Health Tips: ಗರ್ಭಾವಸ್ಥೆ ಎಂದರೆ, ಹೆಣ್ಣಿಗೆ ಇನ್ನೊಂದು ಜನ್ಮವಿದ್ದಂತೆ. ಆಕೆ ಆ ಸಮಯದಲ್ಲಿ ಎಷ್ಟು ಕಾಳಜಿ ಮಾಡಿದರೂ, ಅದು ಕಡಿಮೆಯೇ. ಏಕೆಂದರೆ, ಆಕೆಯ ಮೇಲೆ ಇನ್ನೊಂದು ಜೀವವನ್ನು ಭೂಮಿಗೆ ತರುವ ಜವಾಬ್ದಾರಿ ಇರುತ್ತದೆ. ಆ ಜೀವ, ಆರೋಗ್ಯವಾಗಿ ಇರಬೇಕೆಂದರೆ, ತಾಯಿಯಾದವಳು, ಅಪಾರ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಇಂದು ನಾವು ಗರ್ಭಿಣಿಯರು 3 ತಿಂಗಳು ತುಂಬಿದ...
Recipe: ಮಂಗಳೂರಿನಲ್ಲಿ ಬರೀ ನಾನ್ವೆಜ್ ತಿನ್ನುವವರಿಗಷ್ಟೇ ಅಲ್ಲ, ವೆಜ್ ತಿನ್ನುವವರಿಗೆ ಅತೀ ಹೆಚ್ಚು ವೆರೈಟಿ ಫುಡ್ಗಳಿದೆ. ಗೋಳಿಬಜೆ, ನೀರ್ದೋಸೆ, ಕೊಟ್ಟೆಕಡಬು, ಪತ್ರೋಡೆ ಹೀಗೆ ಹೇಳುತ್ತಾ ಹೋದರೆ, ಬಾಯಲ್ಲಿ ನೀರೂರಿಸುತ್ತದೆ. ಅದೇ ರೀತಿ ಕಾಯಿವಡೆ ಕೂಡ ಮಂಗಳೂರಿನ ಸ್ಪೆಶಲ್ ಸ್ನ್ಯಾಕ್ಸ್ನಲ್ಲಿ ಒಂದಾಗಿದೆ. ಇಂದು ನಾವು ಕಾಯಿ ಒಡೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಒಂದು ಕಪ್ ಕಾಯಿ...
Recipe: ಮಂಗಳೂರಿನಲ್ಲಿ ಬರೀ ನಾನ್ವೆಜ್ ತಿನ್ನುವವರಿಗಷ್ಟೇ ಅಲ್ಲ, ವೆಜ್ ತಿನ್ನುವವರಿಗೆ ಅತೀ ಹೆಚ್ಚು ವೆರೈಟಿ ಫುಡ್ಗಳಿದೆ. ಗೋಳಿಬಜೆ, ನೀರ್ದೋಸೆ, ಕೊಟ್ಟೆಕಡಬು, ಪತ್ರೋಡೆ ಹೀಗೆ ಹೇಳುತ್ತಾ ಹೋದರೆ, ಬಾಯಲ್ಲಿ ನೀರೂರಿಸುತ್ತದೆ. ಅದೇ ರೀತಿ ಪೇಲಕಾಯಿ ಗಟ್ಟಿ, ಅಂದ್ರೆ ಹಲಸಿನ ಹಣ್ಣಿನಿಂದ ಮಾಡುವ ಕಡುಬು. ಈ ರೆಸಿಪಿಯ ಬಗ್ಗೆ ಹೇಳಲಿದ್ದೇವೆ.
20 ಹಲಸಿನ ಹಣ್ಣಿನ ಸೊಳೆ, ಒಂದು ಕಪ್...
