Thursday, September 10, 2026

ಬ್ಯೂಟಿ ಟಿಪ್ಸ್

ವಿಶೇಷ ಚೇತನ ಮಕ್ಕಳ ಜನನಕ್ಕೆ ಕಾರಣಗಳು ಏನು?

Health Tips: ತಂದೆ ತಾಯಿಯಾಗುವ ಯಾರೂ ಕೂಡ ತಮ್ಮ ಮಕ್ಕಳು ಬುದ್ಧಿ ಮಾಂದ್ಯರು, ವಿಶೇಷ ಚೇತನರು ಆಗಲಿ ಎಂದು ಬಯಸುವುದಿಲ್ಲ. ಎಲ್ಲರಿಗೂ ಆರೋಗ್ಯಕರವಾದ, ಚುರುಕಾದ ಮಗುವೇ ಬೇಕು. ಆದರೆ ಕೆಲವೊಮ್ಮೆ ಬುದ್ಧಿಮಾಂದ್ಯ ಮಕ್ಕಳು ಹುಟ್ಟುತ್ತಾರೆ. ಯಾವಾಗ ನೋಡಿದ್ರೂ ಆನಾರೋಗ್ಯಕ್ಕೀಡಾಗುವ ಮಕ್ಕಳು ಹುಟ್ಟುತ್ತಾರೆ. ಇದಕ್ಕೆ ಹಲವಾರು ಕಾಣಗಳಿದೆ. ಅದೇನು ಅನ್ನೋ ಬಗ್ಗೆ ವೈದ್ಯರು ಹೀಗೆ ಹೇಳಿದ್ದಾರೆ. ಮಕ್ಕಳಲ್ಲಿರುವ...

ಹುಟ್ಟುವ ಮಗುವಿನ ತೂಕ ಎಷ್ಟಿರಬೇಕು?

Health Tips: ಹುಟ್ಟುವ ಮಗು ಆರೋಗ್ಯವಾಗಿರಬೇಕು, ಚುರುಕಾಗಿರಬೇಕು ಅಂದ್ರೆ, ತಾಯಿಯಾದವಳು ಉತ್ತಮ ಆಹಾರ ಸೇವನೆ ಮಾಡಬೇಕು. ಸಮಯಕ್ಕೆ ಆಹಾರ, ನೀರು, ಹಾಲು, ಮೊಸರು, ಮಜ್ಜಿಗೆ, ತುಪ್ಪ, ಹಣ್ಣು, ತರಕಾರಿ, ಮೊಳಕೆ ಕಾಳು ಎಲ್ಲವನ್ನೂ ಸೇವಿಸಬೇಕು. ಆಗ ಮಾತ್ರ ಮಗು ಆರೋಗ್ಯವಾಗಿ, ಚುರುಕಾಗಿ ಇರುತ್ತದೆ. ಇಂದು ಹುಟ್ಟುವ ಮಗುವಿನ ತೂಕ ಎಷ್ಟಿರಬೇಕು ಎಂದು ವೈದ್ಯರು ಹೇಳಿದ್ದಾರೆ....

ಗರ್ಭಿಣಿಯರಿಗೆ ವೈಟ್ ಡಿಸ್ಚಾರ್ಜ್ ಆಗಲು ಕಾರಣವೇನು..? ಇದು ಸಹಜನಾ..? ಅಸಹಜನಾ..?

Health Tips: ಗರ್ಭಾವಸ್ಥೆಯಲ್ಲಿದ್ದಾಗ ಹೆಣ್ಣು ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಾಳೆ. ತೂಕ ಹೆಚ್ಚಳವಾಗುವುದು. ವಾಕರಿಕೆ ಬರುವುದು. ಪರಿಮಳವೂ ವಾಸನೆಯಂತೆ ಅಸಹ್ಯ ಹುಟ್ಟಿಸುವುದು. ಕಾಲಿನಲ್ಲಿ ನೀರು ತುಂಬಿಕೊಳ್ಳುವುದು ಹೀಗೆ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಾಳೆ. ಇದರೊಂದಿಗೆ ವೈಟ್ ಡಿಸ್ಚಾರ್ಜ್ ಸಮಸ್ಯೆ ಕೂಡ ಒಂದು. ಹಾಗಾದ್ರೆ ಈ ಸಮಸ್ಯೆ ಯಾಕಾಗುತ್ತದೆ..? ಇದು ಸಹಜನಾ..? ಅಸಹಜನಾ ಅಂತಾ ತಿಳಿಯೋಣ...

ಅವಲಕ್ಕಿ ಶೀರಾ ರೆಸಿಪಿ

Recipe: ಸಾಮಾನ್ಯವಾಗಿ ರವಾದಿಂದ ಮತ್ತು ಅನ್ನದಿಂದ ಶಿರಾ ತಯಾರಿಸಲಾಗುತ್ತದೆ. ಆದರೆ ನೀವೆಂದಾದರೂ ಅವಲಕ್ಕಿ ಬಳಸಿ ಶೀರಾ ತಯಾರಿಸಿದ್ದೀರಾ..? ಇಲ್ಲವಾದಲ್ಲಿ ನಾವಿಂದು ಅವಲಕ್ಕಿಯಿಂದ ಶೀರಾ ತಯಾರಿಸುವುದು ಹೇಗೆ ಅಂತಾ ಹೇಳಲಿದ್ದೇವೆ. ಗ್ಯಾಸ್ ಆನ್ ಮಾಡಿ ಪ್ಯಾನ್ ಬಿಸಿ ಮಾಡಿ, ಒಂದು ಕಪ್ ದಪ್ಪ ಅವಲಕ್ಕಿಯನ್ನು ಹುರಿದುಕೊಳ್ಳಿ. ಅವಲಕ್ಕಿ ಕ್ರಿಸ್ಪಿಯಾದ ಬಳಿಕ ಅದನ್ನು ತಣಿಯಲು ಬಿಡಿ. ಬಳಿಕ ಮಿಕ್ಸಿ...

ಮೆಂತ್ಯೆ ಸೊಪ್ಪಿನ ಛೋಲೆ ಮಾಡೋದು ಹೇಗೆ ಗೊತ್ತಾ..?

Recipe: ಛೋಲೆ ಅಂದ್ರೆ ಎಲ್ಲರಿಗೂ ನೆನಪಿಗೆ ಬರೋದು ಕಡಲೆ ಕಾಳಿನ ಛೋಲೆ. ಆದ್ರೆ ನಾವಿಂದು ಮೇಥಿ ಛೋಲೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. 1 ಕಪ್ ಬಿಳಿ ಕಡಲೆ ಕಾಳನ್ನು ನೀರಿನಲ್ಲಿ ನೆನೆಸಿ, ಬೇಯಿಸಿಟ್ಟುಕೊಳ್ಳಿ. ಈಗ ಪ್ಯಾನ್ ಬಿಸಿ ಮಾಡಿ,...

ಬೆಳ್ಳುಳ್ಳಿ- ಪಾಲಕ್ ಗ್ರೇವಿ ರೆಸಿಪಿ

Recipe: ಮನೆಯಲ್ಲಿ ಚಪಾತಿ ಮಾಡಿದಾಗ ಅದರೊಂದಿಗೆ ಪಲ್ಯ ತಿಂದು ತಿಂದು ನಿಮಗೂ ಬೋರ್ ಬಂದಿರತ್ತೆ. ಆದ್ರೆ ಚಪಾತಿ ಜೊತೆ ಬರೀ ಪಲ್ಯವಲ್ಲ, ನೀವು ಗ್ರೇವಿ ಕೂಡ ಟೇಸ್ಟ್ ಮಾಡಬಹುದು. ಹಾಗಾಗಿ ನಾವಿಂದು ಬೆಳ್ಳುಳ್ಳಿ- ಪಾಲಕ್ ಗ್ರೇವಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ಪಾಲಕನ್ನು ಚೆನ್ನಾಗಿ ತೊಳೆದು, ಹಸಿ ವಾಸನೆ ಹೋಗುವವರೆಗೂ ಹುರಿದು, ಬಳಿಕ ಕುದಿಸಿ....

South Indian Food ತಿಂದು ಬೋರಾಗಿದ್ಯಾ?: ಇಲ್ಲಿದೆ North Indian, Chinese Food

Food Adda: ಆರೋಗ್ಯಕ್ಕೆ ಸೌತ್ ಇಂಡಿಯನ್ ಫುಡ್ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಅನ್ನ, ಸಾರು, ಸಾಂಬಾರ್, ಪಲ್ಯ, ರಾಗಿ ಮುದ್ದೆ, ರೊಟ್ಟಿ ಹೀಗೆ ಧಾನ್ಯಗಳಿಂದ ಮಾಡಿದ ಊಟ ನಮಗೆ ಶಕ್ತಿ ಕೊಡುತ್ತದೆ. ನಮ್ಮ ಆರೋಗ್ಯ ಕಾಪಾಡುತ್ತದೆ. ಆದರೆ ಪ್ರತಿದಿನ ಆರೋಗ್ಯಕರ ಊಟ ಮಾಡಿ ಮಾಡಿ ನಿಮಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಫುಡ್...

ಕೈ ಮದ್ದು ಹಾಕಿದ್ದಾರೆಂದು ತಿಳಿಯುವುದು ಹೇಗೆ..? ಭಾಗ-3

Health Tips: ಈ ವಿಷಯಕ್ಕೆ ಸಂಬಂಧಿಸಿದ ಮೊದಲೆರಡು ಭಾಗದಲ್ಲಿ, ಕೈ ಮದ್ದು ಅಂದರೇನು..? ಅದನ್ನು ಯಾರು ಹಾಕುತ್ತಾರೆ..? ಯಾಕೆ ಹಾಕುತ್ತಾರೆ..? ಅದನ್ನು ಹೇಗೆ ತಯಾರಿಸುತ್ತಾರೆ..? ಮದ್ದು ತಯಾರಿಕೆಗೆ ಏನೇನು ಬಳಸುತ್ತಾರೆ ಅಂತಾ ಹೇಳಿದ್ದೆವು. ಇದೀಗ ಊಟಕ್ಕೆ ಮದ್ದು ಹಾಕಿದ್ದಾರೆಂದು ತಿಳಿಯುವುದು ಹೇಗೆ ಅಂತಾ ತಿಳಿಯೋಣ.. ಮದ್ದು ಹಾಕಿದ್ದನ್ನ ಪರೀಕ್ಷಿಸಲು ನುಗ್ಗೆಸೊಪ್ಪಿನ ಉಪಯೋಗ ಮಾಡುತ್ತಾರೆ. ಮನೆಯ ಬೇರೆ...

ಕೈ ಮದ್ದು ಹೇಗೆ ತಯಾರಿಸುತ್ತಾರೆ..? ಇದಕ್ಕೆ ಏನೆಲ್ಲ ಬಳಸುತ್ತಾರೆ..?- ಭಾಗ 2

Health Tips: ಮೊದಲ ಭಾಗದಲ್ಲಿ ನಾವು ಮದ್ದು ಎಂದರೇನು..? ಇದನ್ನು ಯಾರು ಯಾಕೆ ಹಾಕುತ್ತಾರೆ ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಮದ್ದು ಹೇಗೆ ತಯಾರಿಸುತ್ತಾರೆ..? ಇದಕ್ಕೆ ಏನೇನು ಬಳಸುತ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ.. ಹಾವು, ಹಲ್ಲಿ, ಗೋಸುಂಬೆ ಹೀಗೆ ಸರಿಸೃಪಗಳ ಜಾತಿಗೆ ಸೇರಿದ್ದನ್ನು ಸಾಯಿಸಿ ಈ ಮದ್ದು ತಯಾರಿಸುತ್ತಾರೆ. ಇವುಗಳನ್ನು ಸಾಯಿಸಿ, ಮರಕ್ಕೆ ನೇತು ಹಾಕುತ್ತಾರೆ....

ಊಟದಲ್ಲಿ ಮದ್ದು ಹಾಕುವುದು ಎಂದರೇನು..? ಯಾಕೆ ಹಾಕುತ್ತಾರೆ..? ಭಾಗ- 1

Health Tips: ತಮ್ಮ ವಿರೋಧಿಗಳನ್ನು ಮನೆಗೆ ಕರೆಸಿ, ಅದರಲ್ಲಿ ಮದ್ದು ಬೆರೆಸಿ ಊಟ ಮಾಡಿಸುತ್ತಾರೆ. ಅದನ್ನೇ ಕೈ ಮದ್ದು, ಕೈ ವಿಷ, ಕೈ ಮಸುಕು, ಮಾಟ ಮಾಡಿಸಿದ ಮದ್ದು ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಎಷ್ಟೋ ಕಡೆ ಸ್ವಂತ ಸಹೋದರ ಸಹೋದರಿಯ ಊಟಕ್ಕೆ, ಪತಿ, ಪತ್ನಿಯ ಊಟಕ್ಕೆ, ಸ್ವಂತ ಸಂಬಂಧಿಕರ ಊಟಕ್ಕೆ ಮದ್ದು ಬೆರೆಸಿ, ಅವರು...
- Advertisement -spot_img

Latest News

Political News: ಲಜ್ಜೆಗೆಟ್ಟ ಸಚಿವರ ಬಾಯಲ್ಲಿ ಬೀಪ್ ಭಾಷೆ: ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಸಿ.ಟಿ.ರವಿ ಕಿಡಿ

Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ರಾಜ್ಯದ...
- Advertisement -spot_img