದ್ರು.....

ಜೀವನದಲ್ಲಿ ಹೇಗೆ ಬಾಳಬೇಕು ಅಂತಾ ಹೇಳಿಕೊಟ್ಟಿದೆ ಗರುಡ ಪುರಾಣ..!

ನಾವು ಭೂಮಿ ಮೇಲೆ ಯಾವುದಾದರೂ ಪಾಪ ಮಾಡಿದ್ರೆ, ನರಕದಲ್ಲಿ ತರಹ ತರಹದ ಶಿಕ್ಷೆ ಕೊಡ್ತಾರೆ ಅಂತಾ ಕೆಲವರು ಹೇಳೋದನ್ನ ಕೇಳಿರ್ತೀವಿ. ಇದಕ್ಕೆ ಸಂಬಂಧಿಸಿದ ಇನ್ನೂ ಕೆಲವು ವಿಷಯಗಳನ್ನ ಗರುಡ ಪುರಣದಲ್ಲಿ ತಿಳಿಸಿಕೊಡಲಾಗಿದೆ. ಬರೀ ಶಿಕ್ಷೆ ಅಷ್ಟೇ ಅಲ್ಲದೇ, ಜೀವನದಲ್ಲಿ ಹೇಗೆ ಬಾಳಬೇಕು ಅನ್ನೋ ಬಗ್ಗೆ ಕೂಡ ತಿಳಿಸಿಕೊಟ್ಟಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ. ...

ಮಕ್ಕಳಿಗೆ ಕಿವಿ ಚುಚ್ಚುವುದರ ಪದ್ಧತಿ ಹಿಂದಿನ ರಹಸ್ಯವೇನು ಗೊತ್ತಾ..?

ಮಕ್ಕಳು ಹುಟ್ಟಿದ ಮೇಲೆ ಕೆಲ ಸಂಸ್ಕಾರಗಳನ್ನ ಮಾಡಬೇಕಾಗುತ್ತದೆ. ಆ ಸಂಸ್ಕಾರಗಳನ್ನ ಮಾಡದಿದ್ದರೆ, ದೋಷ ತಗಲುತ್ತದೆ ಎಂದು ಹೇಳಲಾಗಿದೆ. ಇಂಥ ಸಂಸ್ಕಾರಗಳಲ್ಲಿ ಕಿವಿ ಚುಚ್ಚುವ ಸಂಸ್ಕಾರ ಕೂಡ ಒಂದು. ಈ ಸಂಸ್ಕಾರವನ್ನ ಯಾಕೆ ಮಾಡಲಾಗುತ್ತದೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278 https://youtu.be/_INPgz6R1Dc ಹಿಂದೂಗಳಲ್ಲಿ ಹೆಣ್ಣು...

ಸರಣಿ ಬಾಂಬ್ ಸ್ಪೋಟ ಪ್ರಕರಣದ ಉಗ್ರನನ್ನ ಕರೆತಂದ ಸಿಸಿಬಿ ಅಧಿಕಾರಿಗಳು

ದೇವನಹಳ್ಳಿ: ಸರಣಿ ಬಾಂಬ್ ಸ್ಪೋಟ ಪ್ರಕರಣದ ಉಗ್ರನನ್ನ ಸಿಸಿಬಿ ಅಧಿಕಾರಿಗಳು ಕರೆತಂದಿದ್ದಾರೆ. 2008ರಲ್ಲಿ ಸರಣಿ ಬಾಂಬ್ ಸ್ಪೋಟದ ಉಗ್ರ ಶೋಯಬ್‌ನನ್ನು ಕೇರಳದ ಕೊಚ್ಚಿನ್‌ನಿಂದ ಕೆಐಎಎಲ್‌ಗೆ ಕರೆತರಲಾಗಿದೆ. ಅಲ್ಲದೇ, ಕೆಐಎಎಲ್‌ನಿಂದ ಎಫ್ಎಸ್ಎಲ್‌ಗೆ ಜೀಪ್ನಲ್ಲಿ ರವಾನಿಸಲಾಗಿದೆ. https://youtu.be/_INPgz6R1Dc ಬಾಂಬ್ ಸ್ಪೋಟದ ಬಳಿಕ ಉಗ್ರ ಶೋಯಬ್, ಕಣ್ಮರೆಸಿಕೊಂಡಿದ್ದ. ಬರೋಬ್ಬರಿ 12 ವರ್ಷಗಳ ನಂತರ ಸಿಸಿಬಿ ಎಸಿಪಿ ವೇಣುಗೋಪಾಲ್...

