Saturday, April 18, 2026

ಬ್ಯೂಟಿ ಟಿಪ್ಸ್

ಮಕ್ಕಳಿಗೆ ಎಕ್ಸ್ಪೈರ್ ಆದ ಡೈಪರ್ ಬಳಸುವ ಮುನ್ನ ಈ ಸ್ಟೋರಿ ಓದಿ..

Health Tips: ಇತ್ತೀಚಿನ ದಿನಗಳಲ್ಲಿ ಹಲವು ಮಾರ್ಟ್, ಮಾಲ್‌ಗಳಲ್ಲಿ ಕಡಿಮೆ ಬೆಲೆಗೆ ಡೈಪರ್‌ಗಳು ಸಿಗುತ್ತಿದೆ. ಇದು ಮಧ್ಯಮ ವರ್ಗದವರಿಗೆ ವರವೇ. ಆದರೂ ನೀವು ಅದನ್ನು ತೆಗೆದುಕೊಳ್ಳುವಾಗ ಕ್ವಾಲಿಟಿ ಮತ್ತು ಎಕ್ಸಪೈರಿ ಡೇಟ್ ನೋಡಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ. ನಿಮ್ಮ ಮಗು ತೊಂದರೆ ಅನುಭವಿಸುತ್ತದೆ. ಹಾಗಾದರೆ ಎಕ್ಸ್‌ಪೈರಿ ಆದ ಡೈಪರ್ ಬಳಸಿದರೆ, ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಹಲವರು...

ಆರೋಗ್ಯಕರ ರಾಗಿ ದೋಸೆ ರೆಸಿಪಿ..

Recipe: ರಾಗಿ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಗಿಂತ ಹೆಚ್ಚು ಕನ್ನಡಿಗರಿಗೇ ಗೊತ್ತಿರುತ್ತದೆ. ಏಕೆಂದರೆ ಇಲ್ಲಿ ರಾಗಿ ರೊಟ್ಟಿ ಮತ್ತು ರಾಗಿ ಮುದ್ದೆ ಫೇಮಸ್ ಆಗಿದೆ. ಸಕ್ಕರೆ ಖಾಯಿಲೆ, ಬಿಪಿ ಸೇರಿ ಅನೇಕ ಖಾಯಿಲೆಗಳನ್ನು ದೂರವಿಟ್ಟು, ನಮ್ಮನ್ನು ಗಟ್ಟಿಮುಟ್ಟಾಗಿರಿಸುವಲ್ಲಿ, ರಾಗಿ ಸಹಕಾರಿಯಾಗಿದೆ. ಹಾಗಾಗಿ ಇಂದು ನಾವು ರಾಗಿ ದೋಸೆ ರೆಸಿಪಿ ಹೇಳಲಿದ್ದೇವೆ. ಇದನ್ನು ನೀವು...

ಸೀತಾಫಲ ಹಣ್ಣಿನ ಬಾಸುಂದಿ ರೆಸಿಪಿ..

Recipe: ಇಂದು ನಾವು ಸೀತಾಫಲ ಹಣ್ಣಿನ ಬಾಸುಂದಿ ಎಂಬ ಉತ್ತರ ಭಾರತದ ಸ್ವೀಟ್ ರೆಸಿಪಿ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಲೀಟರ್ ಗಟ್ಟಿ ಹಾಲು, ನಾಲ್ಕು ಟೇಬಲ್ ಸ್ಪೂನ್ ಸಕ್ಕರೆ, ಎರಡು ಸೀತಾಫಲ, ಕಾಲು ಕಪ್ ಬಾದಾಮಿ, ಪಿಸ್ತಾ, ಗೋಡಂಬಿ, ಚಿಟಿಕೆ ಹಾಲಿನಲ್ಲಿ ನೆನೆಸಿದ ಕೇಸರಿ, ಚಿಟಿಕೆ ಏಲಕ್ಕಿ ಪುಡಿ. ಮಾಡುವ ವಿಧಾನ: ಸೀತಾಫಲದ ಬೀಜವನ್ನು ತೆಗೆದು,...

ಬ್ರೆಡ್ನಿಂದಲೂ ತಯಾರಿಸಬಹುದು ಟೇಸ್ಟಿ ರಸಮಲಾಯಿ

Recipe: ಒಡೆದ ಹಾಲಿನಿಂದ ರಸಮಲಾಯಿ ತಯಾರಿಸಬಹುದು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಬ್ರೆಡ್‌ನಿಂದಲೂ ರಸಮಲಾಯಿಯನ್ನು ಈಸಿಯಾಗಿ ತಯಾರಿಸಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ.. 1 ಲೀಟರ್‌ ಗಟ್ಟಿ ಹಾಲನ್ನು ಕಾಯಿಸಿ, ಅದು ಅರ್ಧದಷ್ಟಾಗುವವರೆಗೂ ಚೆನ್ನಾಗಿ ಕುದಿಸಬೇಕು. ಈಗ ಇದಕ್ಕೆ 4ಟೇಬಲ್ ಸ್ಪೂನ್ ಸಕ್ಕರೆ, ಸಣ್ಣಗೆ ಕತ್ತರಿಸಿದ, ಹತ್ತರಿಂದ ಹನ್ನೆರಡು ಗೋಡಂಬಿ, ಬಾದಾಮಿ, ಪಿಸ್ತಾ, ಚಿಟಿಕೆ...

ಪಾನೀಪುರಿ ಸ್ಟಾಲ್ ಇಡಲು ಇಷ್ಟಪಡುವವರಿಗೆ ಇಲ್ಲಿದೆ ನೋಡಿ ಬ್ಯುಸಿನೆಸ್ ಟಿಪ್ಸ್..

Business Tips: ಪಾನೀಪುರಿ ಅಂದ್ರೆ ಯಾರಿಗೆ ತಾನೇ ಇಷ್ಚವಾಗುವುದಿಲ್ಲ ಹೇಳಿ..? ವಯಸ್ಸಾದವರಿಂದ ಹಿಡಿದು, ಮಕ್ಕಳವರೆಗೂ ಎಲ್ಲರೂ ಪಾನೀಪುರಿ ಪ್ರಿಯರೇ. ಡಯಟ್ ಮಾಡುವವರು, ಜಂಕ್ ಫುಡ್ ಇಷ್ಟಪಡದ ಕೆಲವೇ ಕೆಲವರು ಮಾತ್ರ, ಪಾನೀಪುರಿ ಇಷ್ಟಪಡುವುದಿಲ್ಲ. ಆದರೂ ಭಾರತದಲ್ಲಿ ಚೆನ್ನಾಗಿ ಓಡುತ್ತಿರುವ ಉದ್ಯಮ ಅಂದ್ರೆ, ಪಾನೀಪುರಿ ವ್ಯಾಪಾರ. ಇತ್ತೀಚೆಗಂತೂ, ಡಬಲ್ ಗ್ಯಾಜುವೇಟ್‌ಗಳು ಕೂಡ, ಪಾನೀಪುರಿ ಅಂಗಡಿ ಇಟ್ಟುಕೊಂಡು...

ಚಿಪ್ಸ್ ಬ್ಯುಸಿನೆಸ್ ಮಾಡಬೇಕೆಂದಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಟಿಪ್ಸ್..

Business Tips: ಆಲೂಗಡ್ಡೆ ಚಿಪ್ಸ್ ಅಂದ್ರೆ ಎಲ್ಲರೂ ಇಷ್ಟಪಟ್ಟು ತಿನ್ನುವ ಕುರುಕಲು ತಿಂಡಿ. ಚಿಪ್ಸ್ ಟೇಸ್ಟಿಯಾಗಿದ್ದರೆ, ಮಸಾಲೆ ಕರೆಕ್ಟ್ ಆಗಿ ಇದ್ದರೆ, ಹೊಟ್ಟೆತುಂಬುವಷ್ಟು ತಿನ್ನುವವರಿದ್ದಾರೆ. ಇತ್ತೀಚೆಗೆ ಸಿಗುತ್ತಿರುವ ಹಾಟ್ ಚಿಪ್ಸಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಾಗಾಗಿ ನಾವಿಂದು ಚಿಪ್ಸ್ ಬ್ಯುಸಿನೆಸ್ ಹೇಗೆ ಮಾಡೋದು..? ಇದಕ್ಕೆ ಬಂಡವಾಳವೆಷ್ಟು ಬೇಕು..? ಹೀಗೆ ಹಲವು ವಿಷಯಗಳನ್ನು ತಿಳಿಸಲಿದ್ದೇವೆ. ಸಾಮಾನ್ಯವಾಗಿ ಒಂದಿಷ್ಟು ಆಲೂಗಡ್ಡೆ...

Diabetes : ಮದುಮೇಹಕ್ಕೆ ನಿಶ್ಚಿಂತೆಯಿಂದ ಈ ಟೀ ಕುಡಿಯಿರಿ…!

Health Tips: ನಮ್ಮ ದೇಹದಲ್ಲಿರುವ ಸೈಲೆಂಟ್ ಕಿಲ್ಲರ್ ರೋಗ ಅಂದ್ರೆ ಅದು ಮುದಮೇಹ ಇಲ್ಲ ಸಕ್ಕರೆ ಖಾಯಿಲೆ ರೋಗ. ಈಗ ಮಳೆಗಾಲ ಬೇರೆ ಆದ್ರೆ ಮಳೆಗಾಲದಲ್ಲಿ ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಯಾಗುವುದು ಕಾಮನ್ ಆದ್ರೆ ಈಗ ಚಿಂತೆ ಬೇಡ, ಮದುಮೇಹಿಗಳು ಮಳೆಗಾಲದಲ್ಲಿ ಸೇವಿಸಬೇಕಾದ ಟೀ ಗಳ ಬಗ್ಗೆ ನಾವು ಇವತ್ತು ನಿಮಗೆ...

Hair Care : ಮಳೆಗಾಲದಲ್ಲಿ ಕೂದಲು ಆರೈಕೆ  ಹೇಗಿರಬೇಕು..?!

Health Tips: ಮಳೆಗಾಲದಲ್ಲಿ  ಕೂದಲು ಉದುರುವಿಕೆ, ಹಾಗು ಮಳೆ ನೀರಿನಿಂದ ಕೂದಲು ಒದ್ದೆಯಾದಾಗ ಕೇಶ ರಾಶಿಯ ಬಗ್ಗೆ ಚಿಂತೆ  ಕಾಡೋಕೆ ಶುರುವಾಗುತ್ತೆ. ಕೆಲವರಿಗೆ ಮಳೆ ಜೊತೆ ಆಟವಾಡೋದು ತುಂಬಾ ಇಷ್ಟ ಆದರೆ  ಕೂದಲನ್ನು ಇಷ್ಟ ಪಡೋರಿಗೆ ಇದು ಒಂದು ಇರಿಸು ಮುರಿಸು ಸಮಯ ಹಾಗಿದ್ರೆ ಮಳೆಗಾಲದಲ್ಲಿ ಕೂದಲು ಆರೈಕೆ ಹೇಗಿದ್ದರೆ ಉತ್ತಮ ಹೇಳ್ತೀವಿ ಈ...

Health Tips : ಮಳೆಗಾಲದಲ್ಲಿ ಸಾಮಾನ್ಯ ಚರ್ಮದ ಸಮಸ್ಯೆಗಳು ಯಾವುವು..?! ಅದಕ್ಕೆ ಇಲ್ಲಿವೆ ಪರಿಹಾರಕ್ರಮ..!

Health News : ಮಳೆಗಾಲ ಅಂದ್ರೆ ಅಲ್ಲಿ ಮೋಜು ಮಸ್ತಿ ಮನೋರಂಜನೆ ಇದ್ರೆ ಅದರ ಜೊತೆಗೆ ನಮ್ಮನ್ನು ಅರಸಿ  ಬರುವುದೇ ಆರೋಗ್ಯದ ಸಮಸ್ಯೆ ಅದರಲ್ಲೂ ಅನೇಕ ಚರ್ಮದ ಸೋಂಕುಗಳಂತೂ ಬಿಟ್ಟೂ  ಬಿಡದೆ ಕಾಡತ್ತೆ ಹಾಗಿದ್ರೆ ಮಳೆ ಜೊತೆ ಬರುವ ಸೋಂಕು ಯಾವುದು ಇದಕ್ಕೆ ಪರಿಹಾರ ಏನು  ಹೇಳ್ತೀವಿ ಈ ಸ್ಟೋರಿಯಲ್ಲಿ. ಮಳೆಗಾಲ  ಎಲ್ಲರಿಗೂ ಅಚ್ಚುಮೆಚ್ಚಿನ ವಾತಾವರಣವಾದ್ರೂ...

ಹಲಸಿನ ಹಣ್ಣಿನ ಬೀಜದ ಸೇವನೆಯ ಲಾಭವನ್ನು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ..

Health Tips: ಬೇಸಿಗೆಗಾಲದ ಕೊನೆಯ ತಿಂಗಳು ಮತ್ತು ಮಳೆಗಾಲದ ಶುರುವಾದದಲ್ಲಿ ಸಿಗುವ ಹಣ್ಣೆಂದರೆ, ಅದು ಹಲಸಿನ ಹಣ್ಣು. ಸೀಸನಲ್ ಫ್ರೂಟ್ ಆರೋಗ್ಯಕ್ಕೆ ಉತ್ತಮ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಹಲಸಿನ ಹಣ್ಣಿನ ತರಹವೇ, ಅದರ ಬೀಜ ಕೂಡ ಆರೋಗ್ಯಕರ ಗುಣಗಳನ್ನು ಹೊಂದಿದೆ. ಹಾಗಾದರೆ ಹಲಸಿನ ಹಣ್ಣಿನ ಬೀಜದ ಸೇವನೆಯಿಂದ...
- Advertisement -spot_img

Latest News

ತುಮಕೂರಿನಲ್ಲಿ 39,000 ಅರ್ಜಿ ಬಾಕಿ; ಕಂಗಾಲಾದ ರೈತರು!

ರೈತರು ಮತ್ತು ಸರ್ಕಾರದ ಮಧ್ಯೆ ಸೇತುವೆಯಂತೆ ಕೆಲಸ ಮಾಡುತ್ತಿರುವ ಭೂ ಮಾಪಕರು ಕಳೆದ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದು, ಸಾವಿರಾರು ಅರ್ಜಿಗಳು ವಿಲೇವಾರಿಗಾಗಿ ಎದುರು ನೋಡುತ್ತಿವೆ. ಸೇವೆ...
- Advertisement -spot_img