Friday, May 8, 2026

ಬ್ಯೂಟಿ ಟಿಪ್ಸ್

ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿಯ ತರಹೇವಾರಿ ಬ್ಯಾಗ್ ಸೇಲ್…

Shopping tips: ಹೆಣ್ಣು ಮಕ್ಕಳಿಗೆ ಬಟ್ಟೆ, ಮೇಕಪ್ ಐಟಮ್ಸ್ ಎಷ್ಟಿದ್ರೂ ಕಡಿಮೆ ಅನ್ನೋ ರೀತಿ, ಬ್ಯಾಗ್ಸ್ ಕೂಡ ಎಷ್ಟಿದ್ರು ಸಾಲದು. ನಾವು ನಿಮಗೆ ಈಗಾಗಲೇ ಬಟ್ಟೆ, ಚಪ್ಪಲಿ, ಸೀರೆ ಅಂಗಡಿ ಬಗ್ಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ಉತ್ತಮ ಕ್ವಾಲಿಟಿಯ, ಕಡಿಮೆ ಬೆಲೆಯ ಬ್ಯಾಗ್ ಎಲ್ಲಿ ಸಿಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಬೆಂಗಳೂರಿನ ಆರ್‌.ಟಿ.ನಗರ...

ಪೈಲ್ಸ್ ಬಗ್ಗೆ ನಿರ್ಲಕ್ಷ್ಯ ಬೇಡ, ಹೀಗೆ ಮುನ್ನೆಚ್ಚರಿಕೆ ವಹಿಸಿ..

Health Tips: ಅನುಭವಿಸಲು ಕಷ್ಟಕರವಾದ, ಆದರೆ ಯಾರ ಬಳಿಯೂ ಹೇಳಿಕೊಳ್ಳಲಾಗದ ಆರೋಗ್ಯ ಸಮಸ್ಯೆ ಅಂದ್ರೆ, ಪೈಲ್ಸ್ ಸಮಸ್ಯೆ. ಇದನ್ನು ಮೂಲವ್ಯಾಧಿ ಎಂದು ಕರೆಯುತ್ತಾರೆ. ಕುಳಿತುಕೊಳ್ಳಲೂ ಆಗದೇ, ನಿಲ್ಲಲೂ ಆಗದೇ, ನರಕಯಾತನೆಪಡಬೇಕಾದ ಪರಿಸ್ಥಿತಿ ತಂದೊಡ್ಡುವ ಅನಾರೋಗ್ಯ ಸಮಸ್ಯೆಯೇ ಪೈಲ್ಸ್. ಇಂದು ನಾವು ಪೈಲ್ಸ್ ಬಂದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಅಂತಾ ತಿಳಿಯೋಣ ಬನ್ನಿ.. ವೈದ್ಯರಾದ ಕಿಶೋರ್ ಹೇಳುವುದೇನೆಂದರೆ, ನಿಮಗೆ...

ವೆರೈಟಿ ವೆರೈಟಿ ಮೊಮೋಸ್ ತಿನ್ನಬೇಕಾ..? ಹಾಗಾದ್ರೆ ಮೊಮೋಸ್ ಫ್ಯಾಕ್ಟರಿಗೆ ಬನ್ನಿ..

Food Adda: ಕರ್ನಾಟಕ ಟಿವಿಯ ಫುಡ್ ಅಡ್ಡಾ ಚಾನೆಲ್‌ನಲ್ಲಿ ಹಲವು ಹೊಟೇಲ್‌ಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ಒಂದು ಸ್ಪೆಶಲ್ ಹೊಟೇಲ್ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಈ ಹೊಟೇಲ್ ಮಾಲೀಕ ಬಿಕಾಂ ವಿದ್ಯಾರ್ಥಿ. ಇವರು ವೆರೈಟಿ ವೆರೈಟಿ ಮೊಮೋಸ್‌ ಮಾರಾಟ ಮಾಡುತ್ತಾರೆ. ಹಾಗಾದ್ರೆ ಇವರ ಹೊಟೇಲ್ ಎಲ್ಲಿದೆ..?...

ತುಳಸಿ ಸೇವನೆ ದೇಹಕ್ಕೆ ಉತ್ತಮ ಹೌದಾ..? ಅಲ್ಲವಾ..?

health tips: ಅಸ್ತಮಾ ಇದ್ದವರು ತುಳಸಿ ಬಳಸಬೇಕು ಅಂತಾ ಹಲವರು ಹೇಳುತ್ತಾರೆ. ಹಾಗಾದ್ರೆ ತುಳಸಿಯ ಸೇವನೆಯಿಂದ ಅಸ್ತಮಾ ಸಮಸ್ಯೆ ದೂರವಾಗುತ್ತಾಇಲ್ಲವಾ ಅನ್ನೋ ಬಗ್ಗೆ ಡಾ. ಭೀಮ್‌ಸೇನ್ ರಾವ್ ವಿವರಿಸಿದ್ದಾರೆ. ಅಲ್ಲದೇ, ಬಣ್ಣ ಬಣ್ಣದ ಆಹಾರಗಳ ಸೇವನೆಯಿಂದ ಏನಾಗುತ್ತದೆ ಅನ್ನೋ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ. ವೈದ್ಯರ ಪ್ರಕಾರ, ತುಳಸಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣದೊಂದಿಗೆ, ಹಲವು...

ಮುಟ್ಟಾಗುವ ಮುನ್ನ ಕಿಬ್ಬೊಟ್ಟೆ ನೋವಾಗಲು ಕಾರಣವೇನು..?

Health tips: ಮುಟ್ಟಿನ ಸಂದರ್ಭದಲ್ಲಿ ಹಲವು ಹೆಣ್ಣು ಮಕ್ಕಳು ನರಕಯಾತನೆ ಅನುಭವಿಸುತ್ತಾರೆ. ಹೊಟ್ಟೆ ನೋವು, ಸೊಂಟ ನೋವು, ಕೈ ಕಾಲು ನೋವು, ವಾಂತಿ, ಸರಿಯಾಗಿ ಮಲವಿಸರ್ಜನೆಯಾಗದಿರುವುದು, ಹೀಗೆ ಹಲವು ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಇದೊರಂದಿಗೆ ಕೆಲವರಿಗೆ ಮುಟ್ಟಾಗುವ ಮುನ್ನ ಕಿಬ್ಬೊಟ್ಟೆ ನೋವಾಗುತ್ತದೆ. ಅದಕ್ಕೆ ಕಾರಣವೇನೆಂದು ಡಾ.ಕಿಶೋರ್ ವಿವರಿಸಿದ್ದಾರೆ. ಮುಟ್ಟಿನ ನೋವು ಅಂದ್ರೆ, ಹೇಳಿಕೊಳ್ಳಲಾಗದ, ವಿವರಿಸಲಾಗದ, ವಿವರಿಸಿದರೂ...

ತಂಬಾಕಿನ ಸೇವನೆ ಯಾಕೆ ಹಾನಿಕಾರಕ ಗೊತ್ತಾ..?

Health Tips: ಕೆಲವರಿಗೆ ತಂಬಾಕು ತಿನ್ನುವ ಚಟವಿರುತ್ತದೆ. ಆ ಚಟದಿಂದ ಏನಾಗಬಹುದು ಅನ್ನುವುದನ್ನು ನೀವು ಸಿನಿಮಾ ಥಿಯೇಟರ್‌ಗಳಲ್ಲಿ ನೋಡಿರುತ್ತೀರಿ. ಅಲ್ಲಿ ಬರುವ ಜಾಹೀರಾತಿನಲ್ಲಿ ಓರ್ವ ಮಹಿಳೆ ತಂಬಾಕಿನ ಸೇವನೆ ಮಾಡಿ, ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪುತ್ತಾಳೆ. ಹಾಗಾಗಿ ತಂಬಾಕಿನ ಸೇವನೆ ಅತ್ಯಂತ ಹಾನಿಕಾರಕ ಅಂತಾ ಹೇಳಲಾಗತ್ತೆ. ಹಾಗಾದ್ರೆ ಯಾಕೆ ತಂಬಾಕಿನ ಸೇವನೆ ಮಾಡಬಾರದು ಅನ್ನೋ ಬಗ್ಗೆ ಡಾ.ಭೀಮ್‌ಸೇನ್...

ಜೀನಿ ಸರಿಹಿಟ್ಟಿನ ಸೇವನೆಯಿಂದ ಏನೆಲ್ಲಾ ಲಾಭವಾಗತ್ತೆ..? ಮಾಲೀಕರೇ ಹೇಳ್ತಾರೆ ಕೇಳಿ..

Health Tips: ಜೀನಿ ಸರಿಹಿಟ್ಟಿನ ಸೇವನೆ ಮಾಡಿ, ಎಷ್ಟೋ ಮಕ್ಕಳು ಆರೋಗ್ಯಕರವಾಗಿರುವುದನ್ನ ನೀವು ನಮ್ಮ ಕರ್ನಾಟಕ ಟಿವಿಯಲ್ಲೇ ನೋಡಿದ್ದೀರಿ. ಅಲ್ಲದೇ, ಜೀನಿ ಸರಿಹಿಟ್ಟನ್ನು ಹೇಗೆ ತಯಾರಿಸಬೇಕು ಅಂತಾ ನವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಜೀನಿ ಮಾಲೀಕರಾದಂಥ ದಿಲೀಪ್ ಅವರೇ, ಜೀನಿ ಸರಿಹಿಟ್ಟಿನ ಸೇವನೆಯಿಂದ ಮಕ್ಕಳಿಗೆ ಏನು ಲಾಭವಾಗುತ್ತದೆ..? ಇದನ್ನು ಹೇಗೆ...