Health Tips: ಪುಟ್ಟ ಮಕ್ಕಳ ವಿಷಯದಲ್ಲಿ ನಾವು ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ಅದರಲ್ಲೂ ಮಕ್ಕಳ ಆಹಾರ ಸೇವನೆಯ ವಿಷಯದಲ್ಲಿ, ಹಿರಿಯರ ಮಾತು ಕೇಳಿಯೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂದು ನಾವು ಶಿಶುವಿಗೆ ಸ್ತನಪಾನದ ಜೊತೆ ಹಸುವಿನ ಹಾಲು ಕುಡಿಸಬಹುದಾ..? ಹಾಗಾದರೆ, ಯಾವ ರೀತಿ ಹಾಲು ಕುಡಿಸಬೇಕು ಅಂತಾ ತಿಳಿಸಲಿದ್ದೇವೆ.
6 ತಿಂಗಳವರೆಗೆ ಮಗುವಿಗೆ ಸ್ತನಪಾನವನ್ನೇ ಮಾಡಿಸಬೇಕು...
ನಾವು ಯಾರ ಜೊತೆಯಾದರೂ ಮಾತನಾಡುವಾಗ, ನಮ್ಮ ಮಾತು ಸರಿಯಾಗಿ ಇರುವುದರ ಜೊತೆಗೆ, ನಮ್ಮ ಬಾಯಿ ಕೂಡ ಸ್ವಚ್ಛವಾಗಿರಬೇಕು. ನಿಮ್ಮ ಮಾತು ಎಷ್ಟು ಚಂದವಿದ್ದರೂ, ನೀವು ನೋಡಲು ಎಷ್ಟೇ ಅಂದವಿದ್ದರೂ, ನಿಮ್ಮ ಬಾಯಿಯಿಂದ ದುರ್ನಾತ ಬರುತ್ತಿದ್ದಲ್ಲಿ, ಎದುರಿನವರಿಗೆ ನಿಮ್ಮ ಬಗೆಗಿನ ಅಭಿಪ್ರಾಯವೇ ಚೇಂಜ್ ಆಗಿ ಬಿಡುತ್ತದೆ. ಹಾಗಾಗಿ ಬಾಯಿಯಿಂದ ದುರ್ನಾತ ಬರದ ಹಾಗೆ ನೀವು ನೋಡಿಕೊಳ್ಳಬೇಕು....
ಇತ್ತೀಚಿನ ಕಾಲದಲ್ಲಿ ಸಂತಾನ ಸಮಸ್ಯೆ ಹೆಚ್ಚಾಗಿದೆ. 10ರಲ್ಲಿ ಒಬ್ಬರಿಗಾದರೂ ಸಂತಾನ ಸಮಸ್ಯೆ ಇದೆ. ಕೆಲವರಲ್ಲಿ ಪುರುಷರಿಗೆ ಸಮಸ್ಯೆ ಇದ್ದರೆ, ಇನ್ನು ಕೆಲ ಮಹಿಳೆಯರಲ್ಲಿ ಸಮಸ್ಯೆ ಇರುತ್ತದೆ. ಇವೆಲ್ಲ ಸಮಸ್ಯೆ ಬರುವುದೇ ನಮ್ಮ ತಪ್ಪಾದ ಆಹಾರ ಪದ್ಧತಿಯಿಂದ. ಬ್ಯುಸಿ ಜೀವನ ಶೈಲಿಯಿಂದ ರೇಡಿಮೇಡ್ ಫುಡ್ಗಳ ಮೇಲೆ ಅವಲಂಬಿತವಾಗಿರುವ ಕಾರಣಕ್ಕೆ, ಸಂತಾನ ಸಮಸ್ಯೆ ಸೇರಿ, ಹಲವು ಅನಾರೋಗ್ಯ...
ಬೀಟ್ರೂಟ್ ಬರೀ ತರಕಾರಿಯಲ್ಲ. ಬದಲಾಗಿ ಇದು ಸೌಂದರ್ಯ ಮತ್ತು ಆರೋಗ್ಯ ಇಮ್ಮಡಿಗೊಳಿಸುವ ಔಷಧಿಯಾಗಿದೆ. ಬಿಪಿ, ಶುಗರ್, ಕೂದಲು ಉದುರುವ ಸಮಸ್ಯೆ, ತುಟಿಯ ಅಂದ ಹೆಚ್ಚಿಸುವುದು, ಮುಖದಲ್ಲಿ ಗ್ಲೋ ಬರಲು, ಹೀಗೆ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಬೀಟ್ರೂಟ್ ಬಳಸಲಾಗುತ್ತದೆ. ಹಾಗಾದ್ರೆ ಬೀಟ್ರೂಟ್ ಬಳಸಿ ಹೇಗೆ ನಾವು ನಮ್ಮ ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಬಹುದು ಅಂತಾ ತಿಳಿಯೋಣ...