ನಾಟಕದ ಮೂಲಕ ಕೊರೊನಾ ಬಗ್ಗೆ ಸಂದೇಶ ರವಾನಿಸಿದ ಕಲಾವಿದರು..

ಡಮರುಗ ರಂಗ ಸಂಪನ್ಮೂಲ ಕೇಂದ್ರ. ಇದರ ಆಯೋಜಕರಾದ ಡಮರುಗ ಉಮೇಶ ಅವರಿಂದ ಬಿತ್ತರಿಸಿದ ಕೊರೋನಾ ಮುಕ್ತ ರಂಗ ನಾಟಕ ಮಹಾ ಭಾರತದ ಭೀಮ ಮತ್ತು ದುರ್ಯೋಧನ ಕಾಳಗ ಸರೋವರದಲ್ಲಿ ಅಡಗಿಕೊಂಡಿರುವ ದೃಶ್ಯ "ವ್ಯೆಶಂಪಾಯನ ಸರೋವರದಲ್ಲಿ" ರಂಗ ನಾಟಕ ರೂಪದಲ್ಲಿ ಬಿತ್ತರಗೊಂಡು ಕೊರೋನಾ ಮುಕ್ತ ಭಾರತವನ್ನಾಗಿಸಲು ಅರಿವು ಮೂಡಿಸಿದರು. https://youtu.be/_INPgz6R1Dc ಈ ಸಮಯದಲ್ಲಿ...

ಸಾಮಾಜಿಕ ನ್ಯಾಯ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ನಿರಂತರ 7 ದಿನಗಳ ಅಹೋರಾತ್ರಿ ಧರಣಿ

ತುಮಕೂರು: ಪ್ರತಿಭಟನಾ ಸಮಾವೇಶವನ್ನು ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿದೆ. ನಮ್ಮ ಭವ್ಯ ಭಾರತ ಜಾಗತಿಕ ಮಟ್ಟದಲ್ಲಿ ಉನ್ನತ ಮನ್ನಣೆ ಪಡೆದಿರುವ ದೇಶ. ಹಾಗೆಯೇ ಸದಾ ಒಗ್ಗಟ್ಟಿನ ಹೆಸರಿನಲ್ಲಿ ಶ್ರಮಿಕ ಸಮುದಾಯಗಳನ್ನು ಶೋಷಣೆ ಮಾಡುತ್ತಾ ಸಾಗಿ ಬರುತ್ತಿರುವ ದೇಶ ನಮ್ಮದು. https://youtu.be/1i0LDO-kQ4U ಅನ್ನ ನೀರು ಆಹಾರಗಳಿಗಾಗಿ ಪರಿತಪಿಸುವ ಅಸಂಖ್ಯಾತ ಸಮುದಾಯಗಳು ನಮ್ಮ ಮುಂದೆ...

About Me

32730 POSTS
0 COMMENTS
- Advertisement -spot_img

Latest News

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಸಿಎಂ

Political News: ನೀಟ್ ಪರೀಕ್ಷೆಯ ಪೇಪರ್ ಲೀಕ್ ಕೇಸ್‌ಗೆ ಸಂಬಂಧಿಸಿದಂತೆ ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ತಮ್ಮಎಕ್ಸ್ ಖಾತೆಯಲ್ಲಿ...
- Advertisement -spot_img