ಯಶಸ್ವಿ ಜನರಿಗೆ ಈ ಅಭ್ಯಾಸಗಳಿರುತ್ತದೆ ನೋಡಿ..

Life style: ಜೀವನದಲ್ಲಿ ನಾವಂದುಕೊಂಡಿದ್ದನ್ನು ಸಾಧಿಸುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ನಾವು ಹಲವು ವರ್ಷಗಳ ಕಾಲ, ನಮ್ಮ ಕೆಲಸದಲ್ಲಿ ತೊಡಗಬೇಕು. ಎಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಬದುಕಬೇಕು. ಕೆಲವರು ಮನೆಜನರಿಂದ ಎಷ್ಟೋ ವರ್ಷಗಳ ಕಾಲ ದೂರವಿದ್ದು,ಯಶಸ್ವಿಯಾಗುತ್ತಾರೆ. ಏಕೆಂದರೆ ನಾವು ಯಾವುದನ್ನಾದರೂ ಪಡೆಯಬೇಕು ಎಂದರೆ, ಇರುವದನ್ನು ತೊರೆಯಬೇಕು. ಆಗಲೇ ಯಶಸ್ಸು ನಮ್ಮ ಪಾಲಾಗುತ್ತದೆ. ಇಂದು ನಾವು...

ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..

Shopping tips: ಹೆಣ್ಣು ಮಕ್ಕಳಿಗೆ ಎಷ್ಟೇ ಬಟ್ಟೆಗಳಿದ್ದರೂ, ಅದು ಕಡಿಮೆಯೇ. ಹಾಕಿದ್ದೆ ಬಟ್ಟೆ ಹಾಕೋಕ್ಕೆ ಬೇಸರವಾಗೋದು ಒಂದೆಡೆಯಾದ್ರೆ, ಮಾರುಕಟ್ಟೆಗೆ ಬರುವ ಹೊಸ ಹೊಸ ಡಿಸೈನರ್ ಬಟ್ಟೆಗಳು ಗಮನ ಸೆಳೆಯೋದು ಇನ್ನೊಂದೆಡೆ. ಆದರೆ ನಾವಿಂದು ಹೇಳುವ ಬಟ್ಟೆ ಅಂಗಡಿಗೆ ನೀವು ವಿಸಿಟ್ ಮಾಡಿದ್ರೆ, ನಿಮಗೆ ಅಲ್ಲಿ ಕಡಿಮೆ ಬೆಲೆಗೆ, ಉತ್ತಮ ಕ್ವಾಲಿಟಿಯ, ಚೆಂದದ ಡ್ರೆಸ್‌ಗಳು ಸಿಗುತ್ತದೆ....

ಮಾವಿನಹಣ್ಣಿನೊಂದಿಗೆ ಈ ಆಹಾರವನ್ನು ಎಂದಿಗೂ ಸೇವಿಸಬೇಡಿ..

Health Tips: ಹಲವರು ಯಾವಾಗ ಬೇಸಿಗೆ ಬರತ್ತೋ..? ಅದ್ಯಾವಾಗ ಮಾವಿನ ಹಣ್ಣನ್ನು ತಿನ್ನುತ್ತೇವೋ ಅಂತಾ ಕಾಯುತ್ತಿರುತ್ತಾರೆ. ಇದರೊಂದಿಗೆ ಮಾವಿನ ಹಣ್ಣಿನ ತರಹೇವಾರಿ ರೆಸಿಪಿ ಕೂಡಾ ಮಾಡುತ್ತಾರೆ. ಆದರೆ ಮಾವಿನ ಹಣ್ಣಿನೊಂದಿಗೆ ಕೆಲ ಪದಾರ್ಥಗಳನ್ನು ಸೇರಿಸಿ ತಿನ್ನುವಂತಿಲ್ಲ. ಅದ್ಯಾವ ಪದಾರ್ಥಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಆಯುರ್ವೇದದ ನಿಯಮದ ಪ್ರಕಾರ, ಫ್ರೂಟ್ ಸಲಾಡ್ ಮಾಡಿ ತಿನ್ನುವುದು ನಿಷಿದ್ಧವಿದೆ....
- Advertisement -spot_img

Latest News

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ...
- Advertisement -spot_img