Saturday, April 18, 2026

ಬ್ಯೂಟಿ ಟಿಪ್ಸ್

ಮಗುವಾದ ಬಳಿಕ ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ..

Health Tips: ಗರ್ಭಿಣಿಯಾಗುವುದು, ಡಿಲೆವರಿ, ಬಾಣಂತನ ಇವೆಲ್ಲ ಹೆಣ್ಣಿನ ಬಾಳಿನ ಒಂದು ಅತ್ಯುತ್ತಮ ಮತ್ತು ಸೂಕ್ಷ್ಮ ಸಂದರ್ಭ. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಸರಿಯಾದ ಆರೈಕೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಇಡೀ ಜೀವನ ಅನಾರೋಗ್ಯದಿಂದ ನರಳಬೇಕಾಗುತ್ತದೆ. ಹಾಗಾಗಿ ಗರ್ಭಿಣಿಯಾಗಿದ್ದಾಗ, ಡಿಲೆವರಿ, ಬಾಣಂತನದ ವೇಳೆ ಸರಿಯಾಗಿ ಆರೋಗ್ಯ ಕಾಳಜಿ ಮಾಡಬೇಕು. ಇದಾದ ಬಳಿಕ ಶುರುವಾಗುವ ಸಮಸ್ಯೆ ಅಂದರೆ...

ಮೂಗುತಿ ಹಾಕುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

Health Tips: ಬಳೆ, ಕುಂಕುಮ, ತಾಳಿ, ಕಾಲುಂಗುರ, ಮತ್ತು ಮೂಗುತಿ ಇವಿಷ್ಟು ಮುತ್ತೈದೆಯ ಲಕ್ಷಣ. ಹಾಗಾಗಿ ಹಿಂದೂ ಧರ್ಮದಲ್ಲಿ ಯಾವಾಗ ಮೂಗುತಿ ಹಾಕದಿದ್ದರೂ, ಮದುವೆಯಾಗುವಾಗ ಮೂಗುತಿ ಹಾಕಲೇಬೇಕು ಎಂಬ ನಿಯಮವಿದೆ. ಹಾಗಾದರೆ ಮೂಗುತಿ ಯಾಕೆ ಹಾಕುತ್ತಾರೆ..? ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಎಂಬ ಬಗ್ಗೆ ತಿಳಿಯೋಣ ಬನ್ನಿ.. ಹಿಂದೂ ಧರ್ಮದಲ್ಲಿ ವಿವಾಹಿತೆ ಧರಿಸುವ ಆಭರಣ, ಆಕೆಯನ್ನು...

Tinospora : ಅಮೃತ ಬಳ್ಳಿಯ ಅಮೃತದಂತಹ ಗುಣದ ಬಗ್ಗೆ ನಿಮಗೆಷ್ಟು ಗೊತ್ತು..?!

Health Tips : ಅಮೃತ ಬಳ್ಳಿ ಅನಾದಿಕಾಲದಿಂದಲೂ ಬೆಳೆದು ಬಂದ ಮನೆಮದ್ದು. ನಾಟಿ ವೈದ್ಯರ ಮನೆ ಮದ್ದು ಕೂಡಾ ಹೌದು . ಈ ಅಮೃತ ಬಳ್ಳಿಯ ಪ್ರಯೋಜನ ಏನಾದ್ರು  ನಿಮಗೆ ಗೊತ್ತಾದ್ರೆ  ಖಂಡಿಹತವಾಗಿಯೂ ನೀವು ಈ  ಹಸುರು ಮದ್ದಿನ ಮೊರೆ ನಹೋಗುವುದಂತು ಗ್ಯಾರಂಟಿ. ಅಮೃತ ಬಳ್ಳಿಯ ರಸದ ವೈಜ್ಞಾನಿಕ ಹೆಸರು ಟಿನೊಸ್ಪೊರಾ ಕಾರ್ಡಿಪೋಲಿಯೇ ಎಂಬುವುದಾಗಿ ಕರೆಯುತ್ತಾರೆ. ...

ಸ್ತನಪಾನ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು ಅನ್ನೋದಕ್ಕೆ ಕಾರಣವೇನು..?

Health Tips: ಮೊದಲೆಲ್ಲಾ ಬಾಣಂತಿಯರಿಗಾಗಿ ಒಂದು ರೂಮ್ ಮೀಸಲಿಡುತ್ತಿದ್ದರು. ಅವರು ಸ್ನಾನ ಮಾಡಲು, ಊಟ ಮಾಡಲು, ಶೌಚಾಲಯಕ್ಕೆ ಹೋಗಲಷ್ಟೇ ಹೊರಬರಬೇಕಿತ್ತು. ಉಳಿದ ಹೊತ್ತು ರೂಮಿನಲ್ಲೇ ಮಲಗಿರಬೇಕು. ಮಗುವಿನೊಂದಿಗೆ ಸಮಯ ಕಳೆಯಬೇಕಿತ್ತು. ಆದರೆ ಇಂದಿನ ಕಾಲದ ಬಾಣಂತಿಯರಿಗೆ ಹಾಗಲ್ಲ. ಪಥ್ಯ ಇರುವುದಿಲ್ಲ. ಮೊಬೈಲ್, ಟಿವಿ ನೋಡುವ ಅವಕಾಶವಿದೆ. ಆದರೆ ಮಗುವಿಗೆ ಹಾಲು ಕುಡಿಸುವ ಸಮಯದಲ್ಲಿ ಮೊಬೈಲ್...

ಈ 5 ವಿಚಾರಗಳನ್ನು ಅರಿತುಕೊಂಡರೆ ಸುಖದಾಂಪತ್ಯ ನಿಮ್ಮದಾಗುತ್ತದೆ..

Health Tips: ಹೆಣ್ಣಿನ ಜೀವನ ಇತ್ಯರ್ಥವಾಗುವುದೇ ವಿವಾಹದ ಬಳಿಕ. ಏಕೆಂದರೆ ಮದುವೆಯಾಗುವವರೆಗೂ ಆಕೆ ಅಪ್ಪ ಅಮ್ಮನೊಂದಿಗೆ ತನಗೆ ಹೇಗೆ ಬೇಕೋ, ಹಾಗೆ ಇರುತ್ತಾಳೆ. ಆದರೆ ವಿವಾಹದ ಬಳಿಕ, ಪತಿಯ ಮನೆಯಲ್ಲಿ, ಅತ್ತೆ ಮಾವ, ನಾದಿನಿ, ಮೈದುನ ಎಲ್ಲರೊಂದಿಗೂ ಹೊಂದಿಕೊಂಡು ಹೋಗಬೇಕಾಗುತ್ತದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಹೊಂದಿಕೊಳ್ಳಬೇಕಾಗಿದ್ದು, ಪತಿಯ ಜೊತೆ. ಹಾಗಾಗಿ ನಾವಿಂದು ಯಾವ 5...

ನುಗ್ಗೆಸೊಪ್ಪನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಅತ್ಯುತ್ತಮ ಲಾಭಗಳೇನು..?

Health tips: ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪು, ಸಬ್ಬಸಿಗೆ ಸೊಪ್ಪು, ಹರಿವೆ ಸೊಪ್ಪಿನಲ್ಲಿ ಎಷ್ಟೆಲ್ಲ ಪೋಷಕಾಂಶಗಳಿದೆಯೋ, ಅದೇ ರೀತಿ ನುಗ್ಗೆಸೊಪ್ಪಿನಲ್ಲೂ ಕೂಡ ಸಾಕಷ್ಟು ಪೋಷಕಾಂಶಗಳಿದೆ. ಇಂದು ನಾವು ನುಗ್ಗೆಸೊಪ್ಪನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಏನೇನು ಲಾಭವಾಗಲಿದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ನುಗ್ಗೆಸೊಪ್ಪಿನಿಂದ ಚಟ್ನಿ, ತಂಬುಳಿ, ಸಾರು ಸೇರಿ ಹಲವು ರುಚಿಕರ ಪದಾರ್ಥಗಳನ್ನು ತಯಾರಿಸಬಹುದು. ನೀವು ವಾರಕ್ಕೆ ಮೂರು...

ಪುದೀನಾ ಎಲೆಯಲ್ಲೂ ಇದೆ ಆರೋಗ್ಯಕರ ಗುಣಗಳು..

Health tips: ಪುದೀನಾ ಎಂದರೆ ಚಾಟ್ಸ್ ತಯಾರಿಸುವಾಗ ಬಳಸುವ ಚಟ್ನಿಯ ಒಂದು ಭಾಗ. ಪುದೀನಾ ಚಟ್ನಿ ಇದ್ದಾಗಲೇ, ಆ ಚಾಟ್ ರುಚಿ ಹೆಚ್ಚುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಅದೇ ರೀಕಿ ಮನೆಯಲ್ಲಿ ರೈಸ್ ಭಾತ್ ಮಾಡುವಾಗ ಪುದೀನಾ ಎಲೆ ಸೇರಿಸಿದರೆ, ಸಾಕು. ಅದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ಇದು ಬರೀ ರುಚಿ ಹೆಚ್ಚಿಸುವುದಷ್ಟೇ...

ಬೇಧಿ ಶುರುವಾದಾಗ ಯಾವ ಆಹಾರ ತಿಂದರೆ ಉತ್ತಮ..?

Health tips: ಜೀರ್ಣಕ್ರಿಯೆ ಸಮಸ್ಯೆಯಿಂದಲೋ, ಫುಡ್ ಪಾಯ್ಸನ್ ಆಗಿಯೋ ಬೇಧಿ ಶುರುವಾಗುತ್ತದೆ. ಹಾಗೆ ಬೇಧಿ ಶುರುವಾದಾಗ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ವೈದ್ಯರ ಬಳಿ ಹೋಗಬೇಕೆಂದರೂ, ಹೋಗದ ಪರಿಸ್ಥಿತಿಯಾಗಬಹುದು. ಆದರೆ ಬೇಧಿಯನ್ನು ಕಂಟ್ರೋಲಿಗೆ ತಂದು ಬಳಿಕ, ವೈದ್ಯರ ಬಳಿ ಹೋಗುವ ಯೋಚನೆ ಮಾಡಬೇಕು. ಹಾಗಾಗಿ ನಾವಿಂದು ಬೇಧಿ ಶುರುವಾದಾಗ ಯಾವ ಆಹಾರ ತಿನ್ನಬೇಕು ಅಂತಾ...

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದಾದ 3 ಜ್ಯೂಸ್ ರೆಸಿಪಿ..

Health tips: ಬೆಳಿಗ್ಗೆ ಸಾಮಾನ್ಯವಾಗಿ ಜನ, ಚಹಾ, ಕಾಫಿ ಸೇವನೆ ಮಾಡುತ್ತಾರೆ. ಆದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀವೇನಾದರೂ, ಹಣ್ಣು ಸೇವಿಸಿದಿರಿ, ಅಥವಾ ಜ್ಯೂಸ್ ಕುಡಿದಿರಿ ಎಂದಿಟ್ಟುಕೊಳ್ಳಿ, ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದಾದ 3 ಜ್ಯೂ್ಸ್ ರೆಸಿಪಿ ಬಗ್ಗೆ ಹೇಳಲಿದ್ದೇವೆ. ಮೊದಲ ಜ್ಯೂಸ್ ರೆಸಿಪಿ, ಬೀಟ್‌ರೂಟ್, ಕ್ಯಾರೆಟ್, ಮತ್ತು...

ಕಾಳು ಮೆಣಸಿನಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆ ಬಗೆಹರಿಸಬಹುದು ಗೊತ್ತಾ..?

Health Tips: ಕಾಳು ಮೆಣಸು ಆರೋಗ್ಯಕರ ಮಸಾಲೆ ಪದಾರ್ಥಗಳಲ್ಲಿ ಒಂದು. ನಿಮಗೆ ಖಾರವೂ ಹೆಚ್ಚಿರಬೇಕು ಮತ್ತು ಆರೋಗ್ಯವೂ ಸರಿಯಾಗಿರಬೇಕು ಅಂದ್ರೆ ನೀವು ಕಾಳುಮೆಣಸನ್ನು ನಿಮ್ಮ ಅಡುಗೆಯಲ್ಲಿ ಪ್ರತಿದಿನ, ಕೊಂಚವಾದ್ರೂ ಬಳಸಬೇಕು. ಇಂದು ನಾವು ಕಾಳು ಮೆಣಸನ್ನ ಬಳಸುವುದರಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ನೀವು ಸಾಂಬಾರ್ ಮಾಡುವಾಗ ನಾಲ್ಕು ಕಾಳು ಕಾಳುಮೆಣಸನ್ನು ಕುಟ್ಟಿ...
- Advertisement -spot_img

Latest News

ತುಮಕೂರಿನಲ್ಲಿ 39,000 ಅರ್ಜಿ ಬಾಕಿ; ಕಂಗಾಲಾದ ರೈತರು!

ರೈತರು ಮತ್ತು ಸರ್ಕಾರದ ಮಧ್ಯೆ ಸೇತುವೆಯಂತೆ ಕೆಲಸ ಮಾಡುತ್ತಿರುವ ಭೂ ಮಾಪಕರು ಕಳೆದ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದು, ಸಾವಿರಾರು ಅರ್ಜಿಗಳು ವಿಲೇವಾರಿಗಾಗಿ ಎದುರು ನೋಡುತ್ತಿವೆ. ಸೇವೆ...
- Advertisement -spot_img