ಕೂದಲು ಸೊಂಪಾಗಿ ಬೆಳೆಯಲು, ಶ್ಯಾಂಪೂ, ಹೇರ್ ಪ್ಯಾಕ್ ಉತ್ತಮ ಆಹಾರವೆಷ್ಟು ಮುಖ್ಯವೋ, ಎಣ್ಣೆ ಮಸಾಜ್ ಕೂಡ ಅಷ್ಟೇ ಮುಖ್ಯವಾಗಿದೆ. ಎಷ್ಟೋ ಜನ ಬರೀ ಕೂದಲಿಗೆ ಎಣ್ಣೆ ಮಸಾಜ್ ಮಾಡಿಯೇ, ಕೂದಲ ಬುಡವನ್ನು ಗಟ್ಟಿಮುಟ್ಟಾಗಿಸುತ್ತಾರೆ. ಅದರಲ್ಲೂ ತೆಂಗಿನಎಣ್ಣೆ ಮತ್ತು ಹರಳೆಣ್ಣೆ ಕಾಂಬಿನೇಷನ್ ತಲೆಗೂದಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇಂದು ನಾವು ಹರಳೆಣ್ಣೆ ಬಳಕೆಯಿಂದ ತಲೆಗೂದಲು ಹೇಗೆ...
ಇಂದಿನ ಕಾಲದ ಆಹಾರ ಕ್ರಮದಿಂದ ಹಲವು ರೋಗಗಳು ಬರುತ್ತಿದೆ. ಮಸಾಲೆ ಪದಾರ್ಥಗಳು, ಕೂಲ್ ಡ್ರಿಂಕ್ಸ್ನಂಥ ಪದಾರ್ಥಗಳ ಸೇವನೆಯಿಂದಲೂ, ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನಾವಿಂದು ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಹೊಂದಬೇಕು ಎಂದಲ್ಲಿ ಏನು ಮಾಡಬೇಕು ಎಂದು ಹೇಳಲಿದ್ದೇವೆ.
ಸೋಂಪಿನ ಕಾಳಿನ ನೀರು ಮಲಬದ್ಧತೆ ಸಮಸ್ಯೆಗೆ ಅತ್ಯುತ್ತಮ ಪರಿಹಾರ. ಒಂದು ಸ್ಪೂನ್ ಸೋಂಪಿನ ಕಾಳನ್ನು ಒಂದು ಗ್ಲಾಸ್...
ಮೆಂತ್ಯೆ ಕಾಳನ್ನ ಪ್ರತಿದಿನ ನಮ್ಮ ಊಟ- ತಿಂಡಿಯಲ್ಲಿ ಬಳಸಿದರೆ, ಅದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೇ, ಸೌಂದರ್ಯವೂ ಕಾಪಾಡಿಕೊಳ್ಳಬಹುದು. ಇಂದು ನಾವು ಮೆಂತ್ಯೆ ಬಳಸಿ ಹೇಗೆ ಆರೋಗ್ಯ ಮತ್ತು ಕೂದಲ ಕಾಂತಿಯನ್ನ ಕಾಪಾಡಿಕೊಳ್ಳಬಹುದು ಅಂತಾ ಹೇಳಲಿದ್ದೇವೆ.
ಮೊದಲನೇಯದಾಗಿ ಮೆಂತ್ಯೆ ನೀರು. ರಾತ್ರಿ 10 ಕಾಳು ಮೆಂತ್ಯೆಯನ್ನ ನೀರಿನಲ್ಲಿ ನೆನೆಸಿಟ್ಟು, ಆ ನೀರನ್ನ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